ವಿದ್ಯುತ್ ಮಸೂದೆ 2022 ಬಿಲ್ ವಿರೋಧಿಸಿ AIUTUC ಯಿಂದ ಪ್ರತಿಭಟನೆ – ಮನವಿ

ಸುದ್ದಿ360 ದಾವಣಗೆರೆ, ಆ.08: ಕೇಂದ್ರ ಸರ್ಕಾರದ ವಿದ್ಯುತ್ ಮಸೂದೆ 2022 ಬಿಲ್ ನ್ನು ವಿರೋಧಿಸಿ AIUTUC ದಾವಣಗೆರೆ ಜಿಲ್ಲಾ ಸಮಿತಿ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಉಪವಿಭಾಗಾಧಿಕಾರಿಗಳ ಮೂಲಕ  ಮನವಿ ಪತ್ರವನ್ನು ಸಲ್ಲಿಸಿತು.

ಈ ಪ್ರತಿಭಟನೆಯಲ್ಲಿ ಮಂಜುನಾಥ್ ಕೈದಾಳೆ, ಜಿಲ್ಲಾ ಅಧ್ಯಕ್ಷರು ಎಐಯುಟಿಯುಸಿ. ಶಿವಾಜಿರಾವ್ ಜಿಲ್ಲಾ ಉಪಾಧ್ಯಕ್ಷರು, ತಿಪ್ಪೇಸ್ವಾಮಿ ಅಣಬೇರು ಜಿಲ್ಲಾ ಮುಖಂಡರು. ಮಧು ತೊಗಲೇರಿ ಎಐಕೆಕೆಎಂಎಸ್ ಜಿಲ್ಲಾ ಸಂಚಾಲಕರು, ನಾಗಸ್ಮಿತಾ, ಡಾ. ಸುನೀತ್ ಕುಮಾರ್, ಲೋಕೇಶ್, ಬೀರಲಿಂಗಪ್ಪ, ಹನುಮಂತಪ್ಪ, ವಿರುಪಾಕ್ಷಪ್ಪ, ತುಕಾರಾಮ್, ಮಂಜಪ್ಪ, ಪಾಪಣ್ಣ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

Leave a Comment

error: Content is protected !!