ಚಿಕ್ಕಮಗಳೂರು - suddi360 https://suddi360.com Latest News and Current Affairs Wed, 18 Jan 2023 18:27:05 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png ಚಿಕ್ಕಮಗಳೂರು - suddi360 https://suddi360.com 32 32 ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/ https://suddi360.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/#respond Wed, 18 Jan 2023 18:27:03 +0000 https://suddi360.com/?p=2866 ಸುದ್ದಿ360 ಚಿಕ್ಕಮಗಳೂರು, ಜ 18 : ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಅವಶ್ಯಕವಿರುವ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಚಿಕ್ಕಮಗಳೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಅರಣ್ಯ ಇಲಾಖೆ ಇವರುಗಳ ಸಹಯೋಗದಲ್ಲಿ  ಆಯೋಜಿಸಿರುವ  “ಚಿಕ್ಕಮಗಳೂರು ಹಬ್ಬ” ಉದ್ಘಾಟಿಸಿ ಮಾತನಾಡಿದರು. ಚಿಕ್ಕಮಗಳೂರು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿಸಬೇಕಿದೆ. ಜಿಲ್ಲೆಯಲ್ಲಿ ಹೆಲಿಕಾಪ್ಟರ್ ರೈಡ್ ನ್ನು  ಒಳಗೊಂಡಂತೆ ಪ್ರವಾಸಿ […]

The post ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/feed/ 0
ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ರಿಟ್ಜ್ ಕಾರು –ಬೈಕ್ ಸವಾರನಿಗೆ ಗಂಭೀರ ಗಾಯ https://suddi360.com/%e0%b2%ac%e0%b3%88%e0%b2%95%e0%b2%bf%e0%b2%97%e0%b3%86-%e0%b2%97%e0%b3%81%e0%b2%a6%e0%b3%8d%e0%b2%a6%e0%b2%bf-%e0%b2%ae%e0%b2%a8%e0%b3%86%e0%b2%97%e0%b3%86-%e0%b2%a8%e0%b3%81%e0%b2%97%e0%b3%8d/ https://suddi360.com/%e0%b2%ac%e0%b3%88%e0%b2%95%e0%b2%bf%e0%b2%97%e0%b3%86-%e0%b2%97%e0%b3%81%e0%b2%a6%e0%b3%8d%e0%b2%a6%e0%b2%bf-%e0%b2%ae%e0%b2%a8%e0%b3%86%e0%b2%97%e0%b3%86-%e0%b2%a8%e0%b3%81%e0%b2%97%e0%b3%8d/#respond Fri, 05 Aug 2022 13:24:53 +0000 https://suddi360.com/?p=1854 ಸುದ್ದಿ360 ಚಿಕ್ಕಮಗಳೂರು, ಆ.5 : ಜಿಲ್ಲೆಯ ಕೊಪ್ಪ ತಾಲೂಕಿನ  ಶಾಂತಿಪುರ ಬಳಿಯ ರಾಜ್ಯ ಹೆದ್ದಾರಿ 27ರಲ್ಲಿ ರಿಟ್ಜ್ ಕಾರೊಂದು ಬೈಕ್ ಗೆ ಗುದ್ದಿರುವುದಲ್ಲದೆ ಮುಂದುವರೆದು ಮನೆಗೆ ನುಗ್ಗಿದ ಪರಿಣಾಮ ಮನೆಯ ಮುಂಭಾಗದ ಗೋಡೆ ಕುಸಿದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಪಲ್ಸರ್ ಬೈಕ್ ಸವಾರನಿಗೆ ಕಾರು ಗುದ್ದಿದ ಪರಿಣಾಮ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರು ನುಗ್ಗಿದ  ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿದಿದ್ದು, ಮನಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇಲ್ಲಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ […]

The post ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ರಿಟ್ಜ್ ಕಾರು –ಬೈಕ್ ಸವಾರನಿಗೆ ಗಂಭೀರ ಗಾಯ first appeared on suddi360.

]]>
https://suddi360.com/%e0%b2%ac%e0%b3%88%e0%b2%95%e0%b2%bf%e0%b2%97%e0%b3%86-%e0%b2%97%e0%b3%81%e0%b2%a6%e0%b3%8d%e0%b2%a6%e0%b2%bf-%e0%b2%ae%e0%b2%a8%e0%b3%86%e0%b2%97%e0%b3%86-%e0%b2%a8%e0%b3%81%e0%b2%97%e0%b3%8d/feed/ 0
ಹಂದಿ ಅಣ್ಣಿ ಹತ್ಯೆ ಆರೋಪಿಗಳು ಶಿವಮೊಗ್ಗ ಪೊಲೀಸರ ವಶಕ್ಕೆ https://suddi360.com/%e0%b2%b9%e0%b2%82%e0%b2%a6%e0%b2%bf-%e0%b2%85%e0%b2%a3%e0%b3%8d%e0%b2%a3%e0%b2%bf-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%97%e0%b2%b3/ https://suddi360.com/%e0%b2%b9%e0%b2%82%e0%b2%a6%e0%b2%bf-%e0%b2%85%e0%b2%a3%e0%b3%8d%e0%b2%a3%e0%b2%bf-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%97%e0%b2%b3/#respond Wed, 20 Jul 2022 07:12:38 +0000 https://suddi360.com/?p=1434 ಸುದ್ದಿ360, ಶಿವಮೊಗ್ಗ, ಜು.20: ಶಿವಮೊಗ್ಗದ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪನ ಕೊಲೆ ಮಾಡಿ ನಿನ್ನೆ ತಡರಾತ್ರಿ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಎದುರು ಶರಣಾಗಿದ್ದ 8 ಆರೋಪಿಗಳನ್ನು ಕಳೆದ ರಾತ್ರಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಗಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸರ ತಂಡ ಆರೋಪಿಗಳಾದ ಕಾರ್ತಿಕ್(32), ನಿತಿನ್(29), ಮಧುಸೂಧನ್(32), ಫಾರುಖ್(40), ಆಂಜನೇಯ(26), ಮದನ್(25), ಮಧು (27), ಚಂದನ್(22) ಅವರುಗಳನ್ನು ಹೆಚ್ಚುವರಿ ತನಿಖೆಗಾಗಿ ಕರೆ ತರಲಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ […]

The post ಹಂದಿ ಅಣ್ಣಿ ಹತ್ಯೆ ಆರೋಪಿಗಳು ಶಿವಮೊಗ್ಗ ಪೊಲೀಸರ ವಶಕ್ಕೆ first appeared on suddi360.

]]>
https://suddi360.com/%e0%b2%b9%e0%b2%82%e0%b2%a6%e0%b2%bf-%e0%b2%85%e0%b2%a3%e0%b3%8d%e0%b2%a3%e0%b2%bf-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%97%e0%b2%b3/feed/ 0
ಭದ್ರಾ ಡ್ಯಾಂ ಭರ್ತಿ: ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ನದಿಗೆ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ac%e0%b2%b9%e0%b3%81%e0%b2%a4%e0%b3%87%e0%b2%95-%e0%b2%ad%e0%b2%b0%e0%b3%8d%e0%b2%a4%e0%b2%bf-%e0%b2%9c%e0%b2%b2%e0%b2%be%e0%b2%b6%e0%b2%af/ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ac%e0%b2%b9%e0%b3%81%e0%b2%a4%e0%b3%87%e0%b2%95-%e0%b2%ad%e0%b2%b0%e0%b3%8d%e0%b2%a4%e0%b2%bf-%e0%b2%9c%e0%b2%b2%e0%b2%be%e0%b2%b6%e0%b2%af/#respond Thu, 14 Jul 2022 13:31:48 +0000 https://suddi360.com/?p=1187 ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹರ್ಷ – ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ಸುದ್ದಿ360, ಬಿಆರ್ ಪಿ, ಜು.14: ಮುಂಗಾರು ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇಂದು (ಜು.14) ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 183.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ […]

The post ಭದ್ರಾ ಡ್ಯಾಂ ಭರ್ತಿ: ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ನದಿಗೆ first appeared on suddi360.

]]>
https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ac%e0%b2%b9%e0%b3%81%e0%b2%a4%e0%b3%87%e0%b2%95-%e0%b2%ad%e0%b2%b0%e0%b3%8d%e0%b2%a4%e0%b2%bf-%e0%b2%9c%e0%b2%b2%e0%b2%be%e0%b2%b6%e0%b2%af/feed/ 0
ಸಿಲಿಂಡರ್ ಸ್ಪೋಟ – ಅಜ್ಜಮೊಮ್ಮಗಳಿಗೆ ಗಂಭೀರ ಗಾಯ https://suddi360.com/%e0%b2%b8%e0%b2%bf%e0%b2%b2%e0%b2%bf%e0%b2%82%e0%b2%a1%e0%b2%b0%e0%b3%8d-%e0%b2%b8%e0%b3%8d%e0%b2%aa%e0%b3%8b%e0%b2%9f-%e0%b2%85%e0%b2%9c%e0%b3%8d%e0%b2%9c%e0%b2%ae%e0%b3%8a%e0%b2%ae/ https://suddi360.com/%e0%b2%b8%e0%b2%bf%e0%b2%b2%e0%b2%bf%e0%b2%82%e0%b2%a1%e0%b2%b0%e0%b3%8d-%e0%b2%b8%e0%b3%8d%e0%b2%aa%e0%b3%8b%e0%b2%9f-%e0%b2%85%e0%b2%9c%e0%b3%8d%e0%b2%9c%e0%b2%ae%e0%b3%8a%e0%b2%ae/#respond Thu, 23 Jun 2022 15:06:08 +0000 https://suddi360.com/?p=483 ಸುದ್ದಿ360 ಚಿಕ್ಕಮಗಳೂರು, ಜೂ.23: ಜಿಲ್ಲೆಯ ಬೀರೂರು ಸಮೀಪದ ಅಜ್ಜಂಪುರ ರಸ್ತೆಯಲ್ಲಿರುವ ಯರೇಹಳ್ಳಿ ಗ್ರಾಮದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಿಸಿದ್ದು ಮನೆಯಲ್ಲಿದ್ದ ಮರುಳ ಸಿದ್ದಪ್ಪ ಮತ್ತು ಅವರ ಮೊಮ್ಮಗಳು ಚೈತನ್ಯ ಎಂಬುವರಿಗೆ ಗಾಯಗಳಾಗಿವೆ. ಅಲ್ಲದೆ ಸ್ಪೋಟದ ತೀವ್ರತೆಗೆ ಮನೆಯ ಛಾವಣಿಯ ಹಂಚುಗಳು ಹಾರಿ ಹೋಗಿ ಮನೆಯೂ ಹಾನಿಗೊಳಗಾಗಿದೆ. ಮನೆಯಲ್ಲಿ ಮಗಳು ಮತ್ತು ಅಳಿಯನೊಂದಿಗೆ ವಾಸವಿದ್ದ ಮರುಳ ಸಿದ್ದಪ್ಪ ಮಧ್ಯಾಹ್ನ ಅಡುಗೆ ಮಾಡಲು ಹೋದಾಗ ಅನಿಲ ಸೋರಿಕೆಯಾಗಿ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯಿಂದ ಹೊರಗೆ ಓಡಿ ಬರುವಷ್ಟರಲ್ಲಿಯೇ ಸಿಲಿಂಡರ್ ಸ್ಫೋಟಿಸಿದ ಪರಿಣಾಮ […]

The post ಸಿಲಿಂಡರ್ ಸ್ಪೋಟ – ಅಜ್ಜಮೊಮ್ಮಗಳಿಗೆ ಗಂಭೀರ ಗಾಯ first appeared on suddi360.

]]>
https://suddi360.com/%e0%b2%b8%e0%b2%bf%e0%b2%b2%e0%b2%bf%e0%b2%82%e0%b2%a1%e0%b2%b0%e0%b3%8d-%e0%b2%b8%e0%b3%8d%e0%b2%aa%e0%b3%8b%e0%b2%9f-%e0%b2%85%e0%b2%9c%e0%b3%8d%e0%b2%9c%e0%b2%ae%e0%b3%8a%e0%b2%ae/feed/ 0