ಎಲಿಸವ್ವ ಜಾನಪದ ಕಲಾ ತಂಡದಿಂದ ಪರಿಸರ ದಿನಾಚರಣೆ
ದಾವಣಗೆರೆ, ಜೂ.11: ಪರಿಶುದ್ಧ ಗಾಳಿ ಅಥವಾ ಆಕ್ಸಿಜನ್ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ಪರಿಸರವೇ ಪಾಠ ಹೇಳಿಕೊಟ್ಟಿರುವುದು ಕಳೆದ ಎರಡು ವರುಷಗಳಲ್ಲಿ ಸಾಕಷ್ಟು ಅನುಭವಕ್ಕೆ ಬಂದಿದೆ ಎಂದು ಕಲಾವಿದೆ ಶೋಭಾ ಮಂಜುನಾಥ್ ಹೇಳಿದರು. ನಗರದ ಶ್ಯಾಮನೂರು ಪಾರ್ಕ್ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಲಿಸವ್ವ ಜಾನಪದ ಕಲಾ ತಂಡದ ಕಲಾವಿದರಿಂದ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಧುನೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಪರಿಸರ ಪರೋಕ್ಷವಾಗಿ ಹಾನಿಯಾಗುತ್ತಿದೆ. ಗಾಳಿ ನೀರು ಮಣ್ಣು … Read more