ಜಿಎಂಎಸ್ ಅಕ್ಯಾಡೆಮಿ: ಪದವೀಧರರ ದಿನಾಚರಣೆ – ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಕಲಿಯುವ ದಿನ ಬಂಗಾರದ ದಿನ: ಡಾ.ಕೆ. ಶಿವಶಂಕರ್ ಸುದ್ದಿ360 ದಾವಣಗೆರೆ, ಆ. 10: ವಿದ್ಯಾರ್ಥಿಗಳು ವಿನೂತನ ಶಿಕ್ಷಣದೊಂದಿಗೆ ಕ್ರಿಯಾಶೀಲರಾಗಿ ದೇಶಕ್ಕೆ ಗೌರವ ತಂದುಕೊಡುವ ಮಹಾ ಚೇತನವಾಗಿ ಬೆಳೆಯಬೇಕು. ಶಿಸ್ತು ಸಂಯಮ ಪರಿಶ್ರಮವೇ ಅವರ ಉನ್ನತ ದರ್ಜೆಗೆ ಕೊಂಡೊಯ್ಯುತ್ತದೆ ಎಂದು ಡಾ.ಕೆ. ಶಿವಶಂಕರ್ ಕುಲ ಸಚಿವರು, ಮೌಲ್ಯಮಾಪನ ವಿಭಾಗ ದಾ. ವಿ. ವಿ. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ನಗರದ ಜಿ.ಎಮ್.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮೂರು ವರ್ಷದ ಪದವಿಧರ ದಿನಾಚರಣೆ ಮತ್ತು ಅಲ್ಯೂಮಿನಿ ಕಾರ್ಯಕ್ರಮದಲ್ಲಿ … Read more

error: Content is protected !!