adgp - suddi360 https://suddi360.com Latest News and Current Affairs Thu, 07 Jul 2022 17:20:16 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png adgp - suddi360 https://suddi360.com 32 32 ಮಾದಕ ವಸ್ತು ಸೇವಿಸುವವರ ಮೇಲೂ ಕ್ರಮ, ಹುಷಾರ್ . . . https://suddi360.com/%e0%b2%ae%e0%b2%be%e0%b2%a6%e0%b2%95-%e0%b2%b5%e0%b2%b8%e0%b3%8d%e0%b2%a4%e0%b3%81-%e0%b2%b8%e0%b3%87%e0%b2%b5%e0%b2%a8%e0%b3%86-%e0%b2%b9%e0%b3%81%e0%b2%b7%e0%b2%be%e0%b2%b0%e0%b3%8d/ https://suddi360.com/%e0%b2%ae%e0%b2%be%e0%b2%a6%e0%b2%95-%e0%b2%b5%e0%b2%b8%e0%b3%8d%e0%b2%a4%e0%b3%81-%e0%b2%b8%e0%b3%87%e0%b2%b5%e0%b2%a8%e0%b3%86-%e0%b2%b9%e0%b3%81%e0%b2%b7%e0%b2%be%e0%b2%b0%e0%b3%8d/#respond Thu, 07 Jul 2022 17:12:51 +0000 https://suddi360.com/?p=870 ಸುದ್ದಿ360, ದಾವಣಗೆರೆ, ಜು.07: ಮಾದಕ ವಸ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಾದಕ ಸೇವಿಸುವವರ ಮೇಲೆಯೂ ಕಠಿಣ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ  ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ನೌಕರರು, ವಿದ್ಯಾರ್ಥಿಗಳು ಆಗಿರುತ್ತಾರೆ ಎಂಬ ಕಾರಣದಿಂದ  ಮಾದಕ ದ್ರವ್ಯ ಸೇವಿಸುವವರ ಮೇಲೆ ಮೃದು ಧೋರಣೆಯನ್ನು ಹೊಂದಲಾಗಿತ್ತು. […]

The post ಮಾದಕ ವಸ್ತು ಸೇವಿಸುವವರ ಮೇಲೂ ಕ್ರಮ, ಹುಷಾರ್ . . . first appeared on suddi360.

]]>
https://suddi360.com/%e0%b2%ae%e0%b2%be%e0%b2%a6%e0%b2%95-%e0%b2%b5%e0%b2%b8%e0%b3%8d%e0%b2%a4%e0%b3%81-%e0%b2%b8%e0%b3%87%e0%b2%b5%e0%b2%a8%e0%b3%86-%e0%b2%b9%e0%b3%81%e0%b2%b7%e0%b2%be%e0%b2%b0%e0%b3%8d/feed/ 0
ಸಣ್ಣ ವಿಚಾರವೆಂದು ನಿರ್ಲಕ್ಷಿಸದೆ ಸೂಕ್ತ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ https://suddi360.com/%e0%b2%b8%e0%b2%a3%e0%b3%8d%e0%b2%a3%e0%b2%a6%e0%b3%86%e0%b2%82%e0%b2%a6%e0%b3%81-%e0%b2%a8%e0%b2%bf%e0%b2%b0%e0%b3%8d%e0%b2%b2%e0%b2%95%e0%b3%8d%e0%b2%b7%e0%b2%bf%e0%b2%b8%e0%b2%a6%e0%b3%86-%e0%b2%b8/ https://suddi360.com/%e0%b2%b8%e0%b2%a3%e0%b3%8d%e0%b2%a3%e0%b2%a6%e0%b3%86%e0%b2%82%e0%b2%a6%e0%b3%81-%e0%b2%a8%e0%b2%bf%e0%b2%b0%e0%b3%8d%e0%b2%b2%e0%b2%95%e0%b3%8d%e0%b2%b7%e0%b2%bf%e0%b2%b8%e0%b2%a6%e0%b3%86-%e0%b2%b8/#respond Thu, 07 Jul 2022 17:01:08 +0000 https://suddi360.com/?p=865 ಸುದ್ದಿ360, ದಾವಣಗೆರೆ, ಜು.07: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ನಿರ್ವಹಣೆ ನಡೆಯುತ್ತಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ  ಎಂದು  ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಎರಡೂ ಜಿಲ್ಲೆಗಳ ಕಾರ್ಯ ನಿರ್ವಹಣೆಯನ್ನು ಪ್ರಶಂಸಿಸಿದರು. ಇದು  ಔಪಚಾರಿಕ ಭೇಟಿಯಾಗಿದ್ದು, ಇಂದಿನ ಸಭೆಯಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಗುರುತಿಸಿ ರಿವಾರ್ಡ್ ನೀಡುವ ಮೂಲಕ ಕರ್ತವ್ಯದಕ್ಷತೆ ಹೆಚ್ಚುವಂತೆ ಮೋಟಿವೇಟ್ ಮಾಡುವ ನಿಟ್ಟಿನಲ್ಲಿ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. […]

The post ಸಣ್ಣ ವಿಚಾರವೆಂದು ನಿರ್ಲಕ್ಷಿಸದೆ ಸೂಕ್ತ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ first appeared on suddi360.

]]>
https://suddi360.com/%e0%b2%b8%e0%b2%a3%e0%b3%8d%e0%b2%a3%e0%b2%a6%e0%b3%86%e0%b2%82%e0%b2%a6%e0%b3%81-%e0%b2%a8%e0%b2%bf%e0%b2%b0%e0%b3%8d%e0%b2%b2%e0%b2%95%e0%b3%8d%e0%b2%b7%e0%b2%bf%e0%b2%b8%e0%b2%a6%e0%b3%86-%e0%b2%b8/feed/ 0
ನಿಷ್ಪಕ್ಷಪಾತ ತನಿಖೆಯಿಂದ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ: ಸಿಎಂ ಬೊಮ್ಮಾಯಿ https://suddi360.com/%e0%b2%a8%e0%b2%bf%e0%b2%b7%e0%b3%8d%e0%b2%aa%e0%b2%95%e0%b3%8d%e0%b2%b7%e0%b2%aa%e0%b2%be%e0%b2%a4-%e0%b2%a4%e0%b2%a8%e0%b2%bf%e0%b2%96%e0%b3%86%e0%b2%af%e0%b2%bf%e0%b2%82%e0%b2%a6-%e0%b2%b5%e0%b3%8d/ https://suddi360.com/%e0%b2%a8%e0%b2%bf%e0%b2%b7%e0%b3%8d%e0%b2%aa%e0%b2%95%e0%b3%8d%e0%b2%b7%e0%b2%aa%e0%b2%be%e0%b2%a4-%e0%b2%a4%e0%b2%a8%e0%b2%bf%e0%b2%96%e0%b3%86%e0%b2%af%e0%b2%bf%e0%b2%82%e0%b2%a6-%e0%b2%b5%e0%b3%8d/#respond Mon, 04 Jul 2022 12:24:46 +0000 https://suddi360.com/?p=763 ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಗರಣದ ಕೂಗು ಕೇಳಿಬಂದಿದ್ದರೂ, ಯಾವುದೇ ತನಿಖೆ ನಡೆಯಲಿಲ್ಲ ಸುದ್ದಿ360 ಬೆಂಗಳೂರು ಜು.4: ನಿಷ್ಪಕ್ಷಪಾತವಾದ  ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನ ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕಬ್ಬನ್ ಪಾರ್ಕ್‍ನ ಸರ್ಕಾರಿ ಮತ್ಸ್ಯಾಲಯದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಪಿಎಸ್ ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶ ನೀಡಲಾಗಿದೆ. ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ […]

The post ನಿಷ್ಪಕ್ಷಪಾತ ತನಿಖೆಯಿಂದ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ: ಸಿಎಂ ಬೊಮ್ಮಾಯಿ first appeared on suddi360.

]]>
https://suddi360.com/%e0%b2%a8%e0%b2%bf%e0%b2%b7%e0%b3%8d%e0%b2%aa%e0%b2%95%e0%b3%8d%e0%b2%b7%e0%b2%aa%e0%b2%be%e0%b2%a4-%e0%b2%a4%e0%b2%a8%e0%b2%bf%e0%b2%96%e0%b3%86%e0%b2%af%e0%b2%bf%e0%b2%82%e0%b2%a6-%e0%b2%b5%e0%b3%8d/feed/ 0
ಪಿಎಸ್ಐ ಅಕ್ರಮ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ಸಿಐಡಿ ಕಸ್ಟಡಿಗೆ https://suddi360.com/%e0%b2%aa%e0%b2%bf%e0%b2%8e%e0%b2%b8%e0%b3%8d%e0%b2%90-%e0%b2%85%e0%b2%95%e0%b3%8d%e0%b2%b0%e0%b2%ae-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%8e%e0%b2%a1%e0%b2%bf%e0%b2%9c/ https://suddi360.com/%e0%b2%aa%e0%b2%bf%e0%b2%8e%e0%b2%b8%e0%b3%8d%e0%b2%90-%e0%b2%85%e0%b2%95%e0%b3%8d%e0%b2%b0%e0%b2%ae-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%8e%e0%b2%a1%e0%b2%bf%e0%b2%9c/#respond Mon, 04 Jul 2022 12:10:13 +0000 https://suddi360.com/?p=760 ಸುದ್ದಿ360 ಬೆಂಗಳೂರು ಜು.4: ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಓ ಎಂಆರ್ ಶೀಟ್ ಗಳನ್ನು ತಿದ್ದಿರುವ ಆರೋಪ  ಎದುರಿಸುತ್ತಿರುವ ಎಡಿಜಿಪಿ ಅಮೃತ್ ಪೌಲ್ ರನ್ನು 10 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ, 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಅಮೃತ್ ಪೌಲ್ ರನ್ನು ನಾಲ್ಕು ದಿನಗಳ ಕಾಲ ವಿಚಾರಣೆಗೊಳಪಡಿಸಿದ್ದ ಸಿಐಡಿ ಅಧಿಕಾರಿಗಳು ಇಂದು ಅವರನ್ನು ಬಂಧಿಸಲಾಗಿತ್ತು.

The post ಪಿಎಸ್ಐ ಅಕ್ರಮ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ಸಿಐಡಿ ಕಸ್ಟಡಿಗೆ first appeared on suddi360.

]]>
https://suddi360.com/%e0%b2%aa%e0%b2%bf%e0%b2%8e%e0%b2%b8%e0%b3%8d%e0%b2%90-%e0%b2%85%e0%b2%95%e0%b3%8d%e0%b2%b0%e0%b2%ae-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%8e%e0%b2%a1%e0%b2%bf%e0%b2%9c/feed/ 0