agnipath - suddi360 https://suddi360.com Latest News and Current Affairs Sun, 19 Jun 2022 15:24:45 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png agnipath - suddi360 https://suddi360.com 32 32 ಅಗ್ನಿಪಥ ವಿರೋಧದ ಹಿಂದೆ ರಾಜಕೀಯ ಕೈವಾಡ: ಗೋವಿಂದ ಕಾರಜೋಳ https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%a6-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%b0%e0%b2%be%e0%b2%9c/ https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%a6-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%b0%e0%b2%be%e0%b2%9c/#respond Sun, 19 Jun 2022 15:24:43 +0000 https://suddi360.com/?p=359 ಸುದ್ದಿ360 ಬಾಗಲಕೋಟೆ, ಜೂ.19: ಅಗ್ನಿಪಥ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ರಾಜಕೀಯ ಕೈವಾಡ ಇರುವುದು ಕಾಣಿಸುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ಈ ಹಿಂಸಾಚಾರದ ಹಿಂದೆ ಯಾರಿದ್ದಾರೆಂದು ಗೊತ್ತಿದೆ. ಈ ಬಗ್ಗೆ ತನಿಖೆಯಾಗಲಿದೆ. ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆಯಾಗುತ್ತೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಅಗ್ನಿಪಥ ಯೋಜನೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಡವಾಗಿ ಹೇಳಿವೆ. ಅಗ್ನಿಪಥ ಯೋಜನೆಯಿಂದ ಅನ್ಯಾಯವಾಗುವಂತಹ ಪ್ರಶ್ನೆಯೇ ಇಲ್ಲ. ಇದರಿಂದ […]

The post ಅಗ್ನಿಪಥ ವಿರೋಧದ ಹಿಂದೆ ರಾಜಕೀಯ ಕೈವಾಡ: ಗೋವಿಂದ ಕಾರಜೋಳ first appeared on suddi360.

]]>
https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%a6-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%b0%e0%b2%be%e0%b2%9c/feed/ 0
ಕಾಂಗ್ರೆಸ್ನಿಂದ ಬೆಂಕಿಗೆ ತುಪ್ಪ ಹಾಕುವ ಕೆಲಸ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d%e0%b2%a8%e0%b2%bf%e0%b2%82%e0%b2%a6-%e0%b2%ac%e0%b3%86%e0%b2%82%e0%b2%95%e0%b2%bf%e0%b2%97%e0%b3%86-%e0%b2%a4%e0%b3%81/ https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d%e0%b2%a8%e0%b2%bf%e0%b2%82%e0%b2%a6-%e0%b2%ac%e0%b3%86%e0%b2%82%e0%b2%95%e0%b2%bf%e0%b2%97%e0%b3%86-%e0%b2%a4%e0%b3%81/#respond Sun, 19 Jun 2022 12:33:16 +0000 https://suddi360.com/?p=346 ಸುದ್ದಿ360 ಬೆಂಗಳೂರು, ಜೂ.19:  ಕಾಂಗ್ರೆಸ್ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಇಡೀ ದೇಶದಲ್ಲಿ ಮಾಡುತ್ತಿದೆ ಎನ್ನುವುದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ,   ಅಗ್ನಿಪಥ್ ಒಂದು ವಿನೂತನ ಕಾರ್ಯಕ್ರಮ. ಇಡೀ ಜಗತ್ತಿನಲ್ಲಿ ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆ ಇದೆ. 17 – 21 ವರ್ಷ ಉತ್ತಮ ತರಬೇತಿ ಪಡೆದರೆ, ಬೇರೆ ಅವಕಾಶಗಳು ಸಿಗುತ್ತವೆ. ಮಿಲಿಟರಿ ಹಾಗೂ ಅರೆಮಿಲಿಟರಿ ಪಡೆಗಳಲ್ಲಿ […]

The post ಕಾಂಗ್ರೆಸ್ನಿಂದ ಬೆಂಕಿಗೆ ತುಪ್ಪ ಹಾಕುವ ಕೆಲಸ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d%e0%b2%a8%e0%b2%bf%e0%b2%82%e0%b2%a6-%e0%b2%ac%e0%b3%86%e0%b2%82%e0%b2%95%e0%b2%bf%e0%b2%97%e0%b3%86-%e0%b2%a4%e0%b3%81/feed/ 0
ಭದ್ರಾ  ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ae%e0%b3%87%e0%b2%b2%e0%b3%8d%e0%b2%a6%e0%b2%82%e0%b2%a1%e0%b3%86-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%85%e0%b2%a8%e0%b3%81/ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ae%e0%b3%87%e0%b2%b2%e0%b3%8d%e0%b2%a6%e0%b2%82%e0%b2%a1%e0%b3%86-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%85%e0%b2%a8%e0%b3%81/#respond Sat, 18 Jun 2022 01:08:16 +0000 https://suddi360.com/?p=286 ಸುದ್ದಿ360 ನವದೆಹಲಿ, ಜೂನ್ 18: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯಾಗಿದೆ, ಕೂಡಲೇ ಸಚಿವ ಸಂಪುಟ ಸಭೆಯಲ್ಲಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶುಕ್ರವಾರ ನವದೆಹಲಿಯಲ್ಲಿ ಜಿ.ಎಸ್.ಟಿ ಸಚಿವರ ಮಂಡಳಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಗೆ […]

The post ಭದ್ರಾ  ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ae%e0%b3%87%e0%b2%b2%e0%b3%8d%e0%b2%a6%e0%b2%82%e0%b2%a1%e0%b3%86-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%85%e0%b2%a8%e0%b3%81/feed/ 0
ಅಗ್ನಿಪಥ ವಯೋಮಿತಿ 23 ಕ್ಕೆ ಏರಿಕೆ: ಜನರ ಅಗತ್ಯಗಳಿಗೆ ಸ್ಪಂದಿರುವ ಮೋದಿ ಸರ್ಕಾರ ಸಿಎಂ ಬೊಮ್ಮಾಯಿ https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%af%e0%b3%8b%e0%b2%ae%e0%b2%bf%e0%b2%a4%e0%b2%bf-23-%e0%b2%95%e0%b3%8d%e0%b2%95%e0%b3%86-%e0%b2%8f%e0%b2%b0%e0%b2%bf/ https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%af%e0%b3%8b%e0%b2%ae%e0%b2%bf%e0%b2%a4%e0%b2%bf-23-%e0%b2%95%e0%b3%8d%e0%b2%95%e0%b3%86-%e0%b2%8f%e0%b2%b0%e0%b2%bf/#respond Fri, 17 Jun 2022 11:17:10 +0000 https://suddi360.com/?p=269 ಬೆಂಗಳೂರು, ಜೂನ್ 16: ಅಗ್ನಿಪಥ ಯೋಜನೆಯಡಿ ವಯೋಮಿತಿಯನ್ನು 21 ರಿಂದ 23 ಕ್ಕೆ ಏರಿಸುವ ಮೂಲಕ ಮೋದಿ ಸರ್ಕಾರವು ಜನರ ಅಗತ್ಯಗಳಿಗೆ ಸ್ಪಂದಿಸುವ ಸರ್ಕಾರ ಎಂದು ನಿರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ರಕ್ಷಣಾ ಪಡೆಗಳಿಗೆ ನೇಮಕಾತಿ ನಡೆದಿರಲಿಲ್ಲ. ಮೊದಲ ವರ್ಷದ ನೇಮಕಾತಿಯಲ್ಲಿ ವಯೋಮಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಚ್ಚಿಸಿದ್ದಾರೆ. ಈ ನಿರ್ಧಾರದಿಂದ ದೊಡ್ಡ ಸಂಖ್ಯೆಯಲ್ಲಿ ಯುವ ಜನರಿಗೆ ಪ್ರಯೋಜನವಾಗಲಿದೆ. ತಾಯ್ನಾಡಿನ ಸೇವೆಯ ಪಥದಲ್ಲಿ ಯಶಸ್ವಿಯಾಗಿ ನಡೆದು ತಮ್ಮ ಉಜ್ವಲ ಭವಿಷ್ಯವನ್ನು […]

The post ಅಗ್ನಿಪಥ ವಯೋಮಿತಿ 23 ಕ್ಕೆ ಏರಿಕೆ: ಜನರ ಅಗತ್ಯಗಳಿಗೆ ಸ್ಪಂದಿರುವ ಮೋದಿ ಸರ್ಕಾರ ಸಿಎಂ ಬೊಮ್ಮಾಯಿ first appeared on suddi360.

]]>
https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%af%e0%b3%8b%e0%b2%ae%e0%b2%bf%e0%b2%a4%e0%b2%bf-23-%e0%b2%95%e0%b3%8d%e0%b2%95%e0%b3%86-%e0%b2%8f%e0%b2%b0%e0%b2%bf/feed/ 0