agriculture - suddi360 https://suddi360.com Latest News and Current Affairs Tue, 28 Jun 2022 12:10:41 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png agriculture - suddi360 https://suddi360.com 32 32 ರೈತರಿಗೆ ಸಿಬಿಲ್ ಸ್ಕೋರ್ ಪರಿಶೀಲನೆ ಬೇಡ: ಸಂಸದ ಜಿ.ಎಂ. ಸಿದ್ದೇಶ್ವರ https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%b8%e0%b2%bf%e0%b2%ac%e0%b2%bf%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8b%e0%b2%b0%e0%b3%8d-%e0%b2%aa%e0%b2%b0/ https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%b8%e0%b2%bf%e0%b2%ac%e0%b2%bf%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8b%e0%b2%b0%e0%b3%8d-%e0%b2%aa%e0%b2%b0/#respond Tue, 28 Jun 2022 12:10:39 +0000 https://suddi360.com/?p=600 ಸುದ್ದಿ360 ದಾವಣಗೆರೆ, ಜೂನ್ 28: 3 ಲಕ್ಷ ರೂ. ಮೇಲ್ಪಟ್ಟು ಸಾಲ ಪಡೆಯುವ ರೈತರಿಗೂ ಸಿಬಿಲ್ ಸ್ಕೋರ್ ಪರಿಶೀಲನೆ ಕಡ್ಡಾಯ ಎಂಬ ಸರಕಾರದ ಆದೇಶದಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಅವರು ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರದ ಈ ನೀತಿಯಿಂದ ರೈತರು ಸಾಲ ಪಡೆಯಲು ಸಾಧ್ಯವಾಗದೆ, ಬಹಳಷು ಕೃಷಿಕರು ಸರಕಾರದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಾರೆ. ಆದಕಾರಣ ಕೇಂದ್ರ […]

The post ರೈತರಿಗೆ ಸಿಬಿಲ್ ಸ್ಕೋರ್ ಪರಿಶೀಲನೆ ಬೇಡ: ಸಂಸದ ಜಿ.ಎಂ. ಸಿದ್ದೇಶ್ವರ first appeared on suddi360.

]]>
https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%b8%e0%b2%bf%e0%b2%ac%e0%b2%bf%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8b%e0%b2%b0%e0%b3%8d-%e0%b2%aa%e0%b2%b0/feed/ 0
ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ! https://suddi360.com/%e0%b2%b9%e0%b3%86%e0%b2%b2%e0%b2%bf%e0%b2%95%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%96%e0%b2%b0%e0%b3%80%e0%b2%a6%e0%b2%bf%e0%b2%97%e0%b3%86-%e0%b2%ac%e0%b3%8d%e0%b2%af%e0%b2%be/ https://suddi360.com/%e0%b2%b9%e0%b3%86%e0%b2%b2%e0%b2%bf%e0%b2%95%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%96%e0%b2%b0%e0%b3%80%e0%b2%a6%e0%b2%bf%e0%b2%97%e0%b3%86-%e0%b2%ac%e0%b3%8d%e0%b2%af%e0%b2%be/#respond Tue, 21 Jun 2022 09:55:38 +0000 https://suddi360.com/?p=428 ಸುದ್ದಿ 360 ಔರಂಗಾಬಾದ್‌ ಜೂ.21:  ಕೃಷಿಯಲ್ಲಿ ಲಾಭವಿಲ್ಲ ಎಂದೆಣಿಸಿದ ಯುವ ರೈತನ ತಲೆಯಲ್ಲಿ ಹೊಸದೊಂದು ಆಲೋಚನೆ ಮೂಡಿದೆ. ಇದನ್ನು ಕಾರ್ಯಗತಗೊಳಿಸಲು ಹೆಲೆಕಾಪ್ಟರ್‍ ಖರೀದಿಗೆ ಮುಂದಾಗಿದ್ದಾನೆ. ಹೀಗೆ ಹೆಲಿಕಾಪ್ಟರ್‍ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರದ ಹಿಂಗೋಲಿಯ ತಕ್ಕೋಡಾ ಗ್ರಾಮದ ಕೈಲಾಸ್‌’ ಪತಂಗೆ (22) ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆ  ಗೋರೆಗಾಂವ್‌ನ ಬ್ಯಾಂಕ್‌ಗೆ ತೆರಳಿ ಗುರುವಾರ ಸಾಲ ಕೇಳಿಬಂದಿದ್ದಾನೆ. ರೈತ ಹೆಲಿಕಾಪ್ಟರ್‍ ತಗೊಂಡು ಏನು ಮಾಡ್ತಾನೆ ಅಂತೀರಾ ? ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ […]

The post ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ! first appeared on suddi360.

]]>
https://suddi360.com/%e0%b2%b9%e0%b3%86%e0%b2%b2%e0%b2%bf%e0%b2%95%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%96%e0%b2%b0%e0%b3%80%e0%b2%a6%e0%b2%bf%e0%b2%97%e0%b3%86-%e0%b2%ac%e0%b3%8d%e0%b2%af%e0%b2%be/feed/ 0
ಪ್ರಧಾನಿಗಳೇ ರೈತರ ಸಂಕಷ್ಟ ಗಮನಿಸಿ: ದಾವಣಗೆರೆಯಲ್ಲಿ ರೈತರ ಕೂಗು https://suddi360.com/%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf%e0%b2%97%e0%b2%b3%e0%b3%87-%e0%b2%b0%e0%b3%88%e0%b2%a4%e0%b2%b0-%e0%b2%b8%e0%b2%82%e0%b2%95%e0%b2%b7%e0%b3%8d%e0%b2%9f-%e0%b2%97/ https://suddi360.com/%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf%e0%b2%97%e0%b2%b3%e0%b3%87-%e0%b2%b0%e0%b3%88%e0%b2%a4%e0%b2%b0-%e0%b2%b8%e0%b2%82%e0%b2%95%e0%b2%b7%e0%b3%8d%e0%b2%9f-%e0%b2%97/#respond Mon, 20 Jun 2022 12:08:32 +0000 https://suddi360.com/?p=378 ಸುದ್ದಿ360 ದಾವಣಗೆರೆ, ಜೂ.20: ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ, ಕನಿಷ್ಠ ಬೆಂಬಲ ಬೆಲೆಯಿಂದ ಮಾರುಕಟ್ಟೆಯಲ್ಲಿ ಅನುಭವಿಸಿರುವ ನಷ್ಟಗಳ ವಿವರವನ್ನು ರಾಜ್ಯ ಪ್ರವಾಸದಲ್ಲಿರುವ ಪ್ರದಾನಿ ಮೋದಿಯವರ ಗಮನ ಸೆಳೆಯುವ ಉದ್ದೇಶದಿಂದ ರೈತರು ಇಂದು ರೈತ  ಉತ್ಪನ್ನಗಳೊಂದಿಗೆ ಮೆರವಣಿಗೆ ನಡೆಸಿ  ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸುತ್ತಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್‍ ತಿಳಿಸಿದರು. ನಗರದಲ್ಲಿ ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಕೃಷಿ ಉತ್ಪನ್ನಗಳನ್ನು ತಳ್ಳುವ […]

The post ಪ್ರಧಾನಿಗಳೇ ರೈತರ ಸಂಕಷ್ಟ ಗಮನಿಸಿ: ದಾವಣಗೆರೆಯಲ್ಲಿ ರೈತರ ಕೂಗು first appeared on suddi360.

]]>
https://suddi360.com/%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf%e0%b2%97%e0%b2%b3%e0%b3%87-%e0%b2%b0%e0%b3%88%e0%b2%a4%e0%b2%b0-%e0%b2%b8%e0%b2%82%e0%b2%95%e0%b2%b7%e0%b3%8d%e0%b2%9f-%e0%b2%97/feed/ 0
192 ಮೆಟ್ರಿಕ್ ಟನ್‌ ದೇಶೀ ಹಸುವಿನ ಸಗಣಿ ಕುವೈತ್‍ಗೆ ರವಾನೆ. . . https://suddi360.com/192-%e0%b2%ae%e0%b3%86%e0%b2%9f%e0%b3%8d%e0%b2%b0%e0%b2%bf%e0%b2%95%e0%b3%8d-%e0%b2%9f%e0%b2%a8%e0%b3%8d-%e0%b2%a6%e0%b3%87%e0%b2%b6%e0%b3%80-%e0%b2%b9%e0%b2%b8%e0%b3%81%e0%b2%b5%e0%b2%bf/ https://suddi360.com/192-%e0%b2%ae%e0%b3%86%e0%b2%9f%e0%b3%8d%e0%b2%b0%e0%b2%bf%e0%b2%95%e0%b3%8d-%e0%b2%9f%e0%b2%a8%e0%b3%8d-%e0%b2%a6%e0%b3%87%e0%b2%b6%e0%b3%80-%e0%b2%b9%e0%b2%b8%e0%b3%81%e0%b2%b5%e0%b2%bf/#respond Thu, 16 Jun 2022 15:05:01 +0000 https://suddi360.com/?p=249 ಇದೀಗ ದೇಶಿ ಹಸುವಿನ ಸಗಣಿಗೆ ಅಂತಾರಾಷ್ಟ್ರೀಯ ಬೇಡಿಕೆ ಜೈಪುರ:  ಕುವೈಟ್ ಕೃಷಿ ವಿಜ್ಞಾನಿಗಳ ವ್ಯಾಪಕ ಸಂಶೋಧನೆಯಿಂದಾಗಿ ಹಸುವಿನ ಸಗಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಇದೀಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಭಾರತದಿಂದ ಹಸುವಿನ ಸಗಣಿ ಕುವೈತ್ ಗೆ ರಫ್ತಾಗುತ್ತಿದೆ. ಅದೂ ಎಷ್ಟು ಅಂತೀರ. . .? ಬರೋಬ್ಬರಿ 192 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ಪ್ರಮಾಣದಲ್ಲಿ ರಫ್ತಾಗಲಿದೆ. ಈ ಸಂಗತಿಯನ್ನು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಹೇಳಿದ್ದಾರೆ. ಇದು ಭಾರತೀಯ ಪಶುಸಂಗೋಪನಾ ಉದ್ಯಮದ […]

The post 192 ಮೆಟ್ರಿಕ್ ಟನ್‌ ದೇಶೀ ಹಸುವಿನ ಸಗಣಿ ಕುವೈತ್‍ಗೆ ರವಾನೆ. . . first appeared on suddi360.

]]>
https://suddi360.com/192-%e0%b2%ae%e0%b3%86%e0%b2%9f%e0%b3%8d%e0%b2%b0%e0%b2%bf%e0%b2%95%e0%b3%8d-%e0%b2%9f%e0%b2%a8%e0%b3%8d-%e0%b2%a6%e0%b3%87%e0%b2%b6%e0%b3%80-%e0%b2%b9%e0%b2%b8%e0%b3%81%e0%b2%b5%e0%b2%bf/feed/ 0