aidso - suddi360 https://suddi360.com Latest News and Current Affairs Fri, 29 Jul 2022 18:13:24 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png aidso - suddi360 https://suddi360.com 32 32 ಸಾರ್ವಜನಿಕ ಶಿಕ್ಷಣ ಉಳಿಸಿ ದಿನದ ಪ್ರಯುಕ್ತ ಎಐಡಿಎಸ್‌ಓದಿಂದ ಪ್ರತಿಭಟನೆ https://suddi360.com/%e0%b2%b8%e0%b2%be%e0%b2%b0%e0%b3%8d%e0%b2%b5%e0%b2%9c%e0%b2%a8%e0%b2%bf%e0%b2%95-%e0%b2%b6%e0%b2%bf%e0%b2%95%e0%b3%8d%e0%b2%b7%e0%b2%a3-%e0%b2%89%e0%b2%b3%e0%b2%bf%e0%b2%b8%e0%b2%bf-%e0%b2%a6/ https://suddi360.com/%e0%b2%b8%e0%b2%be%e0%b2%b0%e0%b3%8d%e0%b2%b5%e0%b2%9c%e0%b2%a8%e0%b2%bf%e0%b2%95-%e0%b2%b6%e0%b2%bf%e0%b2%95%e0%b3%8d%e0%b2%b7%e0%b2%a3-%e0%b2%89%e0%b2%b3%e0%b2%bf%e0%b2%b8%e0%b2%bf-%e0%b2%a6/#respond Fri, 29 Jul 2022 18:13:23 +0000 https://suddi360.com/?p=1712 ಪ್ರಶ್ನಿಸಿದವರನ್ನು ಹತ್ತಿಕ್ಕುತ್ತಿರುವ ಸರ್ಕಾರ: ಎ.ಬಿ. ರಾಮಚಂದ್ರಪ್ಪ ಆರೋಪ ಸುದ್ದಿ360 ದಾವಣಗೆರೆ, ಜು.29: ಸರ್ಕಾರದ ನಿಲುವು ಪ್ರಶ್ನಿಸಿದವರನ್ನು ಹತ್ತಿಕ್ಕುವುದು ಮತ್ತು ದೇಶದ್ರೋಹ ಪಟ್ಟ ಕಟ್ಟುವ ಏಕಸ್ವಾಮ್ಯ ಧೋರಣೆ ಸರ್ಕಾರದ್ದಾಗಿದೆ ಎಂದು ಪ್ರೊ. ಎ.ಬಿ. ರಾಮಚಂದ್ರಪ್ಪ  ದೂರಿದರು. ಅವರು ನಗರದ ಜಯದೇವ ವೃತ್ತದಲ್ಲಿ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ಒತ್ತಾಯ ಪೂರ್ವಕ ಎನ್‌ಇಪಿ ಹೇರಿಕೆ, ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ಕ್ರಮವನ್ನು ಖಂಡಿಸಿ ಎಐಡಿಎಸ್ಓ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಸ್ಮರಣ ದಿನದ […]

The post ಸಾರ್ವಜನಿಕ ಶಿಕ್ಷಣ ಉಳಿಸಿ ದಿನದ ಪ್ರಯುಕ್ತ ಎಐಡಿಎಸ್‌ಓದಿಂದ ಪ್ರತಿಭಟನೆ first appeared on suddi360.

]]>
https://suddi360.com/%e0%b2%b8%e0%b2%be%e0%b2%b0%e0%b3%8d%e0%b2%b5%e0%b2%9c%e0%b2%a8%e0%b2%bf%e0%b2%95-%e0%b2%b6%e0%b2%bf%e0%b2%95%e0%b3%8d%e0%b2%b7%e0%b2%a3-%e0%b2%89%e0%b2%b3%e0%b2%bf%e0%b2%b8%e0%b2%bf-%e0%b2%a6/feed/ 0
ಬಸ್ ಪಾಸ್ ಶೈಕ್ಷಣಿಕ ಅವಧಿಗೆ ವಿಸ್ತರಿಸಲು ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ https://suddi360.com/%e0%b2%ac%e0%b2%b8%e0%b3%8d-%e0%b2%aa%e0%b2%be%e0%b2%b8%e0%b3%8d-%e0%b2%b6%e0%b3%88%e0%b2%95%e0%b3%8d%e0%b2%b7%e0%b2%a3%e0%b2%bf%e0%b2%95-%e0%b2%85%e0%b2%b5%e0%b2%a7%e0%b2%bf%e0%b2%97%e0%b3%86/ https://suddi360.com/%e0%b2%ac%e0%b2%b8%e0%b3%8d-%e0%b2%aa%e0%b2%be%e0%b2%b8%e0%b3%8d-%e0%b2%b6%e0%b3%88%e0%b2%95%e0%b3%8d%e0%b2%b7%e0%b2%a3%e0%b2%bf%e0%b2%95-%e0%b2%85%e0%b2%b5%e0%b2%a7%e0%b2%bf%e0%b2%97%e0%b3%86/#respond Sat, 02 Jul 2022 04:24:30 +0000 https://suddi360.com/?p=703 ಸುದ್ದಿ360 ದಾವಣಗೆರೆ.ಜು.02: ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಮೆಡಿಕಲ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ಬಸ್ ಪಾಸಿನ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ನಗರದ KSRTC ಬಸ್ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಐಡಿಎಸ್ಓನ ಜಿಲ್ಲಾಕಾರ್ಯದರ್ಶಿ ಪೂಜಾನಂದಿಹಳ್ಳಿ ಮಾತನಾಡಿ, ರಾಜ್ಯದ ಎರಡನೇ ಮತ್ತು ಮೂರನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿ ಪಾಸ್ ಅನ್ನು ಸೆಪ್ಟಂಬರ್ 2021ರಲ್ಲಿ ನೀಡಲಾಗಿತ್ತು. ಆದರೆ ಅವರ ತರಗತಿಗಳು ನವೆಂಬರ್ ನಲ್ಲಿ […]

The post ಬಸ್ ಪಾಸ್ ಶೈಕ್ಷಣಿಕ ಅವಧಿಗೆ ವಿಸ್ತರಿಸಲು ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ first appeared on suddi360.

]]>
https://suddi360.com/%e0%b2%ac%e0%b2%b8%e0%b3%8d-%e0%b2%aa%e0%b2%be%e0%b2%b8%e0%b3%8d-%e0%b2%b6%e0%b3%88%e0%b2%95%e0%b3%8d%e0%b2%b7%e0%b2%a3%e0%b2%bf%e0%b2%95-%e0%b2%85%e0%b2%b5%e0%b2%a7%e0%b2%bf%e0%b2%97%e0%b3%86/feed/ 0