aituc - suddi360 https://suddi360.com Latest News and Current Affairs Sun, 25 Jun 2023 07:18:06 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png aituc - suddi360 https://suddi360.com 32 32 ಬಿಸಿಯೂಟ ತಯಾರಕರ ವೇತನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಯಾಗುವವರೆಗೆ ಸುಮ್ಮನೇ ಕೂರುವ ಮಾತೇ ಇಲ್ಲ: ಕಾಂ. ದೇವದಾಸ್ https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0-%e0%b2%b5%e0%b3%87%e0%b2%a4%e0%b2%a8-%e0%b2%b9%e0%b3%86%e0%b2%9a%e0%b3%8d-2/ https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0-%e0%b2%b5%e0%b3%87%e0%b2%a4%e0%b2%a8-%e0%b2%b9%e0%b3%86%e0%b2%9a%e0%b3%8d-2/#respond Sun, 25 Jun 2023 07:18:04 +0000 https://suddi360.com/?p=3463 ಸುದ್ದಿ360, ಮೈಸೂರು: ಗ್ಯಾರಂಟಿ ಭರವಸೆ ನೀಡಿದರೂ ಸುಮ್ಮನೆ ಕೂರುವ ಹಾಗಿಲ್ಲ  ಹೋರಾಟ ಅನಿವಾರ್ಯ ಎಂಬುದಾಗಿ ಮೈಸೂರು ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಕಾಂ. ದೇವದಾಸ್ ಹೇಳಿದರು. ಶನಿವಾರ ಮೈಸೂರಿನ ಎಐಟಿಯುಸಿ ಕಚೇರಿಯಲ್ಲಿ ನಡೆದ ಬಿಸಿಊಟ ತಯಾರಕರ ರಾಜ್ಯ ಸಮಿತಿ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ 6000ರೂಪಾಯಿ ವೇತನ ನೀಡುವುದಾಗಿ ಆರನೇ ಗ್ಯಾರಂಟಿಯ ಭರವಸೆ ನೀಡಿತ್ತು, ಕಾಂಗ್ರೆಸ್ ಪಕ್ಷ ಈಗ ರಾಜ್ಯದಲ್ಲಿ ಅಧಿಕಾರದಲ್ಲಿದೆ ಆದರೆ […]

The post ಬಿಸಿಯೂಟ ತಯಾರಕರ ವೇತನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಯಾಗುವವರೆಗೆ ಸುಮ್ಮನೇ ಕೂರುವ ಮಾತೇ ಇಲ್ಲ: ಕಾಂ. ದೇವದಾಸ್ first appeared on suddi360.

]]>
https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0-%e0%b2%b5%e0%b3%87%e0%b2%a4%e0%b2%a8-%e0%b2%b9%e0%b3%86%e0%b2%9a%e0%b3%8d-2/feed/ 0
ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಎಐಟಿಯುಸಿ ಮನವಿ https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0-%e0%b2%b5%e0%b3%87%e0%b2%a4%e0%b2%a8-%e0%b2%b9%e0%b3%86%e0%b2%9a%e0%b3%8d/ https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0-%e0%b2%b5%e0%b3%87%e0%b2%a4%e0%b2%a8-%e0%b2%b9%e0%b3%86%e0%b2%9a%e0%b3%8d/#respond Tue, 13 Jun 2023 12:01:21 +0000 https://suddi360.com/?p=3387 ಸುದ್ದಿ360 ದಾವಣಗೆರೆ: ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿಅಡುಗೆ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರ ವೇತನವನ್ನು ಆರು ಸಾವಿರ ರೂ. ಗಳಿಗೆ ಹೆಚ್ಚಿಸುವಂತೆ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ ಸಂಯೋಜಿತ) ರಾಜ್ಯ ಸಮಿತಿ ಕರೆಯ ಮೇರೆಗೆ ದಾವಣಗೆರೆ ಜಿಲ್ಲಾ ಸಮಿತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು. 2023 ಜುಲೈ ತಿಂಗಳನಲ್ಲಿ ಮಂಡಿಸುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಬಿಸಿಯೂಟ ತಯಾರಕರಿಗೆ ಅವರ ವೇತನವನ್ನು ಆರು ಸಾವಿರ […]

The post ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಎಐಟಿಯುಸಿ ಮನವಿ first appeared on suddi360.

]]>
https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0-%e0%b2%b5%e0%b3%87%e0%b2%a4%e0%b2%a8-%e0%b2%b9%e0%b3%86%e0%b2%9a%e0%b3%8d/feed/ 0
4ನೇ ದಿನಕ್ಕೆ ಕಾಲಿಟ್ಟ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಮುಷ್ಕರ – ಜಿಲ್ಲಾಧಿಕಾರಿಗಳಿಗೆ ಮನವಿ https://suddi360.com/4%e0%b2%a8%e0%b3%87-%e0%b2%a6%e0%b2%bf%e0%b2%a8%e0%b2%95%e0%b3%8d%e0%b2%95%e0%b3%86-%e0%b2%95%e0%b2%be%e0%b2%b2%e0%b2%bf%e0%b2%9f%e0%b3%8d%e0%b2%9f-%e0%b2%b8%e0%b2%bf-%e0%b2%ae%e0%b2%a4%e0%b3%8d/ https://suddi360.com/4%e0%b2%a8%e0%b3%87-%e0%b2%a6%e0%b2%bf%e0%b2%a8%e0%b2%95%e0%b3%8d%e0%b2%95%e0%b3%86-%e0%b2%95%e0%b2%be%e0%b2%b2%e0%b2%bf%e0%b2%9f%e0%b3%8d%e0%b2%9f-%e0%b2%b8%e0%b2%bf-%e0%b2%ae%e0%b2%a4%e0%b3%8d/#respond Fri, 09 Sep 2022 09:43:07 +0000 https://suddi360.com/?p=2259 ಸುದ್ದಿ360 ದಾವಣಗೆರೆ, ಸೆ.09: ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಸಿದರು. ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜಿನಿಂದ ಕಾಲ್ನಡಿಗೆಯಲ್ಲಿ ಹೊರಟ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ತಮ್ಮ ಬೇಡಿಕೆಗಳ ಈಡೆರಿಸುವಂತೆ ಘೋಷಣೆಗಳನ್ನು ಕೂಗಿದರು. ಕಾಲೇಜಿನಲ್ಲಿ […]

The post 4ನೇ ದಿನಕ್ಕೆ ಕಾಲಿಟ್ಟ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಮುಷ್ಕರ – ಜಿಲ್ಲಾಧಿಕಾರಿಗಳಿಗೆ ಮನವಿ first appeared on suddi360.

]]>
https://suddi360.com/4%e0%b2%a8%e0%b3%87-%e0%b2%a6%e0%b2%bf%e0%b2%a8%e0%b2%95%e0%b3%8d%e0%b2%95%e0%b3%86-%e0%b2%95%e0%b2%be%e0%b2%b2%e0%b2%bf%e0%b2%9f%e0%b3%8d%e0%b2%9f-%e0%b2%b8%e0%b2%bf-%e0%b2%ae%e0%b2%a4%e0%b3%8d/feed/ 0
ದಾವಣಗೆರೆ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯುಬಿಡಿಟಿ ಕಾಲೇಜಿನ ಎದುರು ಪ್ರತಿಭಟನೆ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%af-%e0%b2%af%e0%b3%81%e0%b2%ac%e0%b2%bf%e0%b2%a1%e0%b2%bf%e0%b2%9f%e0%b2%bf-%e0%b2%95%e0%b2%be%e0%b2%b2%e0%b3%87%e0%b2%9c/ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%af-%e0%b2%af%e0%b3%81%e0%b2%ac%e0%b2%bf%e0%b2%a1%e0%b2%bf%e0%b2%9f%e0%b2%bf-%e0%b2%95%e0%b2%be%e0%b2%b2%e0%b3%87%e0%b2%9c/#respond Tue, 06 Sep 2022 10:08:39 +0000 https://suddi360.com/?p=2221 ಸುದ್ದಿ360 ದಾವಣಗೆರೆ, ಸೆ.06: ಕಳೆದ 15 ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಸರಕಾರದ ಆದೇಶದಂತೆ ಕನಿಷ್ಠ ವೇತನ ಜಾರಿಗೊಳಿಸಿಲ್ಲ. ಹಲವು ವರ್ಷಗಳಿಂದ ಮಾಸಿಕ ವೇತನವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಆರೋಪಿಸಿ, ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜಿನ ಎದುರು ಮಂಗಳವಾರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಲೇಜಿನ ಸಿ ಮತ್ತು ಡಿ ದರ್ಜೆ ಹೊರಗುತ್ತಿಗೆ ನೌಕರರು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ […]

The post ದಾವಣಗೆರೆ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯುಬಿಡಿಟಿ ಕಾಲೇಜಿನ ಎದುರು ಪ್ರತಿಭಟನೆ first appeared on suddi360.

]]>
https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%af-%e0%b2%af%e0%b3%81%e0%b2%ac%e0%b2%bf%e0%b2%a1%e0%b2%bf%e0%b2%9f%e0%b2%bf-%e0%b2%95%e0%b2%be%e0%b2%b2%e0%b3%87%e0%b2%9c/feed/ 0
ಬೇಡಿಕೆಗಳ ಈಡೇರಿಕೆಗಾಗಿ ತೀವ್ರ ಹೋರಾಟದ ಅಗತ್ಯವಿದೆ : ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ ಸಿ ಡೋಂಗ್ರೆ https://suddi360.com/%e0%b2%ac%e0%b3%87%e0%b2%a1%e0%b2%bf%e0%b2%95%e0%b3%86%e0%b2%97%e0%b2%b3-%e0%b2%88%e0%b2%a1%e0%b3%87%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%a4%e0%b3%80%e0%b2%b5/ https://suddi360.com/%e0%b2%ac%e0%b3%87%e0%b2%a1%e0%b2%bf%e0%b2%95%e0%b3%86%e0%b2%97%e0%b2%b3-%e0%b2%88%e0%b2%a1%e0%b3%87%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%a4%e0%b3%80%e0%b2%b5/#respond Mon, 25 Jul 2022 09:55:05 +0000 https://suddi360.com/?p=1585 ಸುದ್ದಿ360 ಶಿವಮೊಗ್ಗ, ಜು.25: ಬೆಲೆ ಏರಿಕೆ ನಿಯಂತ್ರಿಸಲಾಗದೆ ಜನಸಾಮಾನ್ಯರ ಬದುಕು ದುಸ್ತರವಾಗಿಸಿರುವ ಸರ್ಕಾರಗಳ ಮುಂದೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತೀವ್ರ ಹೋರಾಟದ ಅಗತ್ಯವಿದೆ. ಮತ್ತು ಅದಕ್ಕಾಗಿ ರೂಪರೇಷೆ ಸಿದ್ದಪಡಿಸಿಕೊಳ್ಳಬೇಕೆಂದು ಎಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಂ ಸಿ ಡೋಂಗ್ರೆ ಹೇಳಿದರು. ಶಿವಮೊಗ್ಗ ನಗರದ ಭೋವಿಭವನದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್(ಎಐಟಿಯುಸಿ ಸಂಯೋಜಿತ) ರಾಜ್ಯ ಸಮಿತಿ ಆಯೋಜಿಸಿದ್ದ ಬಿಸಿಯೂಟ ತಯಾರಕ ಮಹಿಳೆಯರಿಗಿರುವ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು […]

The post ಬೇಡಿಕೆಗಳ ಈಡೇರಿಕೆಗಾಗಿ ತೀವ್ರ ಹೋರಾಟದ ಅಗತ್ಯವಿದೆ : ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ ಸಿ ಡೋಂಗ್ರೆ first appeared on suddi360.

]]>
https://suddi360.com/%e0%b2%ac%e0%b3%87%e0%b2%a1%e0%b2%bf%e0%b2%95%e0%b3%86%e0%b2%97%e0%b2%b3-%e0%b2%88%e0%b2%a1%e0%b3%87%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%a4%e0%b3%80%e0%b2%b5/feed/ 0
ಬಿಸಿಯೂಟ ತಯಾರಕರಿಂದ ಪ್ರತಿಭಟನೆ https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0%e0%b2%bf%e0%b2%82%e0%b2%a6-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad/ https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0%e0%b2%bf%e0%b2%82%e0%b2%a6-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad/#respond Thu, 30 Jun 2022 03:52:49 +0000 https://suddi360.com/?p=633 ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಸುದ್ದಿ360 ದಾವಣಗೆರೆ, ಜೂ.29:  ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ, ನಿವೃತ್ತಿ ವೇತನ  ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರೆದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಪ್ರತಿಭಟನೆ ನಡೆಸಿತು. ಇಲ್ಲಿನ  ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯಾದ್ಯಂತ 60 ವರ್ಷ ವಯಸ್ಸಾಗಿ ಬಿಡುಗಡೆಗೊಳಿಸುತ್ತಿರುವ ಬಿಸಿಯೂಟ […]

The post ಬಿಸಿಯೂಟ ತಯಾರಕರಿಂದ ಪ್ರತಿಭಟನೆ first appeared on suddi360.

]]>
https://suddi360.com/%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82%e0%b2%9f-%e0%b2%a4%e0%b2%af%e0%b2%be%e0%b2%b0%e0%b2%95%e0%b2%b0%e0%b2%bf%e0%b2%82%e0%b2%a6-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad/feed/ 0
ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ರಾಜ್ಯ ಅಧ್ಯಕ್ಷರಾಗಿ ಕಾಂ. ಬಿ. ಅಮ್ಜದ್ ಆಯ್ಕೆ https://suddi360.com/%e0%b2%85%e0%b2%82%e0%b2%97%e0%b2%a8%e0%b2%b5%e0%b2%be%e0%b2%a1%e0%b2%bf-%e0%b2%95%e0%b2%be%e0%b2%b0%e0%b3%8d%e0%b2%af%e0%b2%95%e0%b2%b0%e0%b3%8d%e0%b2%a4%e0%b3%86%e0%b2%af%e0%b2%b0-%e0%b2%ab%e0%b3%86/ https://suddi360.com/%e0%b2%85%e0%b2%82%e0%b2%97%e0%b2%a8%e0%b2%b5%e0%b2%be%e0%b2%a1%e0%b2%bf-%e0%b2%95%e0%b2%be%e0%b2%b0%e0%b3%8d%e0%b2%af%e0%b2%95%e0%b2%b0%e0%b3%8d%e0%b2%a4%e0%b3%86%e0%b2%af%e0%b2%b0-%e0%b2%ab%e0%b3%86/#respond Wed, 22 Jun 2022 07:23:41 +0000 https://suddi360.com/?p=464 ಸುದ್ದಿ360 ದಾವಣಗೆರೆ ಜೂ.21: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಅಧ್ಯಕ್ಷರಾಗಿ ಕಾಮ್ರೇಡ್ ಬಿ.ಅಮ್ಜದ್ ಆಯ್ಕೆಯಾಗಿದ್ದಾರೆ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕಾಂ.ಆವರಗೆರೆ ಚಂದ್ರು ತಿಳಿಸಿದ್ದಾರೆ. ಕಳೆದ ಭಾನುವಾರ ಬೆಂಗಳೂರು ಶೇಷಾದ್ರಿಪುರಂ ನಲ್ಲಿರುವ ಎಐಟಿಯುಸಿ ರಾಜ್ಯ ಸಮಿತಿ ಕಚೇರಿಯಲ್ಲಿ ನಡೆದ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನ ರಾಜ್ಯ ಸಮಿತಿ ಸಭೆಯಲ್ಲಿ ಕಾಮ್ರೇಡ್ ಬಿ.ಅಮ್ಜದ್ ರವರನ್ನು ರಾಜ್ಯಾಧ್ಯಕ್ಷರನ್ನಾಗಿ ಎಐಟಿಯುಸಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಂ.ಡಿ.ಎ.ವಿಜಯಭಾಸ್ಕರ್ ಸೂಚಿಸಿದರು ಸಭೆ ಒಮ್ಮತದಿಂದ ಇವರ […]

The post ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ರಾಜ್ಯ ಅಧ್ಯಕ್ಷರಾಗಿ ಕಾಂ. ಬಿ. ಅಮ್ಜದ್ ಆಯ್ಕೆ first appeared on suddi360.

]]>
https://suddi360.com/%e0%b2%85%e0%b2%82%e0%b2%97%e0%b2%a8%e0%b2%b5%e0%b2%be%e0%b2%a1%e0%b2%bf-%e0%b2%95%e0%b2%be%e0%b2%b0%e0%b3%8d%e0%b2%af%e0%b2%95%e0%b2%b0%e0%b3%8d%e0%b2%a4%e0%b3%86%e0%b2%af%e0%b2%b0-%e0%b2%ab%e0%b3%86/feed/ 0