b c patil - suddi360 https://suddi360.com Latest News and Current Affairs Tue, 06 Sep 2022 14:11:55 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png b c patil - suddi360 https://suddi360.com 32 32 ಬೆಂಗಳೂರಿನ ಮಳೆ ಅವಘಡಕ್ಕೆ ಎಲ್ಲ ಪಕ್ಷದವರೂ ಪಾಲುದಾರರೇ . . . ದಾವಣಗೆರೆಯಲ್ಲಿ ಬಿ.ಸಿ. ಪಾಟೀಲ್ ಹೇಳಿಕೆ https://suddi360.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%ae%e0%b2%b3%e0%b3%86-%e0%b2%85%e0%b2%b5%e0%b2%98%e0%b2%a1%e0%b2%95%e0%b3%8d%e0%b2%95%e0%b3%86-%e0%b2%8e/ https://suddi360.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%ae%e0%b2%b3%e0%b3%86-%e0%b2%85%e0%b2%b5%e0%b2%98%e0%b2%a1%e0%b2%95%e0%b3%8d%e0%b2%95%e0%b3%86-%e0%b2%8e/#respond Tue, 06 Sep 2022 14:11:53 +0000 https://suddi360.com/?p=2233 ಸುದ್ದಿ360 ದಾವಣಗೆರೆ, ಸೆ. 06: ಬೆಂಗಳೂರಿನಲ್ಲಿ ಆಗಿರುವ ಮಳೆ ಅವಘಡಕ್ಕೆ ಯಾರನ್ನು ದೂಷಿಸುವುದು ಸರಿಯಲ್ಲ.  ಅವರು ಇವರೆನ್ನದೆ ಎಲ್ಲರೂ ಪ್ರಾಕೃತಿಕ ವಿಕೋಪಕ್ಕೆ ಕಾರಣರಾಗಿದ್ದಾರೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು. ದಾವಣಗೆರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಆಗಿರುವ ಮಳೆ ಅವಘಡಕ್ಕೆ ಯಾವುದೇ ಪಕ್ಷವನ್ನು ದೂಷಿಸುವಂತಹದ್ದಲ್ಲ. ಕೆಲವು ಸಂದರ್ಭಗಳಲ್ಲಿ ಸರಿಯಾದ ರೀತಿಯಲ್ಲಿ ಕಾಲುವೆ ವ್ಯವಸ್ಥೆಯನ್ನು ಮಾಡಿರದೇ ಇರುವುದು. ಟೌನ್ ಪ್ಲಾನಿಂಗ್ ಸಂದರ್ಭದಲ್ಲಿ ಬೇಕಾಬಿಟ್ಟಿ ಒಪ್ಪಿಗೆ ಕೊಟ್ಟಿರುವುದು ಸೇರಿದಂತೆ. ಬೆಂಗಳೂರು ಸಂಪೂರ್ಣ […]

The post ಬೆಂಗಳೂರಿನ ಮಳೆ ಅವಘಡಕ್ಕೆ ಎಲ್ಲ ಪಕ್ಷದವರೂ ಪಾಲುದಾರರೇ . . . ದಾವಣಗೆರೆಯಲ್ಲಿ ಬಿ.ಸಿ. ಪಾಟೀಲ್ ಹೇಳಿಕೆ first appeared on suddi360.

]]>
https://suddi360.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%ae%e0%b2%b3%e0%b3%86-%e0%b2%85%e0%b2%b5%e0%b2%98%e0%b2%a1%e0%b2%95%e0%b3%8d%e0%b2%95%e0%b3%86-%e0%b2%8e/feed/ 0
12ನೇ ತಾರೀಖಿನೊಳಗೆ ನೆರೆ ಪರಿಹಾರ ಫಲಾನುಭವಿಗಳ ಖಾತೆಗೆ: ಕೃಷಿ ಸಚಿವ ಬಿ ಸಿ ಪಾಟೀಲ್ https://suddi360.com/12%e0%b2%a8%e0%b3%87-%e0%b2%a4%e0%b2%be%e0%b2%b0%e0%b3%80%e0%b2%96%e0%b2%bf%e0%b2%a8%e0%b3%8a%e0%b2%b3%e0%b2%97%e0%b3%86-%e0%b2%a8%e0%b3%86%e0%b2%b0%e0%b3%86-%e0%b2%aa%e0%b2%b0%e0%b2%bf%e0%b2%b9/ https://suddi360.com/12%e0%b2%a8%e0%b3%87-%e0%b2%a4%e0%b2%be%e0%b2%b0%e0%b3%80%e0%b2%96%e0%b2%bf%e0%b2%a8%e0%b3%8a%e0%b2%b3%e0%b2%97%e0%b3%86-%e0%b2%a8%e0%b3%86%e0%b2%b0%e0%b3%86-%e0%b2%aa%e0%b2%b0%e0%b2%bf%e0%b2%b9/#respond Tue, 06 Sep 2022 12:48:41 +0000 https://suddi360.com/?p=2227 18 ಕೋಟಿ ವೆಚ್ಚದಲ್ಲಿ ಶೀಥಿಲೀಕರಣ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸುದ್ದಿ360 ದಾವಣಗೆರೆ, ಸೆ. 06: ರೈತರು ತಾವು ಬೆಳೆದಂತಹ ಬೆಳೆಗೆ  ಕಟಾವು ಸಂದರ್ಭದಲ್ಲಿ ಉತ್ತಮ ಬೆಲೆ ದೊರಕದೆ ಕಂಗಾಲಾಗುವುದನ್ನು ತಪ್ಪಿಸಲು ಶಿಥೀಲೀಕರಣ ಘಟಕ ಸಹಕಾರಿಯಾಗಲಿದೆ ಎಂದು  ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು. ನಗರದ ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ನಬಾರ್ಡ್ ಆರ್ ಐ ಡಿ ಎಫ್ 27ರಲ್ಲಿ 9 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಶಿಥಿಲೀಕರಣ ಘಟಕ, 4 ಕೋಟಿ […]

The post 12ನೇ ತಾರೀಖಿನೊಳಗೆ ನೆರೆ ಪರಿಹಾರ ಫಲಾನುಭವಿಗಳ ಖಾತೆಗೆ: ಕೃಷಿ ಸಚಿವ ಬಿ ಸಿ ಪಾಟೀಲ್ first appeared on suddi360.

]]>
https://suddi360.com/12%e0%b2%a8%e0%b3%87-%e0%b2%a4%e0%b2%be%e0%b2%b0%e0%b3%80%e0%b2%96%e0%b2%bf%e0%b2%a8%e0%b3%8a%e0%b2%b3%e0%b2%97%e0%b3%86-%e0%b2%a8%e0%b3%86%e0%b2%b0%e0%b3%86-%e0%b2%aa%e0%b2%b0%e0%b2%bf%e0%b2%b9/feed/ 0