birthday - suddi360 https://suddi360.com Latest News and Current Affairs Thu, 14 Jul 2022 17:35:08 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png birthday - suddi360 https://suddi360.com 32 32 ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ಕಚೇರಿಯಲ್ಲಿ ಎಸ್ ಟಿ ವೀರೇಶ್ ಜನ್ಮದಿನಾಚರಣೆ https://suddi360.com/%e0%b2%b6%e0%b3%8d%e0%b2%b0%e0%b3%80-%e0%b2%b5%e0%b2%be%e0%b2%a3%e0%b2%bf-%e0%b2%b2%e0%b3%8d%e0%b2%af%e0%b2%be%e0%b2%82%e0%b2%a1%e0%b3%8d-%e0%b2%b2%e0%b2%bf%e0%b2%82%e0%b2%95%e0%b3%8d%e0%b2%b8/ https://suddi360.com/%e0%b2%b6%e0%b3%8d%e0%b2%b0%e0%b3%80-%e0%b2%b5%e0%b2%be%e0%b2%a3%e0%b2%bf-%e0%b2%b2%e0%b3%8d%e0%b2%af%e0%b2%be%e0%b2%82%e0%b2%a1%e0%b3%8d-%e0%b2%b2%e0%b2%bf%e0%b2%82%e0%b2%95%e0%b3%8d%e0%b2%b8/#respond Thu, 14 Jul 2022 17:34:01 +0000 https://suddi360.com/?p=1215 ಸುದ್ದಿ360, ದಾವಣಗೆರೆ, ಜು.14: ನಗರದ ಕೆ. ಬಿ.‌ ಬಡಾವಣೆಯ ಒಂದನೇ ಮುಖ್ಯ‌ ರಸ್ತೆಯ ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಮಾಜಿ‌ ಮೇಯರ್ ಹಾಗೂ ಹಾಲಿ‌ ಸದಸ್ಯ ಎಸ್. ಟಿ. ವೀರೇಶ್ ಅವರ 48ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ನ ಮಾಲೀಕರಾದ ನಾಗಭೂಷಣ್ ವಾಣಿ, ಡೈಮಂಡ್ ಮಂಜುನಾಥ್, ಎಸ್. ರವೀಂದ್ರ ಮೊಯ್ಲಿ, ಬಿಜೆಪಿ ಯುವ ಮುಖಂಡ ಶ್ರೀನಿವಾಸ್,  ನಾಗರಾಜ್ ಬ್ರಷ್ ಮ್ಯಾನ್, […]

The post ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ಕಚೇರಿಯಲ್ಲಿ ಎಸ್ ಟಿ ವೀರೇಶ್ ಜನ್ಮದಿನಾಚರಣೆ first appeared on suddi360.

]]>
https://suddi360.com/%e0%b2%b6%e0%b3%8d%e0%b2%b0%e0%b3%80-%e0%b2%b5%e0%b2%be%e0%b2%a3%e0%b2%bf-%e0%b2%b2%e0%b3%8d%e0%b2%af%e0%b2%be%e0%b2%82%e0%b2%a1%e0%b3%8d-%e0%b2%b2%e0%b2%bf%e0%b2%82%e0%b2%95%e0%b3%8d%e0%b2%b8/feed/ 0
ಕೇಕ್ ಮತ್ತು ಅನ್ನಸಂತರ್ಪಣೆಯೊಂದಿಗೆ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ https://suddi360.com/%e0%b2%95%e0%b3%87%e0%b2%95%e0%b3%8d-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%85%e0%b2%a8%e0%b3%8d%e0%b2%a8%e0%b2%b8%e0%b2%82%e0%b2%a4%e0%b2%b0%e0%b3%8d%e0%b2%aa%e0%b2%a3%e0%b3%86%e0%b2%af/ https://suddi360.com/%e0%b2%95%e0%b3%87%e0%b2%95%e0%b3%8d-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%85%e0%b2%a8%e0%b3%8d%e0%b2%a8%e0%b2%b8%e0%b2%82%e0%b2%a4%e0%b2%b0%e0%b3%8d%e0%b2%aa%e0%b2%a3%e0%b3%86%e0%b2%af/#respond Tue, 12 Jul 2022 11:42:49 +0000 https://suddi360.com/?p=1083 ಸುದ್ದಿ360 ದಾವಣಗೆರೆ, ಜು.12:  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಡವರು, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸೃಜನಶೀಲ ಗುಣ ಉಳ್ಳವರಾಗಿದ್ದು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದುವರೆಯೋಣ ಎಂದು ದಿನೇಶ್ ಕೆ.ಶೆಟ್ಟಿ ಹೇಳಿದರು. ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ. ಶಿವರಾಜ್ ಕುಮಾರ್ ಅಭಿಮಾನಿ ಸಂಘ ಮತ್ತು ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ ಆಯೋಜಿಸಿದ್ದನಟ ಶಿವರಾಜ್ ಕುಮಾರ್ ರವರ 60ನೇ […]

The post ಕೇಕ್ ಮತ್ತು ಅನ್ನಸಂತರ್ಪಣೆಯೊಂದಿಗೆ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ first appeared on suddi360.

]]>
https://suddi360.com/%e0%b2%95%e0%b3%87%e0%b2%95%e0%b3%8d-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%85%e0%b2%a8%e0%b3%8d%e0%b2%a8%e0%b2%b8%e0%b2%82%e0%b2%a4%e0%b2%b0%e0%b3%8d%e0%b2%aa%e0%b2%a3%e0%b3%86%e0%b2%af/feed/ 0
ಜು.12ಕ್ಕೆ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ https://suddi360.com/%e0%b2%9c%e0%b3%81-12%e0%b2%95%e0%b3%8d%e0%b2%95%e0%b3%86-%e0%b2%a8%e0%b2%9f-%e0%b2%b6%e0%b2%bf%e0%b2%b5%e0%b2%b0%e0%b2%be%e0%b2%9c%e0%b3%8d-%e0%b2%95%e0%b3%81%e0%b2%ae%e0%b2%be%e0%b2%b0%e0%b3%8d/ https://suddi360.com/%e0%b2%9c%e0%b3%81-12%e0%b2%95%e0%b3%8d%e0%b2%95%e0%b3%86-%e0%b2%a8%e0%b2%9f-%e0%b2%b6%e0%b2%bf%e0%b2%b5%e0%b2%b0%e0%b2%be%e0%b2%9c%e0%b3%8d-%e0%b2%95%e0%b3%81%e0%b2%ae%e0%b2%be%e0%b2%b0%e0%b3%8d/#respond Sun, 10 Jul 2022 12:27:07 +0000 https://suddi360.com/?p=986 ಸುದ್ದಿ360, ದಾವಣಗೆರೆ, ಜು.10:  ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ. ಶಿವರಾಜ್ ಕುಮಾರ್ ಅಭಿಮಾನಿ ಸಂಘ ಮತ್ತು ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ  ನಟ ಶಿವರಾಜ್ ಕುಮಾರ್ ರವರ 60ನೇ ಹುಟ್ಟುಹಬ್ಬವನ್ನು ಜು. 12ರಂದು ದಾವಣಗೆರೆಯಲ್ಲಿ ಆಚರಿಸಲಾಗುತ್ತಿರುವುದಾಗಿ ಒಕ್ಕೂಟದ ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,  ಅಂದು ನಗರದ ಜಯದೇವ ವೃತ್ತದಲ್ಲಿ ಬೆಳಿಗ್ಗೆ 11.30ಕ್ಕೆ ನೆಚ್ಚಿನ ನಟ ಶಿವರಾಜ್ […]

The post ಜು.12ಕ್ಕೆ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ first appeared on suddi360.

]]>
https://suddi360.com/%e0%b2%9c%e0%b3%81-12%e0%b2%95%e0%b3%8d%e0%b2%95%e0%b3%86-%e0%b2%a8%e0%b2%9f-%e0%b2%b6%e0%b2%bf%e0%b2%b5%e0%b2%b0%e0%b2%be%e0%b2%9c%e0%b3%8d-%e0%b2%95%e0%b3%81%e0%b2%ae%e0%b2%be%e0%b2%b0%e0%b3%8d/feed/ 0
ಯಶವಂತರಾವ್ ಜಾಧವ್ ಜನ್ಮದಿನಾಚರಣೆ (ಜೂ.29) https://suddi360.com/%e0%b2%af%e0%b2%b6%e0%b2%b5%e0%b2%82%e0%b2%a4%e0%b2%b0%e0%b2%be%e0%b2%b5%e0%b3%8d-%e0%b2%9c%e0%b2%be%e0%b2%a7%e0%b2%b5%e0%b3%8d-%e0%b2%9c%e0%b2%a8%e0%b3%8d%e0%b2%ae%e0%b2%a6%e0%b2%bf%e0%b2%a8%e0%b2%be/ https://suddi360.com/%e0%b2%af%e0%b2%b6%e0%b2%b5%e0%b2%82%e0%b2%a4%e0%b2%b0%e0%b2%be%e0%b2%b5%e0%b3%8d-%e0%b2%9c%e0%b2%be%e0%b2%a7%e0%b2%b5%e0%b3%8d-%e0%b2%9c%e0%b2%a8%e0%b3%8d%e0%b2%ae%e0%b2%a6%e0%b2%bf%e0%b2%a8%e0%b2%be/#respond Mon, 27 Jun 2022 14:00:29 +0000 https://suddi360.com/?p=556 ಸುದ್ದಿ360 ದಾವಣಗೆರೆ, ಜೂ.27: ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಅವರ ಜನ್ಮದಿನವನ್ನು ಜೂ.29ರಂದು ಯಶವಂತ ರಾವ್ ಜಾಧವ್ ಸ್ನೇಹಬಳದಿಂದ ಆಯೋಜಿಸಲಾಗಿದೆ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 62ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಯಶವಂತರಾವ್ ಜಾಧವ್ ಅವರು ಕಳೆದ 35 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಹಾಗೂ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಸಮಾಜಮುಖಿ ಕಾರ್ಯಗಳು ಕಾರ್ಯಕರ್ತರಿಗೆ ಪ್ರೇರಣೆ ನೀಡುವಂತವಾಗಿವೆ […]

The post ಯಶವಂತರಾವ್ ಜಾಧವ್ ಜನ್ಮದಿನಾಚರಣೆ (ಜೂ.29) first appeared on suddi360.

]]>
https://suddi360.com/%e0%b2%af%e0%b2%b6%e0%b2%b5%e0%b2%82%e0%b2%a4%e0%b2%b0%e0%b2%be%e0%b2%b5%e0%b3%8d-%e0%b2%9c%e0%b2%be%e0%b2%a7%e0%b2%b5%e0%b3%8d-%e0%b2%9c%e0%b2%a8%e0%b3%8d%e0%b2%ae%e0%b2%a6%e0%b2%bf%e0%b2%a8%e0%b2%be/feed/ 0