bisiyuta - suddi360 https://suddi360.com Latest News and Current Affairs Mon, 25 Jul 2022 09:55:06 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png bisiyuta - suddi360 https://suddi360.com 32 32 ಬೇಡಿಕೆಗಳ ಈಡೇರಿಕೆಗಾಗಿ ತೀವ್ರ ಹೋರಾಟದ ಅಗತ್ಯವಿದೆ : ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ ಸಿ ಡೋಂಗ್ರೆ https://suddi360.com/%e0%b2%ac%e0%b3%87%e0%b2%a1%e0%b2%bf%e0%b2%95%e0%b3%86%e0%b2%97%e0%b2%b3-%e0%b2%88%e0%b2%a1%e0%b3%87%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%a4%e0%b3%80%e0%b2%b5/ https://suddi360.com/%e0%b2%ac%e0%b3%87%e0%b2%a1%e0%b2%bf%e0%b2%95%e0%b3%86%e0%b2%97%e0%b2%b3-%e0%b2%88%e0%b2%a1%e0%b3%87%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%a4%e0%b3%80%e0%b2%b5/#respond Mon, 25 Jul 2022 09:55:05 +0000 https://suddi360.com/?p=1585 ಸುದ್ದಿ360 ಶಿವಮೊಗ್ಗ, ಜು.25: ಬೆಲೆ ಏರಿಕೆ ನಿಯಂತ್ರಿಸಲಾಗದೆ ಜನಸಾಮಾನ್ಯರ ಬದುಕು ದುಸ್ತರವಾಗಿಸಿರುವ ಸರ್ಕಾರಗಳ ಮುಂದೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತೀವ್ರ ಹೋರಾಟದ ಅಗತ್ಯವಿದೆ. ಮತ್ತು ಅದಕ್ಕಾಗಿ ರೂಪರೇಷೆ ಸಿದ್ದಪಡಿಸಿಕೊಳ್ಳಬೇಕೆಂದು ಎಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಂ ಸಿ ಡೋಂಗ್ರೆ ಹೇಳಿದರು. ಶಿವಮೊಗ್ಗ ನಗರದ ಭೋವಿಭವನದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್(ಎಐಟಿಯುಸಿ ಸಂಯೋಜಿತ) ರಾಜ್ಯ ಸಮಿತಿ ಆಯೋಜಿಸಿದ್ದ ಬಿಸಿಯೂಟ ತಯಾರಕ ಮಹಿಳೆಯರಿಗಿರುವ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು […]

The post ಬೇಡಿಕೆಗಳ ಈಡೇರಿಕೆಗಾಗಿ ತೀವ್ರ ಹೋರಾಟದ ಅಗತ್ಯವಿದೆ : ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ ಸಿ ಡೋಂಗ್ರೆ first appeared on suddi360.

]]>
https://suddi360.com/%e0%b2%ac%e0%b3%87%e0%b2%a1%e0%b2%bf%e0%b2%95%e0%b3%86%e0%b2%97%e0%b2%b3-%e0%b2%88%e0%b2%a1%e0%b3%87%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%a4%e0%b3%80%e0%b2%b5/feed/ 0
ದಾವಣಗೆರೆ ತಾಲ್ಲೂಕು ಬಿಸಿಯೂಟ ತಯಾರಕರಿಂದ ಪ್ರತಿಭಟನೆ (ಜೂ.29) https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%a4%e0%b2%be%e0%b2%b2%e0%b3%8d%e0%b2%b2%e0%b3%82%e0%b2%95%e0%b3%81-%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82/ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%a4%e0%b2%be%e0%b2%b2%e0%b3%8d%e0%b2%b2%e0%b3%82%e0%b2%95%e0%b3%81-%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82/#respond Tue, 28 Jun 2022 04:59:06 +0000 https://suddi360.com/?p=575 ಸುದ್ದಿ360 ದಾವಣಗೆರೆ, ಜೂ.28: ತಾಲ್ಲೂಕು ಬಿಸಿಯೂಟ ತಯಾರಕರಿಂದ ಜೂ.29ರಂದು ದಾವಣಗೆರೆ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾಧ್ಯಕ್ಷ ಕಾಂ.ಆವರಗೆರೆ ಚಂದ್ರು ತಿಳಿಸಿದ್ದಾರೆ. ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ, ನಿವೃತ್ತಿ ವೇತನ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ತಹಸೀಲ್ದಾರ್ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ದಾವಣಗೆರೆ ತಾಲ್ಲೂಕಿನ ಎಲ್ಲಾ ಬಿಸಿಯೂಟ ತಯಾರಕರು ಬುಧವಾರ ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ತಹಸೀಲ್ದಾರ್ ರವರ ಕಚೇರಿ ಬಳಿ ಆಗಮಿಸಬೇಕೆಂದು […]

The post ದಾವಣಗೆರೆ ತಾಲ್ಲೂಕು ಬಿಸಿಯೂಟ ತಯಾರಕರಿಂದ ಪ್ರತಿಭಟನೆ (ಜೂ.29) first appeared on suddi360.

]]>
https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%a4%e0%b2%be%e0%b2%b2%e0%b3%8d%e0%b2%b2%e0%b3%82%e0%b2%95%e0%b3%81-%e0%b2%ac%e0%b2%bf%e0%b2%b8%e0%b2%bf%e0%b2%af%e0%b3%82/feed/ 0