ಹೆತ್ತವರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಪೊಲೀಸರ ಅತಿಥಿಯಾದ ಮಗ ಮಹರಾಯ !

ಸುದ್ದಿ360 ಉಡುಪಿ, ಜೂನ್ 28: ತನ್ನ ಮೊಬೈಲ್‌ನಿಂದ ಕರೆ ಮಾಡಿ ಆತಂಕದಿಂದ ಮಾತನಾಡಿದ್ದಮಗ ಮಹಾರಾಯ! ನನ್ನನ್ನು ಅಪಹರಣ ಮಾಡಿರುವುದಾಗಿ ಹೇಳಿ 5 ಲಕ್ಷ ರೂ. ಬೇಡಿಕೆ ಇಟ್ಟು ಹೆತ್ತವರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೇನು ಕಾಲ ಬಂತಪ್ಪ. . . ಅಂತೀರಾ, ಏನ್‍ ಮಾಡೋದು ಸ್ವಾಮಿ ಮಕ್ಕಳು ದುಶ್ಚಟಗಳ ದಾಸರಾದರೆ ಎಂತಹ ಕೃತ್ಯಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ಇಂತಹ ಕೆಲವು ಘಟನೆಗಳು ಉದಾಹರಣೆಯಾಗಿಬಿಡುತ್ತವೆ. ಮೋಜು ಮಸ್ತಿಯ ಬಲಿಗೆ ಬಿದ್ದ 25ರ ಹರೆಯದ ವರುಣ್‍ನಾಯಕ್‍ … Read more

error: Content is protected !!