d basavaraj - suddi360 https://suddi360.com Latest News and Current Affairs Fri, 30 Dec 2022 10:54:01 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png d basavaraj - suddi360 https://suddi360.com 32 32 ಡಿ ಬಸವರಾಜ್‍ರಿಂದ  ಟಿಕೆಟ್‍ಗಾಗಿ ಮನವಿ https://suddi360.com/%e0%b2%a1%e0%b2%bf-%e0%b2%ac%e0%b2%b8%e0%b2%b5%e0%b2%b0%e0%b2%be%e0%b2%9c%e0%b3%8d%e0%b2%b0%e0%b2%bf%e0%b2%82%e0%b2%a6-%e0%b2%9f%e0%b2%bf%e0%b2%95%e0%b3%86%e0%b2%9f%e0%b3%8d/ https://suddi360.com/%e0%b2%a1%e0%b2%bf-%e0%b2%ac%e0%b2%b8%e0%b2%b5%e0%b2%b0%e0%b2%be%e0%b2%9c%e0%b3%8d%e0%b2%b0%e0%b2%bf%e0%b2%82%e0%b2%a6-%e0%b2%9f%e0%b2%bf%e0%b2%95%e0%b3%86%e0%b2%9f%e0%b3%8d/#respond Fri, 30 Dec 2022 10:51:18 +0000 https://suddi360.com/?p=2610 ಸುದ್ದಿ360 ದಾವಣಗೆರೆ, ಡಿ.30: ಇಂದು ದಾವಣಗೆರೆ ನಗರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ವಕ್ತಾರರಾದ ಡಿ ಬಸವರಾಜ್ ರವರು ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ತಮಗೆ ಕಾಂಗ್ರೆಸ್ ಪಕ್ಷದ  ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ನಿಷ್ಠೆಯಿಂದ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿದ್ದು ಭೋವಿ ಸಮಾಜಕ್ಕೆ ಸೇರಿರುವ ತಮಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ […]

The post ಡಿ ಬಸವರಾಜ್‍ರಿಂದ  ಟಿಕೆಟ್‍ಗಾಗಿ ಮನವಿ first appeared on suddi360.

]]>
https://suddi360.com/%e0%b2%a1%e0%b2%bf-%e0%b2%ac%e0%b2%b8%e0%b2%b5%e0%b2%b0%e0%b2%be%e0%b2%9c%e0%b3%8d%e0%b2%b0%e0%b2%bf%e0%b2%82%e0%b2%a6-%e0%b2%9f%e0%b2%bf%e0%b2%95%e0%b3%86%e0%b2%9f%e0%b3%8d/feed/ 0
ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ https://suddi360.com/%e0%b2%aa%e0%b3%81%e0%b2%b2%e0%b3%8d%e0%b2%b5%e0%b2%be%e0%b2%ae%e0%b2%be-%e0%b2%a6%e0%b2%be%e0%b2%b3%e0%b2%bf-%e0%b2%b0%e0%b2%be%e0%b2%9c%e0%b2%95%e0%b3%80%e0%b2%af-%e0%b2%aa%e0%b3%8d%e0%b2%b0/ https://suddi360.com/%e0%b2%aa%e0%b3%81%e0%b2%b2%e0%b3%8d%e0%b2%b5%e0%b2%be%e0%b2%ae%e0%b2%be-%e0%b2%a6%e0%b2%be%e0%b2%b3%e0%b2%bf-%e0%b2%b0%e0%b2%be%e0%b2%9c%e0%b2%95%e0%b3%80%e0%b2%af-%e0%b2%aa%e0%b3%8d%e0%b2%b0/#respond Mon, 20 Jun 2022 13:39:20 +0000 https://suddi360.com/?p=385 ಪ್ರಧಾನಿಯ ರಾಜ್ಯ ಪ್ರವಾಸ ಅಧಿಕಾರದ ಕುರ್ಚಿಗಾಗಿ – ಯೋಗ ನೆಪಮಾತ್ರ . . ? ಸುದ್ದಿ360 ದಾವಣಗೆರೆ, ಜೂ.20: ೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿ ಒಂದು ರಾಜಕೀಯ ಪ್ರೇರಿತ. ಇಲ್ಲವೆಂದಾದರೆ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ನೀಡಿರಲಿಲ್ಲವೇ, ನೀಡಿದ್ದರೂ ಅದನ್ನು ಹಗುರವಾಗಿ ಪರಿಗಣಿಸಿದ್ದು ಏಕೆ ..? ಇಂದೂ ಸಹ ಅಧಿಕಾರದ ಕುರ್ಚಿಗಾಗಿ ಯೋಗ ದಿನಾಚರಣೆ ನೆಪದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಕಿಡಿಕಾರಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]

The post ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ first appeared on suddi360.

]]>
https://suddi360.com/%e0%b2%aa%e0%b3%81%e0%b2%b2%e0%b3%8d%e0%b2%b5%e0%b2%be%e0%b2%ae%e0%b2%be-%e0%b2%a6%e0%b2%be%e0%b2%b3%e0%b2%bf-%e0%b2%b0%e0%b2%be%e0%b2%9c%e0%b2%95%e0%b3%80%e0%b2%af-%e0%b2%aa%e0%b3%8d%e0%b2%b0/feed/ 0