dehali - suddi360 https://suddi360.com Latest News and Current Affairs Thu, 23 Jun 2022 18:42:29 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png dehali - suddi360 https://suddi360.com 32 32 ವರಿಷ್ಠರ ಸೂಚನೆ ಮೇರೆಗೆ ದೆಹಲಿ ಪ್ರವಾಸ : ಸಿಎಂ ಬಸವರಾಜ ಬೊಮ್ಮಾಯಿ https://suddi360.com/%e0%b2%b5%e0%b2%b0%e0%b2%bf%e0%b2%b7%e0%b3%8d%e0%b2%a0%e0%b2%b0-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b3%86%e0%b2%b9/ https://suddi360.com/%e0%b2%b5%e0%b2%b0%e0%b2%bf%e0%b2%b7%e0%b3%8d%e0%b2%a0%e0%b2%b0-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b3%86%e0%b2%b9/#respond Thu, 23 Jun 2022 18:42:28 +0000 https://suddi360.com/?p=501 ಸುದ್ದಿ 360 ನವದೆಹಲಿ, ಜೂನ್ 23: ಭಾರತದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳು ಹಾಜರಿದ್ದು ನಾಮಪಾತ್ರಕ್ಕೆ ಸೂಚಕರಾಗಿ ಸಹಿಹಾಕಲು ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಹಾಜರಿರಬೇಕೆಂದು ವರಿಷ್ಠರ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

The post ವರಿಷ್ಠರ ಸೂಚನೆ ಮೇರೆಗೆ ದೆಹಲಿ ಪ್ರವಾಸ : ಸಿಎಂ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%b5%e0%b2%b0%e0%b2%bf%e0%b2%b7%e0%b3%8d%e0%b2%a0%e0%b2%b0-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b3%86%e0%b2%b9/feed/ 0
ಭದ್ರಾ  ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ae%e0%b3%87%e0%b2%b2%e0%b3%8d%e0%b2%a6%e0%b2%82%e0%b2%a1%e0%b3%86-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%85%e0%b2%a8%e0%b3%81/ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ae%e0%b3%87%e0%b2%b2%e0%b3%8d%e0%b2%a6%e0%b2%82%e0%b2%a1%e0%b3%86-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%85%e0%b2%a8%e0%b3%81/#respond Sat, 18 Jun 2022 01:08:16 +0000 https://suddi360.com/?p=286 ಸುದ್ದಿ360 ನವದೆಹಲಿ, ಜೂನ್ 18: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯಾಗಿದೆ, ಕೂಡಲೇ ಸಚಿವ ಸಂಪುಟ ಸಭೆಯಲ್ಲಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶುಕ್ರವಾರ ನವದೆಹಲಿಯಲ್ಲಿ ಜಿ.ಎಸ್.ಟಿ ಸಚಿವರ ಮಂಡಳಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಗೆ […]

The post ಭದ್ರಾ  ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%ae%e0%b3%87%e0%b2%b2%e0%b3%8d%e0%b2%a6%e0%b2%82%e0%b2%a1%e0%b3%86-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%85%e0%b2%a8%e0%b3%81/feed/ 0