farmer - suddi360 https://suddi360.com Latest News and Current Affairs Sat, 17 Sep 2022 14:16:13 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png farmer - suddi360 https://suddi360.com 32 32 ದೂಡಾ ಧಾರಾವಾಹಿ ನೋಡಿ ಸಾಕಾಗಿದೆ – ಎಕರೆಗೆ ಐದು ಕೋಟಿ ಕೊಟ್ಟರೂ ನಾವು ಜಮೀನು ಕೊಡೊಲ್ಲ https://suddi360.com/%e0%b2%a6%e0%b3%82%e0%b2%a1%e0%b2%be-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf-%e0%b2%a8%e0%b3%8b%e0%b2%a1%e0%b2%bf-%e0%b2%b8%e0%b2%be%e0%b2%95%e0%b2%be%e0%b2%97/ https://suddi360.com/%e0%b2%a6%e0%b3%82%e0%b2%a1%e0%b2%be-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf-%e0%b2%a8%e0%b3%8b%e0%b2%a1%e0%b2%bf-%e0%b2%b8%e0%b2%be%e0%b2%95%e0%b2%be%e0%b2%97/#respond Sat, 17 Sep 2022 12:41:55 +0000 https://suddi360.com/?p=2366 ಸುದ್ದಿ360 ದಾವಣಗೆರೆ, ಸೆ.17: ಕುಂದುವಾಡ ಲೇಔಟ್‌ಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಲೇಔಟ್ ನಿರ್ಮಿಸಿ ಹಣ ನೀಡುವುದಾಗಿ ಹೇಳಿದ್ದ ದೂಡಾ ಮೂರು ವರ್ಷಗಳಿಂದ ರೈತರಿಗೆ ಮೆಘಾ ಧಾರಾವಾಹಿ ತೋರಿಸುತ್ತಿದೆ. ಇದರಿಂದ ನಾವು ರೋಸಿ ಹೋಗಿದ್ದೇವೆ. ಇನ್ನು ಎಕರೆಗೆ 5 ಕೋಟಿ ರೂ. ಕೊಡುತ್ತೇವೆ ಎಂದರೂ ನಮ್ಮ ಕೃಷಿ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹಳೇಕುಂದುವಾಡ ರೈತರು ಹೇಳಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ರೈತ ಎನ್. ಮಲ್ಲಿಕಾರ್ಜುನ್, ಭೂಮಿ ಖರೀದಿಸುವುದಾಗಿ ಇಷ್ಟು ದಿನಗಳ ಕಾಲ […]

The post ದೂಡಾ ಧಾರಾವಾಹಿ ನೋಡಿ ಸಾಕಾಗಿದೆ – ಎಕರೆಗೆ ಐದು ಕೋಟಿ ಕೊಟ್ಟರೂ ನಾವು ಜಮೀನು ಕೊಡೊಲ್ಲ first appeared on suddi360.

]]>
https://suddi360.com/%e0%b2%a6%e0%b3%82%e0%b2%a1%e0%b2%be-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf-%e0%b2%a8%e0%b3%8b%e0%b2%a1%e0%b2%bf-%e0%b2%b8%e0%b2%be%e0%b2%95%e0%b2%be%e0%b2%97/feed/ 0
ಇ-ಕೆವೈಸಿಗೆ 31 ಕಡೆಯ ದಿನ https://suddi360.com/%e0%b2%87-%e0%b2%95%e0%b3%86%e0%b2%b5%e0%b3%88%e0%b2%b8%e0%b2%bf%e0%b2%97%e0%b3%86-31-%e0%b2%95%e0%b2%a1%e0%b3%86%e0%b2%af-%e0%b2%a6%e0%b2%bf%e0%b2%a8/ https://suddi360.com/%e0%b2%87-%e0%b2%95%e0%b3%86%e0%b2%b5%e0%b3%88%e0%b2%b8%e0%b2%bf%e0%b2%97%e0%b3%86-31-%e0%b2%95%e0%b2%a1%e0%b3%86%e0%b2%af-%e0%b2%a6%e0%b2%bf%e0%b2%a8/#respond Mon, 25 Jul 2022 17:39:05 +0000 https://suddi360.com/?p=1600 ಸುದ್ದಿ360 ದಾವಣಗೆರೆ ಜು.25: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಧನ ಸಹಾಯ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಜು.31 ಕಡೆಯ ದಿನವಾಗಿದೆ. ಜಿಲ್ಲೆಯ 1.51 ಲಕ್ಷ ರೈತರು ಯೋಜನೆ ಅಡಿ ಆರ್ಥಿಕ ನೆರವು ಪಡೆಯುತ್ತಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯ ಫಲ ನೈಜ ಫಲಾನುಭವಿಗಳ ತಲುಪುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಫಲಾನುಭವಿಗಳು http://pmkisan.gov.in ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಫಾರ್ಮರ್ ಕಾರ್ನರ್‌ನಲ್ಲಿ […]

The post ಇ-ಕೆವೈಸಿಗೆ 31 ಕಡೆಯ ದಿನ first appeared on suddi360.

]]>
https://suddi360.com/%e0%b2%87-%e0%b2%95%e0%b3%86%e0%b2%b5%e0%b3%88%e0%b2%b8%e0%b2%bf%e0%b2%97%e0%b3%86-31-%e0%b2%95%e0%b2%a1%e0%b3%86%e0%b2%af-%e0%b2%a6%e0%b2%bf%e0%b2%a8/feed/ 0
ಗೊಲ್ಲರಹಳ್ಳಿಯಲ್ಲಿ ಸಂಭ್ರಮದ ಅಜ್ಜಿ ಹಬ್ಬ https://suddi360.com/%e0%b2%97%e0%b3%8a%e0%b2%b2%e0%b3%8d%e0%b2%b2%e0%b2%b0%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae/ https://suddi360.com/%e0%b2%97%e0%b3%8a%e0%b2%b2%e0%b3%8d%e0%b2%b2%e0%b2%b0%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae/#respond Sat, 16 Jul 2022 14:22:22 +0000 https://suddi360.com/?p=1303 ಸುದ್ದಿ360, ದಾವಣಗೆರೆ, ಜು.16: ಜಿಲ್ಲೆಯಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಣಜಿ ಬಳಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಅಜ್ಜಿ ಹಬ್ಬವನ್ನು ಆಚರಿಸಲಾಯಿತು. ಎಂದಿನಂತೆ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಈ ಹಬ್ಬ ಆಚರಿಸಲಾಯಿತು. ಅಜ್ಜಿಹಬ್ಬ ಬಂತೆಂದರೆ, ರೈತರ ಮೊಗದಲ್ಲಿ ಒಂದು ರೀತಿಯ ಮಂದಹಾಸ. ಈ ಹಬ್ಬ ಬರುವುದರೊಳಗೆ ರೈತರು ತಮ್ಮ ಬಿತ್ತನೆ ಕಾರ್ಯಗಳನ್ನು ಮುಗಿಸಿ, ಬೆಳೆಗಳು ಸಮೃದ್ಧವಾಗಿ ಬರಲೆಂದು ದೇವಿಯನ್ನು ಆರಾಧಿಸುತ್ತಾರೆ. ಮನೆಗಳಲ್ಲಿನ ದನ-ಕರುಗಳು ಚೆನ್ನಾಗಿರಲಿ, ರೈತರ ಆರೋಗ್ಯ ವೃದ್ಧಿಯಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲೆಂದು ಹಾಗೂ ಸಣ್ಣ ಮಕ್ಕಳ […]

The post ಗೊಲ್ಲರಹಳ್ಳಿಯಲ್ಲಿ ಸಂಭ್ರಮದ ಅಜ್ಜಿ ಹಬ್ಬ first appeared on suddi360.

]]>
https://suddi360.com/%e0%b2%97%e0%b3%8a%e0%b2%b2%e0%b3%8d%e0%b2%b2%e0%b2%b0%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae/feed/ 0
ಹಂದಿ ಹಾವಳಿ ತಡೆಗೆ ರೈತರ ಆಗ್ರಹ https://suddi360.com/%e0%b2%b9%e0%b2%82%e0%b2%a6%e0%b2%bf-%e0%b2%b9%e0%b2%be%e0%b2%b5%e0%b2%b3%e0%b2%bf-%e0%b2%a4%e0%b2%a1%e0%b3%86%e0%b2%97%e0%b3%86-%e0%b2%b0%e0%b3%88%e0%b2%a4%e0%b2%b0-%e0%b2%86%e0%b2%97%e0%b3%8d/ https://suddi360.com/%e0%b2%b9%e0%b2%82%e0%b2%a6%e0%b2%bf-%e0%b2%b9%e0%b2%be%e0%b2%b5%e0%b2%b3%e0%b2%bf-%e0%b2%a4%e0%b2%a1%e0%b3%86%e0%b2%97%e0%b3%86-%e0%b2%b0%e0%b3%88%e0%b2%a4%e0%b2%b0-%e0%b2%86%e0%b2%97%e0%b3%8d/#respond Tue, 12 Jul 2022 04:53:32 +0000 https://suddi360.com/?p=1070 ಸುದ್ದಿ360, ದಾವಣಗೆರೆ, ಜು.12: ನಗರದ ಹೊರವಲಯದ ಗ್ರಾಮಗಳಲ್ಲಿ ಭತ್ತದ ಸಸಿ ಮಡಿ ಮತ್ತಿತರ ಬೆಳೆಗಳ ಮೇಲೆ ಹಂದಿಗಳು ದಾಳಿ ಮಾಡಿ ಹಾನಿ ಮಾಡುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಹಿಸಾನ್ ಸಭಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು, ದೊಡ್ಡ ಬೂದಿಹಾಳ್, ಚಿಕ್ಕ ಬೂದಿಹಾಳ್ ಹಾಗೂ ಯರಗುಂಟೆ ಗ್ರಾಮಗಳಲ್ಲಿ ರೈತರ ವಿವಿಧ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವ ಹಂದಿಗಳ ಕಾಟ ತಡೆಯುವಂತೆ ಆಗ್ರಹಿಸಿದರು. ಈ […]

The post ಹಂದಿ ಹಾವಳಿ ತಡೆಗೆ ರೈತರ ಆಗ್ರಹ first appeared on suddi360.

]]>
https://suddi360.com/%e0%b2%b9%e0%b2%82%e0%b2%a6%e0%b2%bf-%e0%b2%b9%e0%b2%be%e0%b2%b5%e0%b2%b3%e0%b2%bf-%e0%b2%a4%e0%b2%a1%e0%b3%86%e0%b2%97%e0%b3%86-%e0%b2%b0%e0%b3%88%e0%b2%a4%e0%b2%b0-%e0%b2%86%e0%b2%97%e0%b3%8d/feed/ 0
ಭದ್ರಾ ಜಲಾಶಯ: ಜು.10ರ ರಾತ್ರಿಯಿಂದ ಕಾಲುವೆಗಳಿಗೆ ನೀರು ಬಿಡುಗಡೆ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%9c%e0%b2%b2%e0%b2%be%e0%b2%b6%e0%b2%af-%e0%b2%9c%e0%b3%81-10%e0%b2%b0-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%bf/ https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%9c%e0%b2%b2%e0%b2%be%e0%b2%b6%e0%b2%af-%e0%b2%9c%e0%b3%81-10%e0%b2%b0-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%bf/#respond Sat, 09 Jul 2022 18:00:30 +0000 https://suddi360.com/?p=972 ಸುದ್ದಿ360, ಶಿವಮೊಗ್ಗ, ಜು.9:  ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನಾಳೆ (ಜು. 10) ರಾತ್ರಿಯಿಂದಲೇ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯೂಸೆಕ್ ನೀರು ಹರಿಸಲು ಕಾಡಾ ತೀರ್ಮಾನಿಸಿದೆ. ಉತ್ತಮ ಮಳೆಯಾದ ಹಿನ್ನೆಲೆ ಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದಿನ (ಜು.09) ನೀರಿನ ಮಟ್ಟ 168.8 ತಲುಪಿದೆ. ಹೀಗಾಗಿ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯುಸೆಕ್ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ಕಾಡಾ […]

The post ಭದ್ರಾ ಜಲಾಶಯ: ಜು.10ರ ರಾತ್ರಿಯಿಂದ ಕಾಲುವೆಗಳಿಗೆ ನೀರು ಬಿಡುಗಡೆ first appeared on suddi360.

]]>
https://suddi360.com/%e0%b2%ad%e0%b2%a6%e0%b3%8d%e0%b2%b0%e0%b2%be-%e0%b2%9c%e0%b2%b2%e0%b2%be%e0%b2%b6%e0%b2%af-%e0%b2%9c%e0%b3%81-10%e0%b2%b0-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%bf/feed/ 0
ರೈತರಿಗೆ ಪಶುಸಂಗೋಪನಾ ತರಬೇತಿ https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%aa%e0%b2%b6%e0%b3%81%e0%b2%b8%e0%b2%82%e0%b2%97%e0%b3%8b%e0%b2%aa%e0%b2%a8%e0%b2%be-%e0%b2%a4%e0%b2%b0%e0%b2%ac%e0%b3%87%e0%b2%a4/ https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%aa%e0%b2%b6%e0%b3%81%e0%b2%b8%e0%b2%82%e0%b2%97%e0%b3%8b%e0%b2%aa%e0%b2%a8%e0%b2%be-%e0%b2%a4%e0%b2%b0%e0%b2%ac%e0%b3%87%e0%b2%a4/#respond Mon, 04 Jul 2022 18:30:23 +0000 https://suddi360.com/?p=781 ಸುದ್ದಿ360 ದಾವಣಗೆರೆ.ಜು.04: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜುಲೈ ಮಾಹೆಯಲ್ಲಿ ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜು.07 ಮತ್ತು 08 ರಂದು 25 ಜನರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ಎರಡು ಪಾಸ್ […]

The post ರೈತರಿಗೆ ಪಶುಸಂಗೋಪನಾ ತರಬೇತಿ first appeared on suddi360.

]]>
https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%aa%e0%b2%b6%e0%b3%81%e0%b2%b8%e0%b2%82%e0%b2%97%e0%b3%8b%e0%b2%aa%e0%b2%a8%e0%b2%be-%e0%b2%a4%e0%b2%b0%e0%b2%ac%e0%b3%87%e0%b2%a4/feed/ 0
ಸಾಲ ಮರುಪಾವತಿಯಲ್ಲಿ ರೈತರೇ ಮಾದರಿ – ಡಿಸಿಸಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಇಲ್ಲ https://suddi360.com/%e0%b2%b8%e0%b2%be%e0%b2%b2-%e0%b2%ae%e0%b2%b0%e0%b3%81%e0%b2%aa%e0%b2%be%e0%b2%b5%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b3%88%e0%b2%a4%e0%b2%b0%e0%b3%87/ https://suddi360.com/%e0%b2%b8%e0%b2%be%e0%b2%b2-%e0%b2%ae%e0%b2%b0%e0%b3%81%e0%b2%aa%e0%b2%be%e0%b2%b5%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b3%88%e0%b2%a4%e0%b2%b0%e0%b3%87/#respond Tue, 28 Jun 2022 13:24:48 +0000 https://suddi360.com/?p=606 ದಾವಣಗೆರೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ಸುದ್ದಿ360 ದಾವಣಗೆರೆ, ಜೂನ್ 28: ರಾಜ್ಯ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕುಗಳಿಂದ ಸಾಲ ಪಡೆದ ಒಟ್ಟು ರೈತರಲ್ಲಿ ಶೇ.97 ಮಂದಿ ಸಕಾಲಕ್ಕೆ ಮರು ಪಾವತಿ ಮಾಡಿ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಶೂನ್ಯ ಬಡ್ಡಿ ಸಾಲ ಮೊತ್ತ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೊಮಶೇಖರ್ ಹೇಳಿದರು. ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ […]

The post ಸಾಲ ಮರುಪಾವತಿಯಲ್ಲಿ ರೈತರೇ ಮಾದರಿ – ಡಿಸಿಸಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಇಲ್ಲ first appeared on suddi360.

]]>
https://suddi360.com/%e0%b2%b8%e0%b2%be%e0%b2%b2-%e0%b2%ae%e0%b2%b0%e0%b3%81%e0%b2%aa%e0%b2%be%e0%b2%b5%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b3%88%e0%b2%a4%e0%b2%b0%e0%b3%87/feed/ 0
ರೈತರಿಗೆ ಸಿಬಿಲ್ ಸ್ಕೋರ್ ಪರಿಶೀಲನೆ ಬೇಡ: ಸಂಸದ ಜಿ.ಎಂ. ಸಿದ್ದೇಶ್ವರ https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%b8%e0%b2%bf%e0%b2%ac%e0%b2%bf%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8b%e0%b2%b0%e0%b3%8d-%e0%b2%aa%e0%b2%b0/ https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%b8%e0%b2%bf%e0%b2%ac%e0%b2%bf%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8b%e0%b2%b0%e0%b3%8d-%e0%b2%aa%e0%b2%b0/#respond Tue, 28 Jun 2022 12:10:39 +0000 https://suddi360.com/?p=600 ಸುದ್ದಿ360 ದಾವಣಗೆರೆ, ಜೂನ್ 28: 3 ಲಕ್ಷ ರೂ. ಮೇಲ್ಪಟ್ಟು ಸಾಲ ಪಡೆಯುವ ರೈತರಿಗೂ ಸಿಬಿಲ್ ಸ್ಕೋರ್ ಪರಿಶೀಲನೆ ಕಡ್ಡಾಯ ಎಂಬ ಸರಕಾರದ ಆದೇಶದಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಅವರು ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರದ ಈ ನೀತಿಯಿಂದ ರೈತರು ಸಾಲ ಪಡೆಯಲು ಸಾಧ್ಯವಾಗದೆ, ಬಹಳಷು ಕೃಷಿಕರು ಸರಕಾರದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಾರೆ. ಆದಕಾರಣ ಕೇಂದ್ರ […]

The post ರೈತರಿಗೆ ಸಿಬಿಲ್ ಸ್ಕೋರ್ ಪರಿಶೀಲನೆ ಬೇಡ: ಸಂಸದ ಜಿ.ಎಂ. ಸಿದ್ದೇಶ್ವರ first appeared on suddi360.

]]>
https://suddi360.com/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%b8%e0%b2%bf%e0%b2%ac%e0%b2%bf%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8b%e0%b2%b0%e0%b3%8d-%e0%b2%aa%e0%b2%b0/feed/ 0
ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ! https://suddi360.com/%e0%b2%b9%e0%b3%86%e0%b2%b2%e0%b2%bf%e0%b2%95%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%96%e0%b2%b0%e0%b3%80%e0%b2%a6%e0%b2%bf%e0%b2%97%e0%b3%86-%e0%b2%ac%e0%b3%8d%e0%b2%af%e0%b2%be/ https://suddi360.com/%e0%b2%b9%e0%b3%86%e0%b2%b2%e0%b2%bf%e0%b2%95%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%96%e0%b2%b0%e0%b3%80%e0%b2%a6%e0%b2%bf%e0%b2%97%e0%b3%86-%e0%b2%ac%e0%b3%8d%e0%b2%af%e0%b2%be/#respond Tue, 21 Jun 2022 09:55:38 +0000 https://suddi360.com/?p=428 ಸುದ್ದಿ 360 ಔರಂಗಾಬಾದ್‌ ಜೂ.21:  ಕೃಷಿಯಲ್ಲಿ ಲಾಭವಿಲ್ಲ ಎಂದೆಣಿಸಿದ ಯುವ ರೈತನ ತಲೆಯಲ್ಲಿ ಹೊಸದೊಂದು ಆಲೋಚನೆ ಮೂಡಿದೆ. ಇದನ್ನು ಕಾರ್ಯಗತಗೊಳಿಸಲು ಹೆಲೆಕಾಪ್ಟರ್‍ ಖರೀದಿಗೆ ಮುಂದಾಗಿದ್ದಾನೆ. ಹೀಗೆ ಹೆಲಿಕಾಪ್ಟರ್‍ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರದ ಹಿಂಗೋಲಿಯ ತಕ್ಕೋಡಾ ಗ್ರಾಮದ ಕೈಲಾಸ್‌’ ಪತಂಗೆ (22) ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆ  ಗೋರೆಗಾಂವ್‌ನ ಬ್ಯಾಂಕ್‌ಗೆ ತೆರಳಿ ಗುರುವಾರ ಸಾಲ ಕೇಳಿಬಂದಿದ್ದಾನೆ. ರೈತ ಹೆಲಿಕಾಪ್ಟರ್‍ ತಗೊಂಡು ಏನು ಮಾಡ್ತಾನೆ ಅಂತೀರಾ ? ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ […]

The post ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ! first appeared on suddi360.

]]>
https://suddi360.com/%e0%b2%b9%e0%b3%86%e0%b2%b2%e0%b2%bf%e0%b2%95%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%96%e0%b2%b0%e0%b3%80%e0%b2%a6%e0%b2%bf%e0%b2%97%e0%b3%86-%e0%b2%ac%e0%b3%8d%e0%b2%af%e0%b2%be/feed/ 0