flood - suddi360 https://suddi360.com Latest News and Current Affairs Tue, 06 Sep 2022 14:27:17 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png flood - suddi360 https://suddi360.com 32 32 ಮಳೆ ಯಾವ ಪಕ್ಷವನ್ನೂ ನೋಡಿ ಬರೋಲ್ಲ – ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಬಸವರಾಜ ಬೊಮ್ಮಾಯಿ https://suddi360.com/%e0%b2%ae%e0%b2%b3%e0%b3%86-%e0%b2%af%e0%b2%be%e0%b2%b5-%e0%b2%aa%e0%b2%95%e0%b3%8d%e0%b2%b7%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%a8%e0%b3%8b%e0%b2%a1%e0%b2%bf-%e0%b2%ac%e0%b2%b0/ https://suddi360.com/%e0%b2%ae%e0%b2%b3%e0%b3%86-%e0%b2%af%e0%b2%be%e0%b2%b5-%e0%b2%aa%e0%b2%95%e0%b3%8d%e0%b2%b7%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%a8%e0%b3%8b%e0%b2%a1%e0%b2%bf-%e0%b2%ac%e0%b2%b0/#respond Tue, 06 Sep 2022 14:27:15 +0000 https://suddi360.com/?p=2236 ಸುದ್ದಿ360 ಬೆಂಗಳೂರು, ಸೆ.06: ಮಳೆ ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಳೆ, ಪ್ರವಾಹದ ವಿಷಯದಲ್ಲಿ ರಾಜಕೀಯವಾಗುತ್ತಿರುವುದು ದುರ್ದೈವದ ಸಂಗತಿ. ಮಳೆ ತಂದಿರುವ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಯುದ್ಧೋಪಾದಿಯಲ್ಲಿ  ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಳೆ ಯಾವ ಪಕ್ಷವನ್ನೂ ನೋಡಿ ಬರುವುದಿಲ್ಲ. ಇಡೀ ರಾಜ್ಯದಲ್ಲಿ ಎಲ್ಲ ಕೆರೆಗಳೂ ತುಂಬಿದ್ದು, ದಾಖಲೆಯ ಮಳೆಯಾಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಮಳೆಯಾಗಿದೆ. ಬೆಂಗಳೂರಿನಲ್ಲಿ ಕೆರೆಗಳೆಲ್ಲಾ ತುಂಬಿ ಹರಿಯುತ್ತಿದೆ. ಜಲಪ್ರವಾಹದ […]

The post ಮಳೆ ಯಾವ ಪಕ್ಷವನ್ನೂ ನೋಡಿ ಬರೋಲ್ಲ – ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%ae%e0%b2%b3%e0%b3%86-%e0%b2%af%e0%b2%be%e0%b2%b5-%e0%b2%aa%e0%b2%95%e0%b3%8d%e0%b2%b7%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%a8%e0%b3%8b%e0%b2%a1%e0%b2%bf-%e0%b2%ac%e0%b2%b0/feed/ 0
ಬಡಾವಣೆಗಳು ಜಲಾವೃತ: ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲ – ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%ac%e0%b2%a1%e0%b2%be%e0%b2%b5%e0%b2%a3%e0%b3%86%e0%b2%97%e0%b2%b3%e0%b3%81-%e0%b2%9c%e0%b2%b2%e0%b2%be%e0%b2%b5%e0%b3%83%e0%b2%a4-%e0%b2%95%e0%b2%be%e0%b2%82%e0%b2%97%e0%b3%8d%e0%b2%b0/ https://suddi360.com/%e0%b2%ac%e0%b2%a1%e0%b2%be%e0%b2%b5%e0%b2%a3%e0%b3%86%e0%b2%97%e0%b2%b3%e0%b3%81-%e0%b2%9c%e0%b2%b2%e0%b2%be%e0%b2%b5%e0%b3%83%e0%b2%a4-%e0%b2%95%e0%b2%be%e0%b2%82%e0%b2%97%e0%b3%8d%e0%b2%b0/#respond Tue, 06 Sep 2022 06:50:42 +0000 https://suddi360.com/?p=2208 ಸುದ್ದಿ360 ಬೆಂಗಳೂರು, ಸೆ.06: ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ ಹಾಗೂ ದುರಾಡಳಿತದ ಫಲವಾಗಿ ಈ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ  ಎದುರಿಸಬೇಕಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ  ಮಾತನಾಡಿ, ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್ ಹಾಗೂ ಬಫರ್ ವಲಯಗಳಲ್ಲಿ ಅನುಮತಿಗಳನ್ನು ನೀಡಿದ್ದಾರೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ. ಕೆರೆಗಳ ನಿರ್ವಹಣೆಯ ಬಗ್ಗೆ ಅವರು ಯೋಚಿಸಿಯೂ ಇಲ್ಲ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದು 1500 ಕೋಟಿ […]

The post ಬಡಾವಣೆಗಳು ಜಲಾವೃತ: ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲ – ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%ac%e0%b2%a1%e0%b2%be%e0%b2%b5%e0%b2%a3%e0%b3%86%e0%b2%97%e0%b2%b3%e0%b3%81-%e0%b2%9c%e0%b2%b2%e0%b2%be%e0%b2%b5%e0%b3%83%e0%b2%a4-%e0%b2%95%e0%b2%be%e0%b2%82%e0%b2%97%e0%b3%8d%e0%b2%b0/feed/ 0
ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಸಿಎಂ ಗೆ ಮಾಹಿತಿ https://suddi360.com/%e0%b2%ae%e0%b2%b3%e0%b3%86-%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3-%e0%b2%9c%e0%b2%bf%e0%b2%b2%e0%b3%8d%e0%b2%b2/ https://suddi360.com/%e0%b2%ae%e0%b2%b3%e0%b3%86-%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3-%e0%b2%9c%e0%b2%bf%e0%b2%b2%e0%b3%8d%e0%b2%b2/#respond Tue, 02 Aug 2022 12:02:19 +0000 https://suddi360.com/?p=1785 ಸುದ್ದಿ360 ಬೆಂಗಳೂರು, ಆ.2: ರಾಜ್ಯದ  ಹಲವೆಡೆ ಹಾಗೂ ಕರಾವಳಿ ಭಾಗದಲ್ಲಿ ಪುನ: ಹೆಚ್ಚು ಮಳೆಯಾಗುತ್ತಿದೆ.  ಮಳೆ ಅನಾಹುತದಿಂದ ಸಾವು ನೋವುಗಳಾಗಿದ್ದು, ಹೆಚ್ಚು ಮಳೆಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಮಳೆ ಪೀಡಿತ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆ ಎಸಿಎಸ್ ಐಎಸ್ಎನ್ ಪ್ರಸಾದ, […]

The post ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಸಿಎಂ ಗೆ ಮಾಹಿತಿ first appeared on suddi360.

]]>
https://suddi360.com/%e0%b2%ae%e0%b2%b3%e0%b3%86-%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3-%e0%b2%9c%e0%b2%bf%e0%b2%b2%e0%b3%8d%e0%b2%b2/feed/ 0
ನೆರೆ ಸಂತ್ರಸ್ತರ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸಚಿವರ ಸೂಚನೆ https://suddi360.com/%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0-%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86%e0%b2%97%e0%b3%86/ https://suddi360.com/%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0-%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86%e0%b2%97%e0%b3%86/#respond Wed, 13 Jul 2022 17:51:13 +0000 https://suddi360.com/?p=1170 ಸುದ್ದಿ360 ದಾವಣಗೆರೆ, ಜು.13:ಮುಂಬರುವ ದಿನಗಳಲ್ಲಿ ಸಾಕಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು ಎಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾದರೂ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎ ಬಸವರಾಜ್ ಹೇಳಿದರು. ಬುಧವಾರ ಹೊನ್ನಾಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಮಳೆ ಹಾನಿ ಕುರಿತು ವಿವಿಧ ಇಲಾಖೆಗಳ ವರದಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವ್ಯಾವ ಭಾಗದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದೆಯೋ ಆ ಪ್ರದೇಶಗಳ ನದಿ ಭಾಗದಲ್ಲಿ […]

The post ನೆರೆ ಸಂತ್ರಸ್ತರ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸಚಿವರ ಸೂಚನೆ first appeared on suddi360.

]]>
https://suddi360.com/%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0-%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86%e0%b2%97%e0%b3%86/feed/ 0
ಮಳೆ ಪೀಡಿತ  ಜಿಲ್ಲೆಗಳಿಗೆ ಸಿಎಂ ಪ್ರವಾಸ https://suddi360.com/%e0%b2%ae%e0%b2%b3%e0%b3%86-%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%b8%e0%b2%bf/ https://suddi360.com/%e0%b2%ae%e0%b2%b3%e0%b3%86-%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%b8%e0%b2%bf/#respond Mon, 11 Jul 2022 08:13:14 +0000 https://suddi360.com/?p=1016 ಸ್ಥಿತಿಗತಿ ಪರಿಶೀಲಿಸಿ ಪರಿಹಾರಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿ360, ಬೆಂಗಳೂರು, ಜು.11: ಅತಿವೃಷ್ಟಿ ಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ನಾಳೆ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಮಲೆನಾಡು, ಕೊಡಗು, ಕರಾವಳಿ ಹಾಗೂ ಉತ್ತರ ಕನ್ನಡ ಭಾಗದಲ್ಲಿಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಹಾಗೂ ನೇರವಾಗಿಯೂ ಮಾತನಾಡಿದ್ದು, ಮಳೆ […]

The post ಮಳೆ ಪೀಡಿತ  ಜಿಲ್ಲೆಗಳಿಗೆ ಸಿಎಂ ಪ್ರವಾಸ first appeared on suddi360.

]]>
https://suddi360.com/%e0%b2%ae%e0%b2%b3%e0%b3%86-%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%b8%e0%b2%bf/feed/ 0
ಅತಿವೃಷ್ಠಿ: ಇಂದು (ಜು.8) ಮಧ್ಯಾಹ್ನ 2.30 ಕ್ಕೆ ಅಧಿಕಾರಿಗಳೊಂದಿಗೆ ಸಿಎಂ ಸಭೆ https://suddi360.com/%e0%b2%85%e0%b2%a4%e0%b2%bf%e0%b2%b5%e0%b3%83%e0%b2%b7%e0%b3%8d%e0%b2%a0%e0%b2%bf-%e0%b2%87%e0%b2%82%e0%b2%a6%e0%b3%81-%e0%b2%9c%e0%b3%81-8-%e0%b2%ae%e0%b2%a7%e0%b3%8d%e0%b2%af%e0%b2%be%e0%b2%b9/ https://suddi360.com/%e0%b2%85%e0%b2%a4%e0%b2%bf%e0%b2%b5%e0%b3%83%e0%b2%b7%e0%b3%8d%e0%b2%a0%e0%b2%bf-%e0%b2%87%e0%b2%82%e0%b2%a6%e0%b3%81-%e0%b2%9c%e0%b3%81-8-%e0%b2%ae%e0%b2%a7%e0%b3%8d%e0%b2%af%e0%b2%be%e0%b2%b9/#respond Fri, 08 Jul 2022 01:39:26 +0000 https://suddi360.com/?p=883 ಸುದ್ದಿ360, ಬೆಂಗಳೂರು, ಜು.08: ರಾಜ್ಯದಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿಇಂದು ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ 13  ಜಿಲ್ಲೆಗಳ ಉಸ್ತುವಾರಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿ ಇ ಒ ಮತ್ತು ಇತರೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್  ಕರೆದಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ 2:30ಕ್ಕೆ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಿದೆ? ಎಷ್ಟು […]

The post ಅತಿವೃಷ್ಠಿ: ಇಂದು (ಜು.8) ಮಧ್ಯಾಹ್ನ 2.30 ಕ್ಕೆ ಅಧಿಕಾರಿಗಳೊಂದಿಗೆ ಸಿಎಂ ಸಭೆ first appeared on suddi360.

]]>
https://suddi360.com/%e0%b2%85%e0%b2%a4%e0%b2%bf%e0%b2%b5%e0%b3%83%e0%b2%b7%e0%b3%8d%e0%b2%a0%e0%b2%bf-%e0%b2%87%e0%b2%82%e0%b2%a6%e0%b3%81-%e0%b2%9c%e0%b3%81-8-%e0%b2%ae%e0%b2%a7%e0%b3%8d%e0%b2%af%e0%b2%be%e0%b2%b9/feed/ 0
ಭಾರಿ ಮಳೆ – ರಕ್ಷಣಾ, ಪರಿಹಾರ ಕಾರ್ಯಕ್ಕೆ ಸೂಚನೆ: ಬಸವರಾಜ ಬೊಮ್ಮಾಯಿ https://suddi360.com/%e0%b2%ad%e0%b2%be%e0%b2%b0%e0%b2%bf-%e0%b2%ae%e0%b2%b3%e0%b3%86-%e0%b2%b0%e0%b2%95%e0%b3%8d%e0%b2%b7%e0%b2%a3%e0%b2%be-%e0%b2%aa%e0%b2%b0%e0%b2%bf%e0%b2%b9%e0%b2%be%e0%b2%b0-%e0%b2%95/ https://suddi360.com/%e0%b2%ad%e0%b2%be%e0%b2%b0%e0%b2%bf-%e0%b2%ae%e0%b2%b3%e0%b3%86-%e0%b2%b0%e0%b2%95%e0%b3%8d%e0%b2%b7%e0%b2%a3%e0%b2%be-%e0%b2%aa%e0%b2%b0%e0%b2%bf%e0%b2%b9%e0%b2%be%e0%b2%b0-%e0%b2%95/#respond Wed, 06 Jul 2022 13:24:57 +0000 https://suddi360.com/?p=853 ಸುದ್ದಿ360,ಬೆಂಗಳೂರು, ಜುಲೈ 06 : ಭಾರಿ ಮಳೆಯಿಂದ  ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ರಕ್ಷಣಾ ಹಾಗೂ ಪರಿಹಾರ  ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ 36 ನೇ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ ನಂತರ  ಮಾಧ್ಯಮದವರೊಂದಿಗೆ ಮಾತನಾಡಿದರು. ಕರಾವಳಿ ಮತ್ತು ಕೊಡಗು ಭಾಗಗಳಲ್ಲಿ ಮನೆಗಳಿಗೆ ಹಾನಿಯುಂಟಾಗಿರುವುದರಿಂದ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ತಂಡವನ್ನು ನಿಯೋಜಿಸಿ  […]

The post ಭಾರಿ ಮಳೆ – ರಕ್ಷಣಾ, ಪರಿಹಾರ ಕಾರ್ಯಕ್ಕೆ ಸೂಚನೆ: ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%ad%e0%b2%be%e0%b2%b0%e0%b2%bf-%e0%b2%ae%e0%b2%b3%e0%b3%86-%e0%b2%b0%e0%b2%95%e0%b3%8d%e0%b2%b7%e0%b2%a3%e0%b2%be-%e0%b2%aa%e0%b2%b0%e0%b2%bf%e0%b2%b9%e0%b2%be%e0%b2%b0-%e0%b2%95/feed/ 0