gst - suddi360 https://suddi360.com Latest News and Current Affairs Mon, 18 Jul 2022 18:15:09 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png gst - suddi360 https://suddi360.com 32 32 ಸಿಎಂ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ ಕೆಎಂಎಫ್ – ನೂತನ ದರ ಇಲ್ಲಿದೆ ನೋಡಿ https://suddi360.com/%e0%b2%b8%e0%b2%bf%e0%b2%8e%e0%b2%82-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b2%b0-%e0%b2%ae%e0%b2%b0%e0%b3%81-%e0%b2%aa/ https://suddi360.com/%e0%b2%b8%e0%b2%bf%e0%b2%8e%e0%b2%82-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b2%b0-%e0%b2%ae%e0%b2%b0%e0%b3%81-%e0%b2%aa/#respond Mon, 18 Jul 2022 18:15:08 +0000 https://suddi360.com/?p=1391 ಸುದ್ದಿ360, ಬೆಂಗಳೂರು, ಜು.18: ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ. 5 ರಷ್ಟು ಜಿಎಸ್ ಟಿ ಯಿಂದ ದರ ಹೆಚ್ಚಾಗಿತ್ತು ನಂದಿನಿ‌ ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಶೇ.5 ಜಿಎಸ್ ಟಿ ಆಕರಣೆಯಿಂದ ಹೆಚ್ಚಾಗಿದ್ದ ದರ ಮರು ಪರಿಷ್ಕರಣೆ ಮಾಡಿದ ಕೆ ಎಂ ಎಫ್. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ. 5 ರಷ್ಟು ಜಿಎಸ್ ಟಿ ಯಿಂದ ದರ ಹೆಚ್ಚಾಗಿತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ […]

The post ಸಿಎಂ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ ಕೆಎಂಎಫ್ – ನೂತನ ದರ ಇಲ್ಲಿದೆ ನೋಡಿ first appeared on suddi360.

]]>
https://suddi360.com/%e0%b2%b8%e0%b2%bf%e0%b2%8e%e0%b2%82-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b2%b0-%e0%b2%ae%e0%b2%b0%e0%b3%81-%e0%b2%aa/feed/ 0
ಆಹಾರ ಧಾನ್ಯಗಳ ಮೇಲಿನ ಜಿಎಸ್ ಟಿ ವಿರೋಧಿಸಿ ಕರೆದ ಬಂದ್ ಗೆ ಅಭೂತಪೂರ್ವ ಸಹಕಾರ: ಕೋಗುಂಡಿ ಬಕ್ಕೇಶಪ್ಪ https://suddi360.com/%e0%b2%86%e0%b2%b9%e0%b2%be%e0%b2%b0-%e0%b2%a7%e0%b2%be%e0%b2%a8%e0%b3%8d%e0%b2%af%e0%b2%97%e0%b2%b3-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%9c%e0%b2%bf%e0%b2%8e%e0%b2%b8%e0%b3%8d/ https://suddi360.com/%e0%b2%86%e0%b2%b9%e0%b2%be%e0%b2%b0-%e0%b2%a7%e0%b2%be%e0%b2%a8%e0%b3%8d%e0%b2%af%e0%b2%97%e0%b2%b3-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%9c%e0%b2%bf%e0%b2%8e%e0%b2%b8%e0%b3%8d/#respond Sat, 16 Jul 2022 17:50:35 +0000 https://suddi360.com/?p=1332 ಸುದ್ದಿ360, ದಾವಣಗೆರೆ, ಜು.16: ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ 5% ಜಿ ಎಸ್ ಟಿ ವಿರೋಧಿಸಿ ನಡೆಸಿದ ಬಂದ್ ಗೆ ಅಭೂತ ಪೂರ್ವ ಸಹಕಾರ ನೀಡಿದ  ಎಲ್ಲರಿಗೂ ಜಿಲ್ಲಾ ಅಕ್ಕಿಗಿರಣಿದಾರರ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಇತರ ಆಹಾರ ಧಾನ್ಯಗಳ ವರ್ತಕರು ವಾಣಿಜ್ಯ ಸಂಸ್ಥೆಗಳು ಚೌಕಿಪೇಟೆ ವರ್ತಕರು ದಲಾಲರು ಮೆಕ್ಕೆಜೋಳದ ವರ್ತಕರು ನಮ್ಮೊಂದಿಗೆ ಸಹಕರಿಸುವ ಮೂಲಕ ದಾವಣಗೆರೆ ಇತಿಹಾಸದಲ್ಲೇ ಅಭೂತ ಪೂರ್ವವಾಗಿ ಬಂದ್ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲು […]

The post ಆಹಾರ ಧಾನ್ಯಗಳ ಮೇಲಿನ ಜಿಎಸ್ ಟಿ ವಿರೋಧಿಸಿ ಕರೆದ ಬಂದ್ ಗೆ ಅಭೂತಪೂರ್ವ ಸಹಕಾರ: ಕೋಗುಂಡಿ ಬಕ್ಕೇಶಪ್ಪ first appeared on suddi360.

]]>
https://suddi360.com/%e0%b2%86%e0%b2%b9%e0%b2%be%e0%b2%b0-%e0%b2%a7%e0%b2%be%e0%b2%a8%e0%b3%8d%e0%b2%af%e0%b2%97%e0%b2%b3-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%9c%e0%b2%bf%e0%b2%8e%e0%b2%b8%e0%b3%8d/feed/ 0
ಜು. 15, 16 ಅಕ್ಕಿಗಿರಣಿ, ಆಹಾರ ಧಾನ್ಯಗಳ ಸಗಟು ವ್ಯಾಪರ ಬಂದ್ https://suddi360.com/%e0%b2%9c%e0%b3%81-15-16-%e0%b2%85%e0%b2%95%e0%b3%8d%e0%b2%95%e0%b2%bf%e0%b2%97%e0%b2%bf%e0%b2%b0%e0%b2%a3%e0%b2%bf-%e0%b2%86%e0%b2%b9%e0%b2%be%e0%b2%b0-%e0%b2%a7%e0%b2%be%e0%b2%a8%e0%b3%8d/ https://suddi360.com/%e0%b2%9c%e0%b3%81-15-16-%e0%b2%85%e0%b2%95%e0%b3%8d%e0%b2%95%e0%b2%bf%e0%b2%97%e0%b2%bf%e0%b2%b0%e0%b2%a3%e0%b2%bf-%e0%b2%86%e0%b2%b9%e0%b2%be%e0%b2%b0-%e0%b2%a7%e0%b2%be%e0%b2%a8%e0%b3%8d/#respond Wed, 13 Jul 2022 13:33:54 +0000 https://suddi360.com/?p=1129 ಆಹಾರ ಧಾನ್ಯಗಳ ಮೇಲಿನ ಜಿ ಎಸ್ ಟಿಗೆ ವಿರೋಧ ಸುದ್ದಿ360, ದಾವಣಗೆರೆ, ಜು.13: ಸಾರ್ವಜನಿಕರ ದಿನನಿತ್ಯದ ಅತ್ಯಾವಶ್ಯಕ ಆಹಾರ ಧಾನ್ಯಗಳ ಮೇಲೆ ಜಿಎಸ್ ಟಿ ವಿಧಿಸಿರುವುದನ್ನು ಖಂಡಿಸಿ, ಅಕ್ಕಿ ಗಿರಣಿದಾರರ ಸಂಘ ಜು.15 ಮತ್ತು 16ರಂದು ಜಿಲ್ಲೆಯಾದ್ಯಂತ ಅಕ್ಕಿ ಗಿರಣಿಗಳ ಬಂದ್ ಮತ್ತು ಆಹಾರ ಧಾನ್ಯಗಳ ಮಾರಾಟ ವಹಿವಾಟನ್ನು ನಿಲ್ಲಿಸುವುದಾಗಿ ಜಿಲ್ಲಾ ಅಕ್ಕಿಗಿರಣಿದಾರರ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಜಿಎಸ್ ಟಿ ಮಂಡಳಿ ಅಹಾರ ಧಾನ್ಯಗಳ […]

The post ಜು. 15, 16 ಅಕ್ಕಿಗಿರಣಿ, ಆಹಾರ ಧಾನ್ಯಗಳ ಸಗಟು ವ್ಯಾಪರ ಬಂದ್ first appeared on suddi360.

]]>
https://suddi360.com/%e0%b2%9c%e0%b3%81-15-16-%e0%b2%85%e0%b2%95%e0%b3%8d%e0%b2%95%e0%b2%bf%e0%b2%97%e0%b2%bf%e0%b2%b0%e0%b2%a3%e0%b2%bf-%e0%b2%86%e0%b2%b9%e0%b2%be%e0%b2%b0-%e0%b2%a7%e0%b2%be%e0%b2%a8%e0%b3%8d/feed/ 0
ಜಿಎಸ್ ಟಿ ಪರಿಹಾರ: ಆಗಸ್ಟ್ ತಿಂಗಳಲ್ಲಿ  ಅಂತಿಮ ನಿರ್ಣಯ – ಸಿಎಂ https://suddi360.com/%e0%b2%9c%e0%b2%bf%e0%b2%8e%e0%b2%b8%e0%b3%8d-%e0%b2%9f%e0%b2%bf-%e0%b2%aa%e0%b2%b0%e0%b2%bf%e0%b2%b9%e0%b2%be%e0%b2%b0-%e0%b2%86%e0%b2%97%e0%b2%b8%e0%b3%8d%e0%b2%9f%e0%b3%8d-%e0%b2%a4%e0%b2%bf/ https://suddi360.com/%e0%b2%9c%e0%b2%bf%e0%b2%8e%e0%b2%b8%e0%b3%8d-%e0%b2%9f%e0%b2%bf-%e0%b2%aa%e0%b2%b0%e0%b2%bf%e0%b2%b9%e0%b2%be%e0%b2%b0-%e0%b2%86%e0%b2%97%e0%b2%b8%e0%b3%8d%e0%b2%9f%e0%b3%8d-%e0%b2%a4%e0%b2%bf/#respond Thu, 30 Jun 2022 07:40:11 +0000 https://suddi360.com/?p=649 ಸುದ್ದಿ360 ಬೆಂಗಳೂರು, ಜೂನ್ 30: ಜಿಎಸ್ ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರವನ್ನು ವಿಸ್ತರಿಸುವ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಜಿ. ಎಸ್.ಟಿ ಕಾನೂನು ಸಮಿತಿಯು ಕಾನೂನು ತೊಡಕುಗಳನ್ನು ನಿವಾರಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ.  ಫಿಟ್ ಮೆಂಟ್ ಸಮಿತಿಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

The post ಜಿಎಸ್ ಟಿ ಪರಿಹಾರ: ಆಗಸ್ಟ್ ತಿಂಗಳಲ್ಲಿ  ಅಂತಿಮ ನಿರ್ಣಯ – ಸಿಎಂ first appeared on suddi360.

]]>
https://suddi360.com/%e0%b2%9c%e0%b2%bf%e0%b2%8e%e0%b2%b8%e0%b3%8d-%e0%b2%9f%e0%b2%bf-%e0%b2%aa%e0%b2%b0%e0%b2%bf%e0%b2%b9%e0%b2%be%e0%b2%b0-%e0%b2%86%e0%b2%97%e0%b2%b8%e0%b3%8d%e0%b2%9f%e0%b3%8d-%e0%b2%a4%e0%b2%bf/feed/ 0