harihara - suddi360 https://suddi360.com Latest News and Current Affairs Wed, 19 Apr 2023 14:19:45 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png harihara - suddi360 https://suddi360.com 32 32 ಲ್ಯಾಪ್‍ಟಾಪ್‍ ಬೇಡಿಕೆ ಇಟ್ಟಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ https://suddi360.com/%e0%b2%b2%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%be%e0%b2%aa%e0%b3%8d-%e0%b2%ac%e0%b3%87%e0%b2%a1%e0%b2%bf%e0%b2%95%e0%b3%86-%e0%b2%87%e0%b2%9f%e0%b3%8d%e0%b2%9f/ https://suddi360.com/%e0%b2%b2%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%be%e0%b2%aa%e0%b3%8d-%e0%b2%ac%e0%b3%87%e0%b2%a1%e0%b2%bf%e0%b2%95%e0%b3%86-%e0%b2%87%e0%b2%9f%e0%b3%8d%e0%b2%9f/#respond Wed, 19 Apr 2023 14:19:43 +0000 https://suddi360.com/?p=3277 ಸುದ್ದಿ360 ದಾವಣಗೆರೆ, ಏ.19: ಶಾಲೆಯೊಂದಕ್ಕೆ ಅಗ್ನಿಶಾಮಕ ಎನ್ಓಸಿ ನೀಡಲು ಲ್ಯಾಪ್ ಟಾಪ್ ರೂಪದಲ್ಲಿ ಲಂಚದ ಬೇಡಿಕೆ ಇಟ್ಟಿದ್ದ ದಾವಣಗೆರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಫೈರ್‍ಮ್ಯಾನ್‍ ರನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹರಿಹರದ ವಿಧ್ಯಾದಾಹಿನಿ ಶಾಲೆಯ ಛೇರ್ಮನ್  ಡಿ.ಜಿ. ರಘುನಾಥ್  ಶಾಲೆಗೆ ಅಗ್ನಿಶಾಮಕ ಕಚೇರಿಯಿಂದ  ನಿರಾಕ್ಷೇಪಣಾ ಪತ್ರ ಪಡೆಯಲು ಡೆಲ್ ಕಂಪನಿಯ ಲ್ಯಾಪ್‍ಟಾಪ್‍ ನೀಡುವಂತೆ ಲಂಚದ ಬೇಡಿಕೆ ಇರುವುದಾಗಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದ ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ […]

The post ಲ್ಯಾಪ್‍ಟಾಪ್‍ ಬೇಡಿಕೆ ಇಟ್ಟಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ first appeared on suddi360.

]]>
https://suddi360.com/%e0%b2%b2%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%be%e0%b2%aa%e0%b3%8d-%e0%b2%ac%e0%b3%87%e0%b2%a1%e0%b2%bf%e0%b2%95%e0%b3%86-%e0%b2%87%e0%b2%9f%e0%b3%8d%e0%b2%9f/feed/ 0
ಹರಿಹರ ನಗರದ ಬೀಡಿ ಕಾಲೋನಿ ನಿವಾಸಿಗಳಿಂದ ಹಕ್ಕುಪತ್ರಕ್ಕಾಗಿ ಪ್ರತಿಭಟನೆ https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%a8%e0%b2%97%e0%b2%b0%e0%b2%a6-%e0%b2%ac%e0%b3%80%e0%b2%a1%e0%b2%bf-%e0%b2%95%e0%b2%be%e0%b2%b2%e0%b3%8b%e0%b2%a8%e0%b2%bf-%e0%b2%a8%e0%b2%bf/ https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%a8%e0%b2%97%e0%b2%b0%e0%b2%a6-%e0%b2%ac%e0%b3%80%e0%b2%a1%e0%b2%bf-%e0%b2%95%e0%b2%be%e0%b2%b2%e0%b3%8b%e0%b2%a8%e0%b2%bf-%e0%b2%a8%e0%b2%bf/#respond Thu, 05 Jan 2023 14:47:27 +0000 https://suddi360.com/?p=2681 ಸುದ್ದಿ360 ದಾವಣಗೆರೆ ಜ.5: ಕಳೆದ ಹತ್ತು ವರ್ಷಗಳಿಂದ ಬೀಡಿ ಕಾಲೋನಿಯಲ್ಲಿ ವಾಸಿಸುತ್ತಿದ್ದರೂ ನಮಗೆ ಹಕ್ಕುಪತ್ರ ದೊರೆತಿಲ್ಲ. ಇದರಿಂದ ಅಗತ್ಯ ಮೂಲಭೂತ ಸೌಕರ್ಯಗಳೂ ಮರೀಚಿಕೆಯಾಗಿದ್ದು ಕೂಡಲೇ ನ್ಯಾಯ ಒದಗಿಸಿಕೊಡುವಂತೆ ಕೋರಿ ಹರಿಹರ ನಗರದ ಬೀಡಿ ಕಾಲೋನಿಯ ನಿವಾಸಿಗಳು ಜಿಲ್ಲಾಡಳಿತದ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು. ಬಹುಜನ ಸಮಾಜ ಪಾರ್ಟಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಹರಿಹರದ ಬೀಡಿ ಕಾಲೋನಿಯಲ್ಲಿ ಕಳೆದ […]

The post ಹರಿಹರ ನಗರದ ಬೀಡಿ ಕಾಲೋನಿ ನಿವಾಸಿಗಳಿಂದ ಹಕ್ಕುಪತ್ರಕ್ಕಾಗಿ ಪ್ರತಿಭಟನೆ first appeared on suddi360.

]]>
https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%a8%e0%b2%97%e0%b2%b0%e0%b2%a6-%e0%b2%ac%e0%b3%80%e0%b2%a1%e0%b2%bf-%e0%b2%95%e0%b2%be%e0%b2%b2%e0%b3%8b%e0%b2%a8%e0%b2%bf-%e0%b2%a8%e0%b2%bf/feed/ 0
ದಾವಣಗೆರೆ ಕೆಎಸ್ಆರ್‍ ಟಿಸಿ ನೂತನ ಬಸ್ ನಿಲ್ದಾಣಕ್ಕೆ ಚನ್ನಯ್ಯ ವಡೇಯರ್ ಹೆಸರಿಡಲು ಒತ್ತಾಯ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%95%e0%b3%86%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%9f%e0%b2%bf%e0%b2%b8%e0%b2%bf/ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%95%e0%b3%86%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%9f%e0%b2%bf%e0%b2%b8%e0%b2%bf/#respond Mon, 26 Dec 2022 11:43:02 +0000 https://suddi360.com/?p=2555 ಸುದ್ದಿ360 ದಾವಣಗೆರೆ ಡಿ.26:  ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಸಂಸದರಾಗಿದ್ದ ಚನ್ನಯ್ಯ ವಡೇಯರವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಹರಿಹರ ತಾಲ್ಲೂಕು ಕುರುಬರ ಸಂಘ ಒತ್ತಾಯಿಸುವುದಾಗಿ ಸಂಘದ ಸಂಚಾಲಕ ಡಾ. ಕರಿಬಸಯ್ಯ ಮಠದ ತಿಳಿಸಿದ್ದಾರೆ. ಈ ಕುರಿತು ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚನ್ನಯ್ಯ ವಡೇಯರವರು ದಾವಣಗೆರೆ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ದಾವಣಗೆರೆಯ ಅಭಿವೃದ್ಧಿಗಾಗಿ ಶ್ರಮಿಸಿದವರಾಗಿದ್ದಾರೆ. ಅವರ ಹೆಸರನ್ನು ಸರ್ಕಾರ […]

The post ದಾವಣಗೆರೆ ಕೆಎಸ್ಆರ್‍ ಟಿಸಿ ನೂತನ ಬಸ್ ನಿಲ್ದಾಣಕ್ಕೆ ಚನ್ನಯ್ಯ ವಡೇಯರ್ ಹೆಸರಿಡಲು ಒತ್ತಾಯ first appeared on suddi360.

]]>
https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%95%e0%b3%86%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%9f%e0%b2%bf%e0%b2%b8%e0%b2%bf/feed/ 0
ಎಸ್ಸಿ ಜಾತಿ ಪ್ರಮಾಣಪತ್ರ: ದಾರಿ ತಪ್ಪಿಸುತ್ತಿರುವವರ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ https://suddi360.com/%e0%b2%8e%e0%b2%b8%e0%b3%8d%e0%b2%b8%e0%b2%bf-%e0%b2%9c%e0%b2%be%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%ae%e0%b2%be%e0%b2%a3%e0%b2%aa%e0%b2%a4%e0%b3%8d%e0%b2%b0-%e0%b2%a6%e0%b2%be/ https://suddi360.com/%e0%b2%8e%e0%b2%b8%e0%b3%8d%e0%b2%b8%e0%b2%bf-%e0%b2%9c%e0%b2%be%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%ae%e0%b2%be%e0%b2%a3%e0%b2%aa%e0%b2%a4%e0%b3%8d%e0%b2%b0-%e0%b2%a6%e0%b2%be/#respond Sat, 17 Sep 2022 14:56:30 +0000 https://suddi360.com/?p=2374 ಸುದ್ದಿ360 ದಾವಣಗೆರೆ, ಸೆ.17: ವೀರಶೈವ-ಲಿಂಗಾಯತ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಹರಿಹರದಲ್ಲಿ  ತುಂಗಭದ್ರ ನದಿ ನೀರಿಗೆ ಇಳಿದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಹರಿಹರದಲ್ಲಿ ಶುಕ್ರವಾರ ತುಂಗಭದ್ರಾ ನದಿ ಸಮೀಪ ಸೇರಿದ ಪ್ರತಿಭಟನಾಕಾರರು ಪರಿಶಿಷ್ಟರ ಸೌಲಭ್ಯವನ್ನು ಕಬಳಿಸುತ್ತಿರುವುದರ ಬಗ್ಗೆ ಕಿಡಿಕಾರಿದರು. ಈ ವೇಳೆ ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಜನರ ಏಳಿಗೆಗಾಗಿ ಸಂವಿಧಾನದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು […]

The post ಎಸ್ಸಿ ಜಾತಿ ಪ್ರಮಾಣಪತ್ರ: ದಾರಿ ತಪ್ಪಿಸುತ್ತಿರುವವರ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ first appeared on suddi360.

]]>
https://suddi360.com/%e0%b2%8e%e0%b2%b8%e0%b3%8d%e0%b2%b8%e0%b2%bf-%e0%b2%9c%e0%b2%be%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%ae%e0%b2%be%e0%b2%a3%e0%b2%aa%e0%b2%a4%e0%b3%8d%e0%b2%b0-%e0%b2%a6%e0%b2%be/feed/ 0
ಹರಿಹರ ಅಭಿವೃದ್ಧಿಗಾಗಿ ಅನುದಾನ ನೀಡಲು ಬಿಎಸ್ ಪಿ ಆಗ್ರಹ https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b2%be%e0%b2%97%e0%b2%bf-%e0%b2%85%e0%b2%a8%e0%b3%81%e0%b2%a6/ https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b2%be%e0%b2%97%e0%b2%bf-%e0%b2%85%e0%b2%a8%e0%b3%81%e0%b2%a6/#respond Thu, 14 Jul 2022 17:23:44 +0000 https://suddi360.com/?p=1212 ಸುದ್ದಿ360, ದಾವಣಗೆರೆ, ಜು.14: ಹರಿಹರ ತಾಲ್ಲೂಕಿನ ಅಭಿವೃದ್ಧಿಯ ವಿಚಾರವಾಗಿ ಉಸ್ತುವಾರಿ ಸಚಿವರಿಗೆ ಮನವಿ ಕೊಡಲು ಹೋದಾಗ ಸೂಕ್ತ ಸ್ಪಂದನೆ ವ್ಯಕ್ತಪಡಿಸದೇ ಹೋದದ್ದು ಖಂಡನೀಯ. ಇಂತಹ ಸಚಿವರನ್ನು ಬದಲಿಸಬೇಕು. ಅಲ್ಲದೇ ಹರಿಹರ ತಾಲೂಕಿನ ಅಭಿವೃದ್ಧಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಅನುದಾನ ಬಿಡುಗಡೆ ಮಾಡುವಂತೆ ಬಿ ಎಸ್ ಪಿ ಪಕ್ಷ ದ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಒಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ […]

The post ಹರಿಹರ ಅಭಿವೃದ್ಧಿಗಾಗಿ ಅನುದಾನ ನೀಡಲು ಬಿಎಸ್ ಪಿ ಆಗ್ರಹ first appeared on suddi360.

]]>
https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%85%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%97%e0%b2%be%e0%b2%97%e0%b2%bf-%e0%b2%85%e0%b2%a8%e0%b3%81%e0%b2%a6/feed/ 0
ಹರಿಹರ ಕನಕ ಗುರುಪೀಠದಲ್ಲಿ ಯುಪಿಎಸ್ ಸಿ, ಕೆಪಿಎಸ್ ಸಿ ತರಬೇತಿ ಕೇಂದ್ರ https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%95%e0%b2%a8%e0%b2%95-%e0%b2%97%e0%b3%81%e0%b2%b0%e0%b3%81%e0%b2%aa%e0%b3%80%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%af/ https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%95%e0%b2%a8%e0%b2%95-%e0%b2%97%e0%b3%81%e0%b2%b0%e0%b3%81%e0%b2%aa%e0%b3%80%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%af/#respond Fri, 01 Jul 2022 14:43:42 +0000 https://suddi360.com/?p=687 ಜು.3-ಎಸ್.ಟಿ. ಮೀಸಲಾತಿಯ ಹಕ್ಕೋತ್ತಾಯದ ನಡೆಯ ಚಿಂತನ-ಮಂಥನ ಸಭೆ ಸುದ್ದಿ360 ದಾವಣಗೆರೆ.ಜು.01: ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ  ಕುರುಬ ಸಮುದಾಯವನ್ನು  ಬಲಪಡಿಸಲು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ  ಗುರುಪೀಠಗಳು ನಿರಂತರವಾಗಿ   ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಹರಿಹರದ ಕನಕಗುರುಪೀಠದಲ್ಲಿ ಯು.ಪಿ.ಎಸ್.ಸಿ., ಕೆ.ಪಿ.ಎಸ್.ಸಿ. ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ಕುರುಬರ ಎಸ್.ಟಿ. ಮೀಸಲಾತಿಯ ಮುಂದಿನ ಹಕ್ಕೋತ್ತಾಯದ ನಡೆಯ ಚಿಂತನ-ಮಂಥನ ಸಭೆಯು ಜು.3ರಂದು ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕನಕ ಗುರುಪೀಠದಲ್ಲಿ ನಡೆಯಲಿದೆ ಎಂದು ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು. ಶುಕ್ರವಾರ […]

The post ಹರಿಹರ ಕನಕ ಗುರುಪೀಠದಲ್ಲಿ ಯುಪಿಎಸ್ ಸಿ, ಕೆಪಿಎಸ್ ಸಿ ತರಬೇತಿ ಕೇಂದ್ರ first appeared on suddi360.

]]>
https://suddi360.com/%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%95%e0%b2%a8%e0%b2%95-%e0%b2%97%e0%b3%81%e0%b2%b0%e0%b3%81%e0%b2%aa%e0%b3%80%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%af/feed/ 0
ಯೋಗಾಭ್ಯಾಸದಲ್ಲಿ ಹರಿಹರ ಶಾಸಕ ಎಸ್‍ ರಾಮಪ್ಪ https://suddi360.com/%e0%b2%af%e0%b3%8b%e0%b2%97%e0%b2%be%e0%b2%ad%e0%b3%8d%e0%b2%af%e0%b2%be%e0%b2%b8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%b6%e0%b2%be%e0%b2%b8/ https://suddi360.com/%e0%b2%af%e0%b3%8b%e0%b2%97%e0%b2%be%e0%b2%ad%e0%b3%8d%e0%b2%af%e0%b2%be%e0%b2%b8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%b6%e0%b2%be%e0%b2%b8/#respond Mon, 20 Jun 2022 05:29:37 +0000 https://suddi360.com/?p=373 ಸುದ್ದಿ360 ಹರಿಹರ, ಜೂ.20: ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವಬಾವಿ ಯೋಗ ತರಬೇತಿ ನಡೆಯುತ್ತಿದ್ದು, ಹರಿಹರದ ಶಾಸಕ ಎಸ್ ರಾಮಪ್ಪ ಅವರು ಸೋಮವಾರ ಯೋಗ ಅಭ್ಯಾಸದಲ್ಲಿ ಪಾಲ್ಗೊಂಡರು.

The post ಯೋಗಾಭ್ಯಾಸದಲ್ಲಿ ಹರಿಹರ ಶಾಸಕ ಎಸ್‍ ರಾಮಪ್ಪ first appeared on suddi360.

]]>
https://suddi360.com/%e0%b2%af%e0%b3%8b%e0%b2%97%e0%b2%be%e0%b2%ad%e0%b3%8d%e0%b2%af%e0%b2%be%e0%b2%b8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%b6%e0%b2%be%e0%b2%b8/feed/ 0
ಯೋಗ ನಡಿಗೆಗೆ ವಚಾನಾನಂದ ಶ್ರೀಗಳಿಂದ ಚಾಲನೆ- ಮಕ್ಕಳಿಗೆ ಸುಲಭ ಯೋಗಾಸನ https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/ https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/#respond Sat, 18 Jun 2022 04:29:39 +0000 https://suddi360.com/?p=295 ಸುದ್ದಿ360 ದಾವಣಗೆರೆ, ಜೂನ್ 18: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಇಂದು (ಜೂ.18) ಬೆಳಿಗ್ಗೆ 7 ಗಂಟೆಗೆ ನಗರದ  ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಯೋಗನಡಿಗೆ  ಮೋತಿ ವೀರಪ್ಪ ಕಾಲೇಜು ಕ್ರೀಡಾಂಗಣ ತಲುಪಿತು. ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಯೋಗ ನಡಿಗೆಗೆ ಚಾಲನೆ ನೀಡಿದರು. ನಗರದ 4 ವಲಯಗಳ 50ಕ್ಕೂ ಹೆಚ್ಚು ಶಾಲೆಗಳ 2000ಕ್ಕೂ ಅಧಿಕ ಮಕ್ಕಳು ಯೋಗನಡಿಗೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್‍ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‍, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ, ಬಿ.ಸಿ. […]

The post ಯೋಗ ನಡಿಗೆಗೆ ವಚಾನಾನಂದ ಶ್ರೀಗಳಿಂದ ಚಾಲನೆ- ಮಕ್ಕಳಿಗೆ ಸುಲಭ ಯೋಗಾಸನ first appeared on suddi360.

]]>
https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/feed/ 0