heavy rain - suddi360 https://suddi360.com Latest News and Current Affairs Tue, 06 Sep 2022 14:27:17 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png heavy rain - suddi360 https://suddi360.com 32 32 ಮಳೆ ಯಾವ ಪಕ್ಷವನ್ನೂ ನೋಡಿ ಬರೋಲ್ಲ – ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಬಸವರಾಜ ಬೊಮ್ಮಾಯಿ https://suddi360.com/%e0%b2%ae%e0%b2%b3%e0%b3%86-%e0%b2%af%e0%b2%be%e0%b2%b5-%e0%b2%aa%e0%b2%95%e0%b3%8d%e0%b2%b7%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%a8%e0%b3%8b%e0%b2%a1%e0%b2%bf-%e0%b2%ac%e0%b2%b0/ https://suddi360.com/%e0%b2%ae%e0%b2%b3%e0%b3%86-%e0%b2%af%e0%b2%be%e0%b2%b5-%e0%b2%aa%e0%b2%95%e0%b3%8d%e0%b2%b7%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%a8%e0%b3%8b%e0%b2%a1%e0%b2%bf-%e0%b2%ac%e0%b2%b0/#respond Tue, 06 Sep 2022 14:27:15 +0000 https://suddi360.com/?p=2236 ಸುದ್ದಿ360 ಬೆಂಗಳೂರು, ಸೆ.06: ಮಳೆ ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಳೆ, ಪ್ರವಾಹದ ವಿಷಯದಲ್ಲಿ ರಾಜಕೀಯವಾಗುತ್ತಿರುವುದು ದುರ್ದೈವದ ಸಂಗತಿ. ಮಳೆ ತಂದಿರುವ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಯುದ್ಧೋಪಾದಿಯಲ್ಲಿ  ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಳೆ ಯಾವ ಪಕ್ಷವನ್ನೂ ನೋಡಿ ಬರುವುದಿಲ್ಲ. ಇಡೀ ರಾಜ್ಯದಲ್ಲಿ ಎಲ್ಲ ಕೆರೆಗಳೂ ತುಂಬಿದ್ದು, ದಾಖಲೆಯ ಮಳೆಯಾಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಮಳೆಯಾಗಿದೆ. ಬೆಂಗಳೂರಿನಲ್ಲಿ ಕೆರೆಗಳೆಲ್ಲಾ ತುಂಬಿ ಹರಿಯುತ್ತಿದೆ. ಜಲಪ್ರವಾಹದ […]

The post ಮಳೆ ಯಾವ ಪಕ್ಷವನ್ನೂ ನೋಡಿ ಬರೋಲ್ಲ – ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%ae%e0%b2%b3%e0%b3%86-%e0%b2%af%e0%b2%be%e0%b2%b5-%e0%b2%aa%e0%b2%95%e0%b3%8d%e0%b2%b7%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%a8%e0%b3%8b%e0%b2%a1%e0%b2%bf-%e0%b2%ac%e0%b2%b0/feed/ 0