helpline - suddi360 https://suddi360.com Latest News and Current Affairs Sat, 09 Jul 2022 07:06:57 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png helpline - suddi360 https://suddi360.com 32 32 ಅಮರನಾಥ: ಸಹಾಯವಾಣಿಯ ವಿವರ ಇಲ್ಲಿದೆ https://suddi360.com/%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5-%e0%b2%b8%e0%b2%b9%e0%b2%be%e0%b2%af%e0%b2%b5%e0%b2%be%e0%b2%a3%e0%b2%bf%e0%b2%af-%e0%b2%b5%e0%b2%bf%e0%b2%b5%e0%b2%b0-%e0%b2%87%e0%b2%b2/ https://suddi360.com/%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5-%e0%b2%b8%e0%b2%b9%e0%b2%be%e0%b2%af%e0%b2%b5%e0%b2%be%e0%b2%a3%e0%b2%bf%e0%b2%af-%e0%b2%b5%e0%b2%bf%e0%b2%b5%e0%b2%b0-%e0%b2%87%e0%b2%b2/#respond Sat, 09 Jul 2022 07:06:56 +0000 https://suddi360.com/?p=947 ಕನ್ನಡಿಗರ ರಕ್ಷಣೆಗೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿ360, ಬೆಂಗಳೂರು, ಜು.09: ಅಮರನಾಥದಲ್ಲಿ ಮೇಘಸ್ಪೋಟದಿಂದ 15 ಜನ ಸಾವನ್ನಪ್ಪಿದ್ದು,  ಪ್ರಾಥಮಿಕ ಮಾಹಿತಿಯ ಪ್ರಕಾರ ನೂರಕ್ಕೂ ಹೆಚ್ಚು ಜನ ಕನ್ನಡಿಗರು ಅಮರನಾಥ ಯಾತ್ರೆಯಲ್ಲಿದ್ದಾರೆ. ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಿಂದ ಅಮರನಾಥ ಯಾತ್ರೆ ಕೈಗೊಂಡಿದ್ದ ಕನ್ನಡಿಗರು ಸುರಕ್ಷಿತವಾಗಿದ್ದು, ಬೇರೆ ಯಾವ ಅಹಿತರಕರ ಸುದ್ದಿಯೂ ಬಂದಿಲ್ಲ. ಅಲ್ಲಿಯ ರಾಜ್ಯ ಸರ್ಕಾರ ಮತ್ತು […]

The post ಅಮರನಾಥ: ಸಹಾಯವಾಣಿಯ ವಿವರ ಇಲ್ಲಿದೆ first appeared on suddi360.

]]>
https://suddi360.com/%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5-%e0%b2%b8%e0%b2%b9%e0%b2%be%e0%b2%af%e0%b2%b5%e0%b2%be%e0%b2%a3%e0%b2%bf%e0%b2%af-%e0%b2%b5%e0%b2%bf%e0%b2%b5%e0%b2%b0-%e0%b2%87%e0%b2%b2/feed/ 0
ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ https://suddi360.com/%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5-%e0%b2%af%e0%b2%be%e0%b2%a4%e0%b3%8d%e0%b2%b0%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%bf%e0%b2%b2%e0%b3%81%e0%b2%95/ https://suddi360.com/%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5-%e0%b2%af%e0%b2%be%e0%b2%a4%e0%b3%8d%e0%b2%b0%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%bf%e0%b2%b2%e0%b3%81%e0%b2%95/#respond Fri, 08 Jul 2022 17:47:40 +0000 https://suddi360.com/?p=943 ಸುದ್ದಿ360, ಬೆಂಗಳೂರು ಜು.8: ಇಂದು ಸುಮಾರು 5:30 ರ ಸಮಯಕ್ಕೆ  ಶ್ರೀ ಅಮರನಾಥ ಗುಹೆಯ ಬಳಿ ಮೋಡದ ಸ್ಫೋಟದಿಂದಾಗಿ ಯಾತ್ರಿಕರ ವಾಸಸ್ಥಳಗಳಿಗೆ ಹಾನಿಯಾಗಿದೆ. NDRF, ITBP, ಭಾರತೀಯ ಸೇನೆ, CRPF, BSF, SDRF ಮತ್ತು ಜಮ್ಮು ಮತ್ತು ಕಾಶ್ಮೀರ್ ಪೋಲಿಸ್ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. ಶ್ರೀ ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ದಯವಿಟ್ಟು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಬಹುದಾಗಿದೆ.‌  […]

The post ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ first appeared on suddi360.

]]>
https://suddi360.com/%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5-%e0%b2%af%e0%b2%be%e0%b2%a4%e0%b3%8d%e0%b2%b0%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%bf%e0%b2%b2%e0%b3%81%e0%b2%95/feed/ 0