hubballi - suddi360 https://suddi360.com Latest News and Current Affairs Fri, 15 Sep 2023 05:47:55 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png hubballi - suddi360 https://suddi360.com 32 32 ಹುಬ್ಬಳ್ಳಿ: ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅನುಮತಿಗಾಗಿ 2ನೇ ದಿನಕ್ಕೆ ಕಾಲಿಟ್ಟ ಧರಣಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ https://suddi360.com/ganesha-idol-at-rani-chennamma-maidan-dharani-enters-2nd-day/ https://suddi360.com/ganesha-idol-at-rani-chennamma-maidan-dharani-enters-2nd-day/#respond Fri, 15 Sep 2023 05:47:18 +0000 https://suddi360.com/?p=3756 ಸುದ್ದಿ360, ಹುಬ್ಬಳ್ಳಿ ಸೆ.15: ನಗರದ ರಾಣಿ ಚನ್ನಮ್ಮ‌ ಮೈದಾನ(ಈದ್ಗಾ)ದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ  ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ. ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದ ಆರಂಭವಾದ ಪ್ರತಿಭಟನೆ ಅಹೋರಾತ್ರಿ ನಡೆಯಿತು. ಪಾಲಿಕೆಯ ಬಿಜೆಪಿ ಸದಸ್ಯರು ಆಯುಕ್ತರ ಕಚೇರಿಯಲ್ಲಿಯೇ ಮಲಗಿ ಪ್ರತಿಭಟಿಸಿದರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಶುಕ್ರವಾರ ಬೆಳಗ್ಗೆ ಬಂದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ […]

The post ಹುಬ್ಬಳ್ಳಿ: ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅನುಮತಿಗಾಗಿ 2ನೇ ದಿನಕ್ಕೆ ಕಾಲಿಟ್ಟ ಧರಣಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ first appeared on suddi360.

]]>
https://suddi360.com/ganesha-idol-at-rani-chennamma-maidan-dharani-enters-2nd-day/feed/ 0
ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ https://suddi360.com/%e0%b2%9c-12-%e0%b2%b0%e0%b2%82%e0%b2%a6%e0%b3%81-%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf-%e0%b2%ae%e0%b3%8b%e0%b2%a6%e0%b2%bf-%e0%b2%b9%e0%b3%81%e0%b2%ac%e0%b3%8d%e0%b2%ac/ https://suddi360.com/%e0%b2%9c-12-%e0%b2%b0%e0%b2%82%e0%b2%a6%e0%b3%81-%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf-%e0%b2%ae%e0%b3%8b%e0%b2%a6%e0%b2%bf-%e0%b2%b9%e0%b3%81%e0%b2%ac%e0%b3%8d%e0%b2%ac/#respond Mon, 09 Jan 2023 11:23:07 +0000 https://suddi360.com/?p=2725 ಸುದ್ದಿ360 ಬೆಂಗಳೂರು, ಜ.3: ಪ್ರಧಾನಿ ನರೇಂದ್ರ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ಭಾಗವಹಿಸಿ  ಹಿಂದಿರುಗಲಿದ್ದಾರೆ ಎಂದು ತಿಳಿಸಿದರು. ಜ.19 ರಂದು ಪ್ರಧಾನಿ ಮೋದಿಯವರು ನಾರಾಯಣಪುರ […]

The post ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ first appeared on suddi360.

]]>
https://suddi360.com/%e0%b2%9c-12-%e0%b2%b0%e0%b2%82%e0%b2%a6%e0%b3%81-%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf-%e0%b2%ae%e0%b3%8b%e0%b2%a6%e0%b2%bf-%e0%b2%b9%e0%b3%81%e0%b2%ac%e0%b3%8d%e0%b2%ac/feed/ 0
ಬಿಜೆಪಿ ವಿರುದ್ಧ ಅಭಿಯಾನ – ಪ್ರಮೋದ್ ಮುತಾಲಿಕ್ ಎಚ್ಚರಿಕೆ https://suddi360.com/%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%85%e0%b2%ad%e0%b2%bf%e0%b2%af%e0%b2%be%e0%b2%a8-%e0%b2%aa%e0%b3%8d/ https://suddi360.com/%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%85%e0%b2%ad%e0%b2%bf%e0%b2%af%e0%b2%be%e0%b2%a8-%e0%b2%aa%e0%b3%8d/#respond Fri, 26 Aug 2022 12:43:38 +0000 https://suddi360.com/?p=2099 ಸುದ್ದಿ360 ಹುಬ್ಬಳ್ಳಿ, ಆ.26: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಮಾಡಿ ನಿರ್ಣಯ ತೆಗೆದುಕೊಳ್ಳಲು ತಿಳಿಸಿದೆ. ಅಗಸ್ಟ್ 29 ರಂದು ನಿರ್ಣಯ ತಿಳಿಸಲು ಸೂಚಿಸಿದೆ. ಆದರೆ ಅನುಮತಿ ನೀಡಲು ಸಮಿತಿಯ ರಚನೆ ಅವಶ್ಯಕತೆ ಇರಲಿಲ್ಲ. ಆದರೆ ವಿನಾಕಾರಣ ಕಾಲಹರಣ ಮಾಡಲು ಈ ರೀತಿಯ ನಾಟಕವನ್ನು ಪಾಲಿಕೆ ಮಾಡುತ್ತಿದೆ ಎಂದು  ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಆರೋಪಿಸಿದರು. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಜೆಪಿ ಅವಕಾಶ […]

The post ಬಿಜೆಪಿ ವಿರುದ್ಧ ಅಭಿಯಾನ – ಪ್ರಮೋದ್ ಮುತಾಲಿಕ್ ಎಚ್ಚರಿಕೆ first appeared on suddi360.

]]>
https://suddi360.com/%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%85%e0%b2%ad%e0%b2%bf%e0%b2%af%e0%b2%be%e0%b2%a8-%e0%b2%aa%e0%b3%8d/feed/ 0
ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%b8%e0%b3%8d%e0%b2%b5%e0%b2%af%e0%b2%82-%e0%b2%ae%e0%b3%8c%e0%b2%b2%e0%b3%8d%e0%b2%af%e0%b2%ae%e0%b2%be%e0%b2%aa%e0%b2%a8%e0%b2%a6-%e0%b2%86%e0%b2%a7%e0%b2%be%e0%b2%b0%e0%b2%a6-%e0%b2%ae/ https://suddi360.com/%e0%b2%b8%e0%b3%8d%e0%b2%b5%e0%b2%af%e0%b2%82-%e0%b2%ae%e0%b3%8c%e0%b2%b2%e0%b3%8d%e0%b2%af%e0%b2%ae%e0%b2%be%e0%b2%aa%e0%b2%a8%e0%b2%a6-%e0%b2%86%e0%b2%a7%e0%b2%be%e0%b2%b0%e0%b2%a6-%e0%b2%ae/#respond Sat, 16 Jul 2022 17:26:19 +0000 https://suddi360.com/?p=1327 ಸುದ್ದಿ360 ಹುಬ್ಬಳ್ಳಿ, ಜು.16: ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರ ಉದ್ಯೋಗ ನೀತಿಯನ್ನು ಹೊರತರುತ್ತಿದೆ. ನಮ್ಮ ಯುವಕರು ಹಾಗೂ ಮಹಿಳೆಯರ ಕೈಗೆ ಉದ್ಯೋಗ ನೀಡಬೇಕು. ಮಹಿಳೆಯರು ಉದ್ದಿಮೆದಾರರಾಗಬೇಕು. ದೇಶದ ಅತ್ಯಂತ ಹೆಚ್ಚಿನ ರಫ್ತನ್ನು ಕರ್ನಾಟದಿಂದ ಮಾಡಲಾಗುತ್ತದೆ. ರಾಜ್ಯದಲ್ಲಿ ಬಹಳಷ್ಟು ಕೆಲಸಗಳಾಗುತ್ತಿದ್ದು, ಮೌನಕ್ರಾಂತಿಯಾಗುತ್ತಿದೆ. […]

The post ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%b8%e0%b3%8d%e0%b2%b5%e0%b2%af%e0%b2%82-%e0%b2%ae%e0%b3%8c%e0%b2%b2%e0%b3%8d%e0%b2%af%e0%b2%ae%e0%b2%be%e0%b2%aa%e0%b2%a8%e0%b2%a6-%e0%b2%86%e0%b2%a7%e0%b2%be%e0%b2%b0%e0%b2%a6-%e0%b2%ae/feed/ 0
5 ದಿನಗಳ ಹಿಂದೆಯೇ ಗುರೂಜಿ ಕೊಲ್ಲುವ ಸುಳಿವು? https://suddi360.com/5-%e0%b2%a6%e0%b2%bf%e0%b2%a8%e0%b2%97%e0%b2%b3-%e0%b2%b9%e0%b2%bf%e0%b2%82%e0%b2%a6%e0%b3%86%e0%b2%af%e0%b3%87-%e0%b2%97%e0%b3%81%e0%b2%b0%e0%b3%82%e0%b2%9c%e0%b2%bf-%e0%b2%95%e0%b3%8a%e0%b2%b2/ https://suddi360.com/5-%e0%b2%a6%e0%b2%bf%e0%b2%a8%e0%b2%97%e0%b2%b3-%e0%b2%b9%e0%b2%bf%e0%b2%82%e0%b2%a6%e0%b3%86%e0%b2%af%e0%b3%87-%e0%b2%97%e0%b3%81%e0%b2%b0%e0%b3%82%e0%b2%9c%e0%b2%bf-%e0%b2%95%e0%b3%8a%e0%b2%b2/#respond Wed, 06 Jul 2022 05:59:18 +0000 https://suddi360.com/?p=834 ಸುದ್ದಿ360 ಹುಬ್ಬಳ್ಳಿ, ಜು.06 : ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಬಗ್ಗೆ ಆರೋಪಿ 5 ದಿನಗಳ ಹಿಂದೆಯೇ ಸುಳಿವು ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆರೋಪಿ ಮಹಾಂತೇಶ ಶಿರೂರ ಜೂ.30ರಂದು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ ಪೋಸ್ಟ್ ಈ ಶಂಖೆಗೆ ಪುಷ್ಟಿ ನೀಡುತ್ತದೆ. ತನ್ನ ಮುಖಪುಟದಲ್ಲಿ ಭಗದ್ಗೀತೆಯ ಶ್ಲೋಕ ‘ಅಧರ್ಮ ತಾಂಡವವಾಡುತ್ತಿರುವಾ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನ ವಿಳಂಬವೇಕೆ ಪ್ರಭುವೇ? […]

The post 5 ದಿನಗಳ ಹಿಂದೆಯೇ ಗುರೂಜಿ ಕೊಲ್ಲುವ ಸುಳಿವು? first appeared on suddi360.

]]>
https://suddi360.com/5-%e0%b2%a6%e0%b2%bf%e0%b2%a8%e0%b2%97%e0%b2%b3-%e0%b2%b9%e0%b2%bf%e0%b2%82%e0%b2%a6%e0%b3%86%e0%b2%af%e0%b3%87-%e0%b2%97%e0%b3%81%e0%b2%b0%e0%b3%82%e0%b2%9c%e0%b2%bf-%e0%b2%95%e0%b3%8a%e0%b2%b2/feed/ 0
ಸರಳ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ https://suddi360.com/%e0%b2%b8%e0%b2%b0%e0%b2%b3-%e0%b2%b5%e0%b2%be%e0%b2%b8%e0%b3%8d%e0%b2%a4%e0%b3%81%e0%b2%a4%e0%b2%9c%e0%b3%8d%e0%b2%9e-%e0%b2%9a%e0%b2%82%e0%b2%a6%e0%b3%8d%e0%b2%b0%e0%b2%b6%e0%b3%87%e0%b2%96%e0%b2%b0/ https://suddi360.com/%e0%b2%b8%e0%b2%b0%e0%b2%b3-%e0%b2%b5%e0%b2%be%e0%b2%b8%e0%b3%8d%e0%b2%a4%e0%b3%81%e0%b2%a4%e0%b2%9c%e0%b3%8d%e0%b2%9e-%e0%b2%9a%e0%b2%82%e0%b2%a6%e0%b3%8d%e0%b2%b0%e0%b2%b6%e0%b3%87%e0%b2%96%e0%b2%b0/#respond Tue, 05 Jul 2022 09:35:19 +0000 https://suddi360.com/?p=789 ಸುದ್ದಿ360 ಹುಬ್ಬಳ್ಳಿ,ಜು.05:  ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ  ಅವರನ್ನು ನಗರದ ಉಣಕಲ್ ಬಳಿಯ ಪ್ರೆಸಿಡೆಂಟ್ ಹೊಟೇಲ್’ನ ಸ್ವಾಗತಕಾರರ ಕೌಂಟರ್ ಬಳಿ ಇಬ್ಬರು ದುಷ್ಕರ್ಮಿಗಳು ಚಾಕವಿನಿಂದ ಇರಿದು ಕೊಲೆ ಮಾಡಿರುವ ಪ್ರಕರಣ ಮಂಗಳವಾರ ಮಧ್ಯಾಹ್ನ‌ ನಡೆದಿದೆ. ಸ್ವಾಗತಕಾರರ ಕೌಂಟರ್ ಬಳಿ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿ ಆಗಿದ್ದಾರೆ. ನಲವತ್ತಕ್ಕು ಹೆಚ್ಚು ಬಾರಿ ಕುತ್ತಿಗೆ, ಹೊಟ್ಟೆಗೆ ಇರಿದು ಹತ್ಯೆ ಮಾಡಿರುವ ಹಾಗೂ ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬೆಳಗ್ಗೆ ಪ್ರಸಿಡೆಂಟ್ ಹೋಟೆಲ್ […]

The post ಸರಳ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ first appeared on suddi360.

]]>
https://suddi360.com/%e0%b2%b8%e0%b2%b0%e0%b2%b3-%e0%b2%b5%e0%b2%be%e0%b2%b8%e0%b3%8d%e0%b2%a4%e0%b3%81%e0%b2%a4%e0%b2%9c%e0%b3%8d%e0%b2%9e-%e0%b2%9a%e0%b2%82%e0%b2%a6%e0%b3%8d%e0%b2%b0%e0%b2%b6%e0%b3%87%e0%b2%96%e0%b2%b0/feed/ 0
ಬಡ ಮಕ್ಕಳಿಗೆ ಪಿಯು, ಡಿಗ್ರಿ ಶಿಕ್ಷಣ ಉಚಿತ https://suddi360.com/%e0%b2%ac%e0%b2%a1-%e0%b2%ae%e0%b2%95%e0%b3%8d%e0%b2%95%e0%b2%b3%e0%b2%bf%e0%b2%97%e0%b3%86-%e0%b2%aa%e0%b2%bf%e0%b2%af%e0%b3%81-%e0%b2%a1%e0%b2%bf%e0%b2%97%e0%b3%8d%e0%b2%b0%e0%b2%bf-%e0%b2%b6/ https://suddi360.com/%e0%b2%ac%e0%b2%a1-%e0%b2%ae%e0%b2%95%e0%b3%8d%e0%b2%95%e0%b2%b3%e0%b2%bf%e0%b2%97%e0%b3%86-%e0%b2%aa%e0%b2%bf%e0%b2%af%e0%b3%81-%e0%b2%a1%e0%b2%bf%e0%b2%97%e0%b3%8d%e0%b2%b0%e0%b2%bf-%e0%b2%b6/#respond Mon, 04 Jul 2022 18:09:16 +0000 https://suddi360.com/?p=778 ಪತ್ರಿಕಾ ವಿತರಕರು, ವಿತರಕರು ಮಕ್ಕಳು- ಪತ್ರಕರ್ತರ ಮಕ್ಕಳಿಗೂ ಉಚಿತ  ಪ್ರವೇಶ ಸುದ್ದಿ360 ಹುಬ್ಬಳ್ಳಿ, ಜು.04: ಧಾರವಾಡ ರಾಯಪುರ ದಲ್ಲಿರುವ ಡಾ. ಡಿ.ಜಿ. ಶೆಟ್ಟಿ ಎಜುಕೇಶನ್ ಸೊಸೈಟಿಯಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಡಿ ಜಿಎಂದು ಸಂಸ್ಥೆಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ ಹೇಳಿದರು. ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001 ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಪ್ರತಿಭಾವಂತ ಅಷ್ಟೇ ಅಲ್ಲದೆ ಕಡಿಮೆ ಅಂಕಗಳನ್ನು ಪಡೆದು ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ […]

The post ಬಡ ಮಕ್ಕಳಿಗೆ ಪಿಯು, ಡಿಗ್ರಿ ಶಿಕ್ಷಣ ಉಚಿತ first appeared on suddi360.

]]>
https://suddi360.com/%e0%b2%ac%e0%b2%a1-%e0%b2%ae%e0%b2%95%e0%b3%8d%e0%b2%95%e0%b2%b3%e0%b2%bf%e0%b2%97%e0%b3%86-%e0%b2%aa%e0%b2%bf%e0%b2%af%e0%b3%81-%e0%b2%a1%e0%b2%bf%e0%b2%97%e0%b3%8d%e0%b2%b0%e0%b2%bf-%e0%b2%b6/feed/ 0