hyderabad - suddi360 https://suddi360.com Latest News and Current Affairs Sat, 02 Jul 2022 17:48:59 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png hyderabad - suddi360 https://suddi360.com 32 32 ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು – ಕವಿವಾಣಿ ಸ್ಮರಿಸಿದ ಸಿಎಂ https://suddi360.com/%e0%b2%8e%e0%b2%b2%e0%b3%8d%e0%b2%b2%e0%b2%be%e0%b2%a6%e0%b2%b0%e0%b3%82-%e0%b2%87%e0%b2%b0%e0%b3%81-%e0%b2%8e%e0%b2%82%e0%b2%a6%e0%b3%86%e0%b2%82%e0%b2%a6%e0%b2%bf%e0%b2%97%e0%b3%82-%e0%b2%a8/ https://suddi360.com/%e0%b2%8e%e0%b2%b2%e0%b3%8d%e0%b2%b2%e0%b2%be%e0%b2%a6%e0%b2%b0%e0%b3%82-%e0%b2%87%e0%b2%b0%e0%b3%81-%e0%b2%8e%e0%b2%82%e0%b2%a6%e0%b3%86%e0%b2%82%e0%b2%a6%e0%b2%bf%e0%b2%97%e0%b3%82-%e0%b2%a8/#respond Sat, 02 Jul 2022 17:48:53 +0000 https://suddi360.com/?p=736 ಸುದ್ದಿ360 ಹೈದರಾಬಾದ್ ಜು.02: ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.’’ಎಂಬ ಕವಿವಾಣಿಯಂತೆ ಕನ್ನಡನಾಡಿನಿಂದ ಹೈದರಾಬಾದಿನಲ್ಲಿ ನೆಲೆಸಿದ್ದರೂ ಕನ್ನಡದ ಕಂಪು ಹಾಗೂ ಭಾಷೆಯನ್ನು ಬಿಟ್ಟಿಲ್ಲ. ನಮಗಿಂತ ಅಚ್ಚಕಟ್ಟಿನ ಕನ್ನಡದ ಪ್ರೇಮಿಗಳು ನೀವು’ ಎಂದು ಮುಖ್ಯಮಂತ್ರಿಗಳು ಬಸವರಾಜ ಬೊಮಾಯಿ ಅವರು ತಿಳಿಸಿದರು. ಅವರು ಇಂದು ಕಾಚಿಗುಡದ ಲಿಂಗಂಪಲ್ಲಿಯಲ್ಲಿರುವ ನೃಪತುಂಗ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ನೃಪತುಂಗ ಕನ್ನಡದ ಆದಿಕವಿಯ ಹೆಸರಿನಲ್ಲಿ ಸಂಸ್ಥೆಯನ್ನು ಕಟ್ಟಿ ಸಾವಿರಾರು ಮಕ್ಕಳಿಗೆ ವಿದ್ಯೆ ನೀಡುತ್ತಿರುವುದು ದೊಡ್ಡ ಕೆಲಸ. ಇದರ ಸ್ಥಾಪಕರಿಗೆ ಹಾಗೂ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು. ಹೈದರಾಬಾದಿನ […]

The post ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು – ಕವಿವಾಣಿ ಸ್ಮರಿಸಿದ ಸಿಎಂ first appeared on suddi360.

]]>
https://suddi360.com/%e0%b2%8e%e0%b2%b2%e0%b3%8d%e0%b2%b2%e0%b2%be%e0%b2%a6%e0%b2%b0%e0%b3%82-%e0%b2%87%e0%b2%b0%e0%b3%81-%e0%b2%8e%e0%b2%82%e0%b2%a6%e0%b3%86%e0%b2%82%e0%b2%a6%e0%b2%bf%e0%b2%97%e0%b3%82-%e0%b2%a8/feed/ 0