karavara - suddi360 https://suddi360.com Latest News and Current Affairs Sat, 15 Apr 2023 08:11:03 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png karavara - suddi360 https://suddi360.com 32 32 ನನಗೆ ಕ್ಷೇತ್ರವಿಲ್ಲ  ಎಂದ ಈಶ್ವರಪ್ಪಗೆ ಟಿಕೆಟ್ಟೇ ಸಿಕ್ಕಿಲ್ಲ: ಸಿದ್ಧರಾಮಯ್ಯ ವ್ಯಂಗ್ಯ https://suddi360.com/%e0%b2%a8%e0%b2%a8%e0%b2%97%e0%b3%86-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%b5%e0%b2%bf%e0%b2%b2%e0%b3%8d%e0%b2%b2-%e0%b2%8e%e0%b2%82%e0%b2%a6-%e0%b2%88%e0%b2%b6/ https://suddi360.com/%e0%b2%a8%e0%b2%a8%e0%b2%97%e0%b3%86-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%b5%e0%b2%bf%e0%b2%b2%e0%b3%8d%e0%b2%b2-%e0%b2%8e%e0%b2%82%e0%b2%a6-%e0%b2%88%e0%b2%b6/#respond Sat, 15 Apr 2023 08:11:01 +0000 https://suddi360.com/?p=3255 ಸುದ್ದಿ360 ಕಾರವಾರ : ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಕ್ಷೇತ್ರವಿಲ್ಲ  ಎಂದು ಹೇಳಿದ್ದ ಕೆ.ಎಸ್. ಈಶ್ವರಪ್ಪಗೆ ಈ ಬಾರಿ ಚುನಾವಣೆಯಲ್ಲಿ  ಸ್ಪರ್ಧಿಸಲು ಬಿಜೆಪಿಯವರು ಟಿಕೆಟ್ ನೀಡುವುದು ಇರಲಿ ಅವರನ್ನು ಚುನಾವಣಾ ರಾಜಕೀಯದಿಂದಲೇ ದೂರ ಇಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಹಳಿಯಾಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು  ಪಕ್ಷವನ್ನು ಕಟ್ಟಿದ ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ. ಜಗದೀಶ್ ಶೆಟ್ಟರ್ ಉತ್ತಮ ನಾಯಕ ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯಾಗಿಲ್ಲ. ಹಾಗೇನಾದರೂ ಒಂದು ವೇಳೆ ಅವರು ಸೇರಬಯಸಿದರೆ ಕಾಂಗ್ರೆಸ್ ಸ್ವಾಗತಿಸುತ್ತದೆ […]

The post ನನಗೆ ಕ್ಷೇತ್ರವಿಲ್ಲ  ಎಂದ ಈಶ್ವರಪ್ಪಗೆ ಟಿಕೆಟ್ಟೇ ಸಿಕ್ಕಿಲ್ಲ: ಸಿದ್ಧರಾಮಯ್ಯ ವ್ಯಂಗ್ಯ first appeared on suddi360.

]]>
https://suddi360.com/%e0%b2%a8%e0%b2%a8%e0%b2%97%e0%b3%86-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%b5%e0%b2%bf%e0%b2%b2%e0%b3%8d%e0%b2%b2-%e0%b2%8e%e0%b2%82%e0%b2%a6-%e0%b2%88%e0%b2%b6/feed/ 0
ಎಸಿಬಿ ಎಸ್ಪಿಯಾಗಿ ರಾಜೀವ್ ನೇಮಕ https://suddi360.com/%e0%b2%8e%e0%b2%b8%e0%b2%bf%e0%b2%ac%e0%b2%bf-%e0%b2%8e%e0%b2%b8%e0%b3%8d%e0%b2%aa%e0%b2%bf%e0%b2%af%e0%b2%be%e0%b2%97%e0%b2%bf-%e0%b2%b0%e0%b2%be%e0%b2%9c%e0%b3%80%e0%b2%b5%e0%b3%8d-%e0%b2%a8/ https://suddi360.com/%e0%b2%8e%e0%b2%b8%e0%b2%bf%e0%b2%ac%e0%b2%bf-%e0%b2%8e%e0%b2%b8%e0%b3%8d%e0%b2%aa%e0%b2%bf%e0%b2%af%e0%b2%be%e0%b2%97%e0%b2%bf-%e0%b2%b0%e0%b2%be%e0%b2%9c%e0%b3%80%e0%b2%b5%e0%b3%8d-%e0%b2%a8/#respond Sat, 23 Jul 2022 09:17:27 +0000 https://suddi360.com/?p=1506 ಸುದ್ದಿ360 ದಾವಣಗೆರೆ, ಜು.23: ಕಾರವಾರ ಜಿಲ್ಲೆಯ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್ ದಾವಣಗೆರೆ ಪೂರ್ವವಲಯದ ಎಸಿಬಿ ಎಸ್ಪಿಯಾಗಿ ನೂತನವಾಗಿ ನೇಮಕವಾಗಿದ್ದಾರೆ. ಮೈಸೂರಿನಲ್ಲಿ ಡಿಎಸ್ಪಿ ಟ್ರೈನಿಂಗ್ ಮುಗಿಸಿ, ಉಡುಪಿಯಲ್ಲಿ ಪ್ರೋಭೇಷನರಿಯಾಗಿ ಕೆಲಸ ಮಾಡಿದ್ದರು. ಇನ್ನು ಮಡಿಕೇರಿ, ಕೊಪ್ಪಳ ಡಿಎಸ್ಪಿ, ಬೆಳಗಾವಿಯಲ್ಲಿ ಡಿಸಿಆರ್‌ಇಸೆಲ್‌ನಲ್ಲಿ ಎಎಸ್ಪಿ, ಕೋಲಾರ ಎಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದರು. ನಂತರ ದಾವಣಗೆರೆಯಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿ, ಐಪಿಎಸ್‌ಗೆ ಪದನ್ನೋತಿ ಹೊಂದಿದ್ದರು.

The post ಎಸಿಬಿ ಎಸ್ಪಿಯಾಗಿ ರಾಜೀವ್ ನೇಮಕ first appeared on suddi360.

]]>
https://suddi360.com/%e0%b2%8e%e0%b2%b8%e0%b2%bf%e0%b2%ac%e0%b2%bf-%e0%b2%8e%e0%b2%b8%e0%b3%8d%e0%b2%aa%e0%b2%bf%e0%b2%af%e0%b2%be%e0%b2%97%e0%b2%bf-%e0%b2%b0%e0%b2%be%e0%b2%9c%e0%b3%80%e0%b2%b5%e0%b3%8d-%e0%b2%a8/feed/ 0