ksrtc new bus stop - suddi360 https://suddi360.com Latest News and Current Affairs Mon, 26 Dec 2022 11:44:07 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png ksrtc new bus stop - suddi360 https://suddi360.com 32 32 ದಾವಣಗೆರೆ ಕೆಎಸ್ಆರ್‍ ಟಿಸಿ ನೂತನ ಬಸ್ ನಿಲ್ದಾಣಕ್ಕೆ ಚನ್ನಯ್ಯ ವಡೇಯರ್ ಹೆಸರಿಡಲು ಒತ್ತಾಯ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%95%e0%b3%86%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%9f%e0%b2%bf%e0%b2%b8%e0%b2%bf/ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%95%e0%b3%86%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%9f%e0%b2%bf%e0%b2%b8%e0%b2%bf/#respond Mon, 26 Dec 2022 11:43:02 +0000 https://suddi360.com/?p=2555 ಸುದ್ದಿ360 ದಾವಣಗೆರೆ ಡಿ.26:  ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಸಂಸದರಾಗಿದ್ದ ಚನ್ನಯ್ಯ ವಡೇಯರವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಹರಿಹರ ತಾಲ್ಲೂಕು ಕುರುಬರ ಸಂಘ ಒತ್ತಾಯಿಸುವುದಾಗಿ ಸಂಘದ ಸಂಚಾಲಕ ಡಾ. ಕರಿಬಸಯ್ಯ ಮಠದ ತಿಳಿಸಿದ್ದಾರೆ. ಈ ಕುರಿತು ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚನ್ನಯ್ಯ ವಡೇಯರವರು ದಾವಣಗೆರೆ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ದಾವಣಗೆರೆಯ ಅಭಿವೃದ್ಧಿಗಾಗಿ ಶ್ರಮಿಸಿದವರಾಗಿದ್ದಾರೆ. ಅವರ ಹೆಸರನ್ನು ಸರ್ಕಾರ […]

The post ದಾವಣಗೆರೆ ಕೆಎಸ್ಆರ್‍ ಟಿಸಿ ನೂತನ ಬಸ್ ನಿಲ್ದಾಣಕ್ಕೆ ಚನ್ನಯ್ಯ ವಡೇಯರ್ ಹೆಸರಿಡಲು ಒತ್ತಾಯ first appeared on suddi360.

]]>
https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%95%e0%b3%86%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%9f%e0%b2%bf%e0%b2%b8%e0%b2%bf/feed/ 0