panchamasali peeta - suddi360 https://suddi360.com Latest News and Current Affairs Fri, 30 Dec 2022 09:24:27 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png panchamasali peeta - suddi360 https://suddi360.com 32 32 ಚುನಾವಣಾ ಗಿಮಿಕ್ ಗೆ ಮುಂದಾಗಿರುವ ಸರ್ಕಾರದಿಂದ ಮೀಸಲಾತಿ ಗೊಂದಲ : ಸಿದ್ಧರಾಮಯ್ಯ https://suddi360.com/%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be-%e0%b2%97%e0%b2%bf%e0%b2%ae%e0%b2%bf%e0%b2%95%e0%b3%8d-%e0%b2%97%e0%b3%86-%e0%b2%ae%e0%b3%81%e0%b2%82%e0%b2%a6%e0%b2%be%e0%b2%97/ https://suddi360.com/%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be-%e0%b2%97%e0%b2%bf%e0%b2%ae%e0%b2%bf%e0%b2%95%e0%b3%8d-%e0%b2%97%e0%b3%86-%e0%b2%ae%e0%b3%81%e0%b2%82%e0%b2%a6%e0%b2%be%e0%b2%97/#respond Fri, 30 Dec 2022 09:24:21 +0000 https://suddi360.com/?p=2601 ಸುದ್ದಿ360 ದಾವಣಗೆರೆ, ಡಿ.30: ಮೀಸಲಾತಿಯಲ್ಲಿ ರಾಜಕೀಯ ಗಿಮಿಕ್ ಮಾಡುತ್ತಿರುವ ಬಜೆಪಿಯ ಡಬ್ಬಲ್ ಇಂಜಿನ್ ಸರ್ಕಾರ ಗೊಂದಲದಲ್ಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮತವೊಲಿಕೆಯ ರಾಜಕಾರಣ ಮಾಡುತ್ತಿದೆ ಎಂದು ಮೀಸಲಾತಿ ಕುರಿತು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ವಿರೋಧಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು. ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಿಸರ್ವೇಷನ್ 50 ಪರ್ಸೆಂಟ್‍ಗಿಂತ ಹೆಚ್ಚಾಗಬಾರದು ಎಂದು 1992ರಲ್ಲಿ ಸುಪ್ರೀಂಕೋರ್ಟ್ ಬೆಂಚ್ ಬಹಳ ಸ್ಪಷ್ಟವಾಗಿ ಹೇಳಿದೆ.  ಆದರೆ ಈ ಮೊದಲು […]

The post ಚುನಾವಣಾ ಗಿಮಿಕ್ ಗೆ ಮುಂದಾಗಿರುವ ಸರ್ಕಾರದಿಂದ ಮೀಸಲಾತಿ ಗೊಂದಲ : ಸಿದ್ಧರಾಮಯ್ಯ first appeared on suddi360.

]]>
https://suddi360.com/%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be-%e0%b2%97%e0%b2%bf%e0%b2%ae%e0%b2%bf%e0%b2%95%e0%b3%8d-%e0%b2%97%e0%b3%86-%e0%b2%ae%e0%b3%81%e0%b2%82%e0%b2%a6%e0%b2%be%e0%b2%97/feed/ 0
ಯೋಗ ನಡಿಗೆಗೆ ವಚಾನಾನಂದ ಶ್ರೀಗಳಿಂದ ಚಾಲನೆ- ಮಕ್ಕಳಿಗೆ ಸುಲಭ ಯೋಗಾಸನ https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/ https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/#respond Sat, 18 Jun 2022 04:29:39 +0000 https://suddi360.com/?p=295 ಸುದ್ದಿ360 ದಾವಣಗೆರೆ, ಜೂನ್ 18: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಇಂದು (ಜೂ.18) ಬೆಳಿಗ್ಗೆ 7 ಗಂಟೆಗೆ ನಗರದ  ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಯೋಗನಡಿಗೆ  ಮೋತಿ ವೀರಪ್ಪ ಕಾಲೇಜು ಕ್ರೀಡಾಂಗಣ ತಲುಪಿತು. ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಯೋಗ ನಡಿಗೆಗೆ ಚಾಲನೆ ನೀಡಿದರು. ನಗರದ 4 ವಲಯಗಳ 50ಕ್ಕೂ ಹೆಚ್ಚು ಶಾಲೆಗಳ 2000ಕ್ಕೂ ಅಧಿಕ ಮಕ್ಕಳು ಯೋಗನಡಿಗೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್‍ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‍, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ, ಬಿ.ಸಿ. […]

The post ಯೋಗ ನಡಿಗೆಗೆ ವಚಾನಾನಂದ ಶ್ರೀಗಳಿಂದ ಚಾಲನೆ- ಮಕ್ಕಳಿಗೆ ಸುಲಭ ಯೋಗಾಸನ first appeared on suddi360.

]]>
https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/feed/ 0