politics - suddi360 https://suddi360.com Latest News and Current Affairs Tue, 18 Apr 2023 06:26:52 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png politics - suddi360 https://suddi360.com 32 32 ಪ್ರಶ್ನೆ ಪತ್ರಿಕೆಗಾಗಿ ಕಾದು ಕುಳಿತಿರುವ ಮತದಾರ – ಕೊಡುಗೈ ಬಿಕ್ಷುಕರ ಭರಪೂರ ಪ್ರಚಾರ https://suddi360.com/%e0%b2%aa%e0%b3%8d%e0%b2%b0%e0%b2%b6%e0%b3%8d%e0%b2%a8%e0%b3%86-%e0%b2%aa%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%95%e0%b2%be%e0%b2%a6%e0%b3%81/ https://suddi360.com/%e0%b2%aa%e0%b3%8d%e0%b2%b0%e0%b2%b6%e0%b3%8d%e0%b2%a8%e0%b3%86-%e0%b2%aa%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%95%e0%b2%be%e0%b2%a6%e0%b3%81/#respond Tue, 18 Apr 2023 06:26:50 +0000 https://suddi360.com/?p=3264 – ಕೂಡ್ಲಿ ಸೋಮಶೇಖರ್ ಚುನಾವಣೆ ಎಂದ ಮೇಲೆ ಇಲ್ಲಿ ಪಕ್ಷಗಳ ಹೈಕಮಾಂಡ್ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನ ವರೆಗೆ ಮತ್ತು ಹಿರಿಯ ನಾಗರೀಕರಿಂದ ಹಿಡಿದು ಈಗಷ್ಟೇ ಮತದಾನಕ್ಕೆ ಅರ್ಹತೆ ಪಡೆದ ಯುವಪೀಳಿಗೆ ವಿವಿಧ ಬಗೆಗಳಲ್ಲಿ ಚುನಾವಣಾ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದ್ದರೂ ಸಹ ಸಾಕಷ್ಟು ಮಂದಿ ಮತದಾನದಿಂದ ದೂರವೇ ಉಳಿಯುವುದು ವಿಪರ್ಯಾಸ. ಚುನಾವಣಾ ಆಯೋಗ ಮತದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಮತಯಾಚನೆಗೆ ಬರುವ […]

The post ಪ್ರಶ್ನೆ ಪತ್ರಿಕೆಗಾಗಿ ಕಾದು ಕುಳಿತಿರುವ ಮತದಾರ – ಕೊಡುಗೈ ಬಿಕ್ಷುಕರ ಭರಪೂರ ಪ್ರಚಾರ first appeared on suddi360.

]]>
https://suddi360.com/%e0%b2%aa%e0%b3%8d%e0%b2%b0%e0%b2%b6%e0%b3%8d%e0%b2%a8%e0%b3%86-%e0%b2%aa%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86%e0%b2%97%e0%b2%be%e0%b2%97%e0%b2%bf-%e0%b2%95%e0%b2%be%e0%b2%a6%e0%b3%81/feed/ 0
ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ https://suddi360.com/%e0%b2%aa%e0%b3%81%e0%b2%b2%e0%b3%8d%e0%b2%b5%e0%b2%be%e0%b2%ae%e0%b2%be-%e0%b2%a6%e0%b2%be%e0%b2%b3%e0%b2%bf-%e0%b2%b0%e0%b2%be%e0%b2%9c%e0%b2%95%e0%b3%80%e0%b2%af-%e0%b2%aa%e0%b3%8d%e0%b2%b0/ https://suddi360.com/%e0%b2%aa%e0%b3%81%e0%b2%b2%e0%b3%8d%e0%b2%b5%e0%b2%be%e0%b2%ae%e0%b2%be-%e0%b2%a6%e0%b2%be%e0%b2%b3%e0%b2%bf-%e0%b2%b0%e0%b2%be%e0%b2%9c%e0%b2%95%e0%b3%80%e0%b2%af-%e0%b2%aa%e0%b3%8d%e0%b2%b0/#respond Mon, 20 Jun 2022 13:39:20 +0000 https://suddi360.com/?p=385 ಪ್ರಧಾನಿಯ ರಾಜ್ಯ ಪ್ರವಾಸ ಅಧಿಕಾರದ ಕುರ್ಚಿಗಾಗಿ – ಯೋಗ ನೆಪಮಾತ್ರ . . ? ಸುದ್ದಿ360 ದಾವಣಗೆರೆ, ಜೂ.20: ೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿ ಒಂದು ರಾಜಕೀಯ ಪ್ರೇರಿತ. ಇಲ್ಲವೆಂದಾದರೆ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ನೀಡಿರಲಿಲ್ಲವೇ, ನೀಡಿದ್ದರೂ ಅದನ್ನು ಹಗುರವಾಗಿ ಪರಿಗಣಿಸಿದ್ದು ಏಕೆ ..? ಇಂದೂ ಸಹ ಅಧಿಕಾರದ ಕುರ್ಚಿಗಾಗಿ ಯೋಗ ದಿನಾಚರಣೆ ನೆಪದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಕಿಡಿಕಾರಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]

The post ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ first appeared on suddi360.

]]>
https://suddi360.com/%e0%b2%aa%e0%b3%81%e0%b2%b2%e0%b3%8d%e0%b2%b5%e0%b2%be%e0%b2%ae%e0%b2%be-%e0%b2%a6%e0%b2%be%e0%b2%b3%e0%b2%bf-%e0%b2%b0%e0%b2%be%e0%b2%9c%e0%b2%95%e0%b3%80%e0%b2%af-%e0%b2%aa%e0%b3%8d%e0%b2%b0/feed/ 0