president of india - suddi360 https://suddi360.com Latest News and Current Affairs Thu, 23 Jun 2022 18:42:29 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png president of india - suddi360 https://suddi360.com 32 32 ವರಿಷ್ಠರ ಸೂಚನೆ ಮೇರೆಗೆ ದೆಹಲಿ ಪ್ರವಾಸ : ಸಿಎಂ ಬಸವರಾಜ ಬೊಮ್ಮಾಯಿ https://suddi360.com/%e0%b2%b5%e0%b2%b0%e0%b2%bf%e0%b2%b7%e0%b3%8d%e0%b2%a0%e0%b2%b0-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b3%86%e0%b2%b9/ https://suddi360.com/%e0%b2%b5%e0%b2%b0%e0%b2%bf%e0%b2%b7%e0%b3%8d%e0%b2%a0%e0%b2%b0-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b3%86%e0%b2%b9/#respond Thu, 23 Jun 2022 18:42:28 +0000 https://suddi360.com/?p=501 ಸುದ್ದಿ 360 ನವದೆಹಲಿ, ಜೂನ್ 23: ಭಾರತದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳು ಹಾಜರಿದ್ದು ನಾಮಪಾತ್ರಕ್ಕೆ ಸೂಚಕರಾಗಿ ಸಹಿಹಾಕಲು ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಹಾಜರಿರಬೇಕೆಂದು ವರಿಷ್ಠರ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

The post ವರಿಷ್ಠರ ಸೂಚನೆ ಮೇರೆಗೆ ದೆಹಲಿ ಪ್ರವಾಸ : ಸಿಎಂ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%b5%e0%b2%b0%e0%b2%bf%e0%b2%b7%e0%b3%8d%e0%b2%a0%e0%b2%b0-%e0%b2%b8%e0%b3%82%e0%b2%9a%e0%b2%a8%e0%b3%86-%e0%b2%ae%e0%b3%87%e0%b2%b0%e0%b3%86%e0%b2%97%e0%b3%86-%e0%b2%a6%e0%b3%86%e0%b2%b9/feed/ 0
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ‘ವಿಶೇಷ’ತೆ ಮುಂದುವರಿಸಿದ ಬಿಜೆಪಿ https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%85%e0%b2%ad%e0%b3%8d%e0%b2%af%e0%b2%b0%e0%b3%8d%e0%b2%a5%e0%b2%bf-%e0%b2%86%e0%b2%af%e0%b3%8d%e0%b2%95/ https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%85%e0%b2%ad%e0%b3%8d%e0%b2%af%e0%b2%b0%e0%b3%8d%e0%b2%a5%e0%b2%bf-%e0%b2%86%e0%b2%af%e0%b3%8d%e0%b2%95/#respond Thu, 23 Jun 2022 13:18:20 +0000 https://suddi360.com/?p=472 ಬಿಜೆಪಿ-ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗುವುದು ಖಚಿತ? ಸುದ್ದಿ360 ವಿಶೇಷ ವರದಿ:  ಒಡಿಶಾ ಮೂಲದ ರಾಜಕಾರಣಿ, ಸಮಾಜ ಸೇವಕಿ ಹಾಗೂ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎಗೆ ಇರುವ ಸಂಖ್ಯಾ ಬಲ ಮತ್ತು ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್ ಸೇರಿ ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲ  ಇರುವ ಕಾರಣ ಮುರ್ಮು ರಾಷ್ಟ್ರಪತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ದೊರೆತಾಗಲೆಲ್ಲಾ […]

The post ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ‘ವಿಶೇಷ’ತೆ ಮುಂದುವರಿಸಿದ ಬಿಜೆಪಿ first appeared on suddi360.

]]>
https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%85%e0%b2%ad%e0%b3%8d%e0%b2%af%e0%b2%b0%e0%b3%8d%e0%b2%a5%e0%b2%bf-%e0%b2%86%e0%b2%af%e0%b3%8d%e0%b2%95/feed/ 0