shamanur shivashankarappa - suddi360 https://suddi360.com Latest News and Current Affairs Sat, 17 Jun 2023 13:53:45 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png shamanur shivashankarappa - suddi360 https://suddi360.com 32 32 ‘ಮಾವನವರ ಮಾತು ನನಗೆ ಆಶೀರ್ವಾದ’ ಎನ್ನುತ್ತಲೇ ಸವಾಲು ಸ್ವೀಕರಿಸಲು ಸಿದ್ಧ ಎಂದಿರುವ ಸಂಸದ ಜಿ.ಎಂ. ಸಿದ್ದೇಶ‍್ವರ https://suddi360.com/%e0%b2%ae%e0%b2%be%e0%b2%b5%e0%b2%a8%e0%b2%b5%e0%b2%b0-%e0%b2%ae%e0%b2%be%e0%b2%a4%e0%b3%81-%e0%b2%a8%e0%b2%a8%e0%b2%97%e0%b3%86-%e0%b2%86%e0%b2%b6%e0%b3%80%e0%b2%b0%e0%b3%8d%e0%b2%b5%e0%b2%be/ https://suddi360.com/%e0%b2%ae%e0%b2%be%e0%b2%b5%e0%b2%a8%e0%b2%b5%e0%b2%b0-%e0%b2%ae%e0%b2%be%e0%b2%a4%e0%b3%81-%e0%b2%a8%e0%b2%a8%e0%b2%97%e0%b3%86-%e0%b2%86%e0%b2%b6%e0%b3%80%e0%b2%b0%e0%b3%8d%e0%b2%b5%e0%b2%be/#respond Sat, 17 Jun 2023 13:53:43 +0000 https://suddi360.com/?p=3421 ಸುದ್ದಿ360 ದಾವಣಗೆರೆ: `ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಿದ್ದೇಶ್ವರ ಸೋಲುವುದನ್ನು ನೋಡುತ್ತೇನೆ’ ಎಂದು ಹೇಳಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು “ಹಿರಿಯರು ಹಾಗೂ ನಮ್ಮ ಮಾವನವರಾಗಿರುವ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಏನೇ ಹೇಳಿರಲಿ, ಅವರ ಮಾತುಗಳು ನನಗೆ ಆಶೀರ್ವಾದ ಇದ್ದಂತೆ” ಎಂದಿದ್ದಾರೆ. ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಿಂತರೆ ಫಂಡ್ ಕೊಡುವುದಾಗಿ ಹಿರಿಯರಾಗಿರುವ […]

The post ‘ಮಾವನವರ ಮಾತು ನನಗೆ ಆಶೀರ್ವಾದ’ ಎನ್ನುತ್ತಲೇ ಸವಾಲು ಸ್ವೀಕರಿಸಲು ಸಿದ್ಧ ಎಂದಿರುವ ಸಂಸದ ಜಿ.ಎಂ. ಸಿದ್ದೇಶ‍್ವರ first appeared on suddi360.

]]>
https://suddi360.com/%e0%b2%ae%e0%b2%be%e0%b2%b5%e0%b2%a8%e0%b2%b5%e0%b2%b0-%e0%b2%ae%e0%b2%be%e0%b2%a4%e0%b3%81-%e0%b2%a8%e0%b2%a8%e0%b2%97%e0%b3%86-%e0%b2%86%e0%b2%b6%e0%b3%80%e0%b2%b0%e0%b3%8d%e0%b2%b5%e0%b2%be/feed/ 0
ಸಚಿವ ಈಶ್ವರ ಬಿ. ಖಂಡ್ರೆ ದಾವಣಗೆರೆ ಭೇಟಿ https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%88%e0%b2%b6%e0%b3%8d%e0%b2%b5%e0%b2%b0-%e0%b2%ac%e0%b2%bf-%e0%b2%96%e0%b2%82%e0%b2%a1%e0%b3%8d%e0%b2%b0%e0%b3%86-%e0%b2%a6%e0%b2%be%e0%b2%b5%e0%b2%a3/ https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%88%e0%b2%b6%e0%b3%8d%e0%b2%b5%e0%b2%b0-%e0%b2%ac%e0%b2%bf-%e0%b2%96%e0%b2%82%e0%b2%a1%e0%b3%8d%e0%b2%b0%e0%b3%86-%e0%b2%a6%e0%b2%be%e0%b2%b5%e0%b2%a3/#respond Thu, 15 Jun 2023 18:48:37 +0000 https://suddi360.com/?p=3414 ದಾವಣಗೆರೆ: ಕರ್ನಾಟಕ ಸರ್ಕಾರದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಆದ ಈಶ್ವರ ಬಿ. ಖಂಡ್ರೆ ಅವರು ಜೂನ್ 16ರಂದು ದಾವಣಗೆರೆ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸದ ವಿವರ ಇಂತಿದೆ. ಸಚಿವರು ಬೆ.10ಕ್ಕೆ ಬೆಂಗಳೂರಿನಿಂದಿ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದು, ಬೆ.12ಕ್ಕೆ ಚಿತ್ರದುರ್ಗ ತಲುಪಿ, ಶ್ರೀ ಇಮ್ಮಡಿ ಸಿದ್ರಾಮೇಶ್ವರ ಭೋವಿ ಗುರುಪೀಠ ಸ್ವಾಮಿಜಿಯವರನ್ನು ಭೇಟಿ ಮಾಡಲಿದ್ದಾರೆ. 12.30ಕ್ಕೆ ಚಿತ್ರದುರ್ಗದಿಂದ ಹೊರಟು 1.30ಕ್ಕೆ ದಾವಣಗೆರೆ ತಲುಪಿ, ಕಾಂಗ್ರೆಸ್ನ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ 93ನೇ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ […]

The post ಸಚಿವ ಈಶ್ವರ ಬಿ. ಖಂಡ್ರೆ ದಾವಣಗೆರೆ ಭೇಟಿ first appeared on suddi360.

]]>
https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%88%e0%b2%b6%e0%b3%8d%e0%b2%b5%e0%b2%b0-%e0%b2%ac%e0%b2%bf-%e0%b2%96%e0%b2%82%e0%b2%a1%e0%b3%8d%e0%b2%b0%e0%b3%86-%e0%b2%a6%e0%b2%be%e0%b2%b5%e0%b2%a3/feed/ 0
ಎಸ್‌ಎಸ್ 93ನೇ ಜನ್ಮದಿನ: ಅಭಿಮಾನಿಗಳಿಂದ ವಿವಿಧ ಸೇವಾ ಕಾರ್ಯಕ್ರಮ https://suddi360.com/%e0%b2%8e%e0%b2%b8%e0%b3%8d%e0%b2%8e%e0%b2%b8%e0%b3%8d-93%e0%b2%a8%e0%b3%87-%e0%b2%9c%e0%b2%a8%e0%b3%8d%e0%b2%ae%e0%b2%a6%e0%b2%bf%e0%b2%a8-%e0%b2%85%e0%b2%ad%e0%b2%bf%e0%b2%ae%e0%b2%be/ https://suddi360.com/%e0%b2%8e%e0%b2%b8%e0%b3%8d%e0%b2%8e%e0%b2%b8%e0%b3%8d-93%e0%b2%a8%e0%b3%87-%e0%b2%9c%e0%b2%a8%e0%b3%8d%e0%b2%ae%e0%b2%a6%e0%b2%bf%e0%b2%a8-%e0%b2%85%e0%b2%ad%e0%b2%bf%e0%b2%ae%e0%b2%be/#respond Mon, 12 Jun 2023 16:14:35 +0000 https://suddi360.com/?p=3374 ಸುದ್ದಿ360 ದಾವಣಗೆರೆ: ದಕ್ಷಿಣ ವಿಧಾನಸಭೆ ಕ್ಷೇತ್ರದ ಹಿರಿಯ ಶಾಸಕರು, ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರೂ ಆದ  ಶಾಮನೂರು ಶಿವಶಂಕರಪ್ಪನವರು ಇದೇ ಜೂ.16ರಂದು 93 ವಸಂತಗಳನ್ನು ಪೂರೈಸಲಿದ್ದಾರೆ. ಈ ಪ್ರಯುಕ್ತ ಅವರ ಅಭಿಮಾನಿ ಬಳಗ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಎಸ್ ಜನ್ಮದಿನದ ಪ್ರಯುಕ್ತ ವಿನ್ಯಾಸಗೊಳಿಸಿರುವ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಸ್‌ಎಸ್ ಜನ್ಮದಿನದ ಅಂಗವಾಗಿ ಅಂದು ನಗರದ ಎಲ್ಲ ಅನಾಥಾಶ್ರಮ, ವೃದ್ಧಾಶ್ರಮಗಳ […]

The post ಎಸ್‌ಎಸ್ 93ನೇ ಜನ್ಮದಿನ: ಅಭಿಮಾನಿಗಳಿಂದ ವಿವಿಧ ಸೇವಾ ಕಾರ್ಯಕ್ರಮ first appeared on suddi360.

]]>
https://suddi360.com/%e0%b2%8e%e0%b2%b8%e0%b3%8d%e0%b2%8e%e0%b2%b8%e0%b3%8d-93%e0%b2%a8%e0%b3%87-%e0%b2%9c%e0%b2%a8%e0%b3%8d%e0%b2%ae%e0%b2%a6%e0%b2%bf%e0%b2%a8-%e0%b2%85%e0%b2%ad%e0%b2%bf%e0%b2%ae%e0%b2%be/feed/ 0
ಸ್ಯಾಮ್ ಸನ್ ಡಿಸ್ಟಿಲರಿಯಲ್ಲೇನು ನಂದಿನಿ ಹಾಲು ತಯಾರಿಸುತ್ತಿದ್ದರಾ!? https://suddi360.com/%e0%b2%b8%e0%b3%8d%e0%b2%af%e0%b2%be%e0%b2%ae%e0%b3%8d-%e0%b2%b8%e0%b2%a8%e0%b3%8d-%e0%b2%a1%e0%b2%bf%e0%b2%b8%e0%b3%8d%e0%b2%9f%e0%b2%bf%e0%b2%b2%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2/ https://suddi360.com/%e0%b2%b8%e0%b3%8d%e0%b2%af%e0%b2%be%e0%b2%ae%e0%b3%8d-%e0%b2%b8%e0%b2%a8%e0%b3%8d-%e0%b2%a1%e0%b2%bf%e0%b2%b8%e0%b3%8d%e0%b2%9f%e0%b2%bf%e0%b2%b2%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2/#respond Wed, 18 Jan 2023 13:13:34 +0000 https://suddi360.com/?p=2856 ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನೆ ಸುದ್ದಿ360 ದಾವಣಗೆರೆ ಜ.18:  ನಾವು ಬುದ್ದಿಹೀನರೇ ಹಾಗಾಗಿಯೇ ನಾವು ವನ್ಯ  ಜೀವಿಗಳ ತಂಟೆಗೆ ಹೋಗಿಲ್ಲ. ಬುದ್ದಿವಂತರು ಅವುಗಳನ್ನು ತಮ್ಮ ಫಾರ್ಮ್ ಹೌಸ್‍ನಲ್ಲಿ ಇಟ್ಟುಕೊಂಡಿದ್ದರು. ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುವವರು ಬುದ್ದಿವಂತಿಕೆಯಿಂದ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಕುಟುಕಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ಯ ಜೀವಿ ಪತ್ತೆ […]

The post ಸ್ಯಾಮ್ ಸನ್ ಡಿಸ್ಟಿಲರಿಯಲ್ಲೇನು ನಂದಿನಿ ಹಾಲು ತಯಾರಿಸುತ್ತಿದ್ದರಾ!? first appeared on suddi360.

]]>
https://suddi360.com/%e0%b2%b8%e0%b3%8d%e0%b2%af%e0%b2%be%e0%b2%ae%e0%b3%8d-%e0%b2%b8%e0%b2%a8%e0%b3%8d-%e0%b2%a1%e0%b2%bf%e0%b2%b8%e0%b3%8d%e0%b2%9f%e0%b2%bf%e0%b2%b2%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2/feed/ 0
‘ಎಲುಬಿಲ್ಲದ ನಾಲಗೆ ಹರಿಯಬಿಡಬೇಡಿ’ https://suddi360.com/%e0%b2%8e%e0%b2%b2%e0%b3%81%e0%b2%ac%e0%b2%bf%e0%b2%b2%e0%b3%8d%e0%b2%b2%e0%b2%a6-%e0%b2%a8%e0%b2%be%e0%b2%b2%e0%b2%97%e0%b3%86-%e0%b2%b9%e0%b2%b0%e0%b2%bf%e0%b2%af%e0%b2%ac%e0%b2%bf%e0%b2%a1/ https://suddi360.com/%e0%b2%8e%e0%b2%b2%e0%b3%81%e0%b2%ac%e0%b2%bf%e0%b2%b2%e0%b3%8d%e0%b2%b2%e0%b2%a6-%e0%b2%a8%e0%b2%be%e0%b2%b2%e0%b2%97%e0%b3%86-%e0%b2%b9%e0%b2%b0%e0%b2%bf%e0%b2%af%e0%b2%ac%e0%b2%bf%e0%b2%a1/#respond Tue, 03 Jan 2023 11:09:28 +0000 https://suddi360.com/?p=2631 ರಾಜನಹಳ್ಳಿ ಶಿವಕುಮಾರ್ ಅವರಿಗೆ ವೀರಶೈವ ಮಹಾಸಭಾ ಗೌರವಯುತ ಸಲಹೆ – ಎಚ್ಚರಿಕೆ ಸುದ್ದಿ360 ದಾವಣಗೆರೆ ಜ.3: ರಾಜಕೀಯ ವ್ಯಕ್ತತ್ವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಮೂಳೆ ಇಲ್ಲದ ನಾಲಗೆಯನ್ನು ಹಗುರವಾಗಿ ಹರಿಯಬಿಡಬಾರದು, ಧರ್ಮದ ವಿಚಾರವಾಗಿ ಹಾಗೂ ಹಿರಿಯರ, ರಾಷ್ಟ್ರೀಯ ಅಧ್ಯಕ್ಷರ ವಿಚಾರವಾಗಿ ಮಾತನಾಡುವಾಗ ಪೈಲ್ವಾನ್ ಶಿವಕುಮಾರ್‍ರವರು ಎಚ್ಚರದಿಂದ ಮಾತನಾಡುವಂತೆ ವೀರಶೈವ ಮಹಾಸಭಾ ವತಿಯಿಂದ ಗೌರವಯುತವಾದ ಸಲಹೆ ಮತ್ತು ಎಚ್ಚರಿಕೆಯನ್ನು ನೀಡಬಯಸುವುದಾಗಿ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್ ಹೇಳಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ […]

The post ‘ಎಲುಬಿಲ್ಲದ ನಾಲಗೆ ಹರಿಯಬಿಡಬೇಡಿ’ first appeared on suddi360.

]]>
https://suddi360.com/%e0%b2%8e%e0%b2%b2%e0%b3%81%e0%b2%ac%e0%b2%bf%e0%b2%b2%e0%b3%8d%e0%b2%b2%e0%b2%a6-%e0%b2%a8%e0%b2%be%e0%b2%b2%e0%b2%97%e0%b3%86-%e0%b2%b9%e0%b2%b0%e0%b2%bf%e0%b2%af%e0%b2%ac%e0%b2%bf%e0%b2%a1/feed/ 0
ಸಿದ್ಧರಾಮೋತ್ಸವ ಬಳಿಕ ಬೆಣ್ಣೆನಗರಿಯಲ್ಲಿ ಮತ್ತೊಂದು ಬೃಹತ್ ಸಮಾವೇಶ https://suddi360.com/%e0%b2%b8%e0%b2%bf%e0%b2%a6%e0%b3%8d%e0%b2%a7%e0%b2%b0%e0%b2%be%e0%b2%ae%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%ac%e0%b2%b3%e0%b2%bf%e0%b2%95-%e0%b2%ac%e0%b3%86%e0%b2%a3%e0%b3%8d%e0%b2%a3/ https://suddi360.com/%e0%b2%b8%e0%b2%bf%e0%b2%a6%e0%b3%8d%e0%b2%a7%e0%b2%b0%e0%b2%be%e0%b2%ae%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%ac%e0%b2%b3%e0%b2%bf%e0%b2%95-%e0%b2%ac%e0%b3%86%e0%b2%a3%e0%b3%8d%e0%b2%a3/#respond Fri, 09 Sep 2022 18:08:38 +0000 https://suddi360.com/?p=2264 ಎಸ್‌ಎಸ್‌ಎಂ 55  ಅದ್ದೂರಿ ಕಾರ್ಯಕ್ರಮಕ್ಕೆ ಭೂಮಿಪೂಜೆ ಸುದ್ದಿ360 ದಾವಣಗೆರೆ, ಸೆ.09: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರ 55ನೇ ಜನ್ಮದಿನಾಚರಣೆ ಇದೇ ತಿಂಗಳ 22 ರಂದು ನಡೆಯಲಿದ್ದು, ಜನ್ಮದಿನಾಚರಣೆ ಅಂಗವಾಗಿ ನಗರದ ಎಸ್‌ಎಸ್ ಲೇಔಟ್ ಬಿ ಬ್ಲಾಕ್‌ನಲ್ಲಿರುವ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ (ಎಂಬಿಎ ಕಾಲೇಜು) ಮೈದಾನದಲ್ಲಿ ಶುಕ್ರವಾರ ಎಸ್‌ಎಸ್‌ಎಂ 55ನೇ ಜನ್ಮದಿನ ಸಮಾರಂಭದ ವೇದಿಕೆ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಎಸ್‌ಎಸ್‌ಎಂ ಅಭಿಮಾನಿ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಬೆಣ್ಣೆನಗರಿಯಲ್ಲಿ ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ […]

The post ಸಿದ್ಧರಾಮೋತ್ಸವ ಬಳಿಕ ಬೆಣ್ಣೆನಗರಿಯಲ್ಲಿ ಮತ್ತೊಂದು ಬೃಹತ್ ಸಮಾವೇಶ first appeared on suddi360.

]]>
https://suddi360.com/%e0%b2%b8%e0%b2%bf%e0%b2%a6%e0%b3%8d%e0%b2%a7%e0%b2%b0%e0%b2%be%e0%b2%ae%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%ac%e0%b2%b3%e0%b2%bf%e0%b2%95-%e0%b2%ac%e0%b3%86%e0%b2%a3%e0%b3%8d%e0%b2%a3/feed/ 0
ಓಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ – ಮನವಿ https://suddi360.com/%e0%b2%93%e0%b2%ac%e0%b2%bf%e0%b2%b8%e0%b2%bf-%e0%b2%aa%e0%b2%9f%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b3%87%e0%b2%b0%e0%b2%bf%e0%b2%b8%e0%b3%81%e0%b2%b5/ https://suddi360.com/%e0%b2%93%e0%b2%ac%e0%b2%bf%e0%b2%b8%e0%b2%bf-%e0%b2%aa%e0%b2%9f%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b3%87%e0%b2%b0%e0%b2%bf%e0%b2%b8%e0%b3%81%e0%b2%b5/#respond Mon, 01 Aug 2022 15:06:15 +0000 https://suddi360.com/?p=1767 ಸುದ್ದಿ360, ದಾವಣಗೆರೆ ಆ. 01: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ ವೀರಶೈವ ಲಿಂಗಾಯುತ ಸಮುದಾಯದವರು, ಅವರಗೊಳ್ಳ ಪುರ ವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ತಾವರಗೆರೆ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಚನ್ನಗರಿ ಕೇದಾರ ಶಿವ ಶಾಂತವೀರ ಶ್ರೀ ಇವರುಗಳನ್ನೊಳಗೊಂಡ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಮೆರವಣಿಗೆ ಮೂಲಕ ಕಚೇರಿ ತಲುಪಿದರು. ಉಪವಿಭಾಗಾಧಿಕಾರಿಗಳ ಮೂಲಕ […]

The post ಓಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ – ಮನವಿ first appeared on suddi360.

]]>
https://suddi360.com/%e0%b2%93%e0%b2%ac%e0%b2%bf%e0%b2%b8%e0%b2%bf-%e0%b2%aa%e0%b2%9f%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b3%87%e0%b2%b0%e0%b2%bf%e0%b2%b8%e0%b3%81%e0%b2%b5/feed/ 0
ಧರ್ಮಸಂಸತ್ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ : ಕೇದಾರ ಶ್ರೀ https://suddi360.com/%e0%b2%a7%e0%b2%b0%e0%b3%8d%e0%b2%ae%e0%b2%b8%e0%b2%82%e0%b2%b8%e0%b2%a4%e0%b3%8d-%e0%b2%86%e0%b2%b6%e0%b2%af%e0%b2%a6%e0%b2%82%e0%b2%a4%e0%b3%86-%e0%b2%aa%e0%b2%82%e0%b2%9a-%e0%b2%aa%e0%b3%80/ https://suddi360.com/%e0%b2%a7%e0%b2%b0%e0%b3%8d%e0%b2%ae%e0%b2%b8%e0%b2%82%e0%b2%b8%e0%b2%a4%e0%b3%8d-%e0%b2%86%e0%b2%b6%e0%b2%af%e0%b2%a6%e0%b2%82%e0%b2%a4%e0%b3%86-%e0%b2%aa%e0%b2%82%e0%b2%9a-%e0%b2%aa%e0%b3%80/#respond Mon, 11 Jul 2022 17:52:24 +0000 https://suddi360.com/?p=1050 ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ಶ್ರೀಗಳು ಸುದ್ದಿ360, ದಾವಣಗೆರೆ ಜು.11: ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿದಂತೆ ಧರ್ಮಸಂಸತ್ ಎಂಬ ಸಂವಿಧಾನವಿದ್ದು, ಅದರ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ ಎಂದು ಕೇದಾರ ಪೀಠದ ಶ್ರೀಭೀಮಾಶಂಕರಲಿಂಗ ಜಗದ್ಗುರು ತಿಳಿಸಿದರು. ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಸೋಮವಾರ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕುಟುಂಬದ ಕೋರಿಕೆ ಮೇರೆಗೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು. ಪಂಚ […]

The post ಧರ್ಮಸಂಸತ್ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ : ಕೇದಾರ ಶ್ರೀ first appeared on suddi360.

]]>
https://suddi360.com/%e0%b2%a7%e0%b2%b0%e0%b3%8d%e0%b2%ae%e0%b2%b8%e0%b2%82%e0%b2%b8%e0%b2%a4%e0%b3%8d-%e0%b2%86%e0%b2%b6%e0%b2%af%e0%b2%a6%e0%b2%82%e0%b2%a4%e0%b3%86-%e0%b2%aa%e0%b2%82%e0%b2%9a-%e0%b2%aa%e0%b3%80/feed/ 0
ಶಿವಶಂಕರಪ್ಪರ ಜನುಮ ದಿನ: ಹೆಚ್ಐವಿ ಸೋಂಕಿತ ಮಕ್ಕಳಿಗೆ ವೈದ್ಯಕೀಯ ಸಲಕರಣೆ ವಿತರಣೆ https://suddi360.com/%e0%b2%b6%e0%b2%bf%e0%b2%b5%e0%b2%b6%e0%b2%82%e0%b2%95%e0%b2%b0%e0%b2%aa%e0%b3%8d%e0%b2%aa%e0%b2%b0-%e0%b2%9c%e0%b2%a8%e0%b3%81%e0%b2%ae-%e0%b2%a6%e0%b2%bf%e0%b2%a8-%e0%b2%b9%e0%b3%86%e0%b2%9a/ https://suddi360.com/%e0%b2%b6%e0%b2%bf%e0%b2%b5%e0%b2%b6%e0%b2%82%e0%b2%95%e0%b2%b0%e0%b2%aa%e0%b3%8d%e0%b2%aa%e0%b2%b0-%e0%b2%9c%e0%b2%a8%e0%b3%81%e0%b2%ae-%e0%b2%a6%e0%b2%bf%e0%b2%a8-%e0%b2%b9%e0%b3%86%e0%b2%9a/#respond Thu, 16 Jun 2022 08:20:24 +0000 https://suddi360.com/?p=223 ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನಡೆದ ಹುಟ್ಟುಹಬ್ಬ ಆಚರಣೆ ಸುದ್ದಿ360 ದಾವಣಗೆರೆ, ಜೂ.16: ಕಾಂಗ್ರೆಸ್ ಹಿರಿಯ ಶಾಸಕರೂ ಆದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪರ  92 ನೇ ಜನುಮದಿನದ ಪ್ರಯುಕ್ತ ಹೆಚ್ ಐವಿ ಸೋಂಕಿತ ಮಕ್ಕಳಿಗೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ವೈದ್ಯಕೀಯ ಉಪಕರಣಗಳನ್ನು ನೀಡಲಾಯಿತು. ನಗರದ ಬಿಐಇಟಿ ರಸ್ತೆಯಲ್ಲಿನ ಎಂಸಿಸಿ ಬಿ […]

The post ಶಿವಶಂಕರಪ್ಪರ ಜನುಮ ದಿನ: ಹೆಚ್ಐವಿ ಸೋಂಕಿತ ಮಕ್ಕಳಿಗೆ ವೈದ್ಯಕೀಯ ಸಲಕರಣೆ ವಿತರಣೆ first appeared on suddi360.

]]>
https://suddi360.com/%e0%b2%b6%e0%b2%bf%e0%b2%b5%e0%b2%b6%e0%b2%82%e0%b2%95%e0%b2%b0%e0%b2%aa%e0%b3%8d%e0%b2%aa%e0%b2%b0-%e0%b2%9c%e0%b2%a8%e0%b3%81%e0%b2%ae-%e0%b2%a6%e0%b2%bf%e0%b2%a8-%e0%b2%b9%e0%b3%86%e0%b2%9a/feed/ 0