udayapura - suddi360 https://suddi360.com Latest News and Current Affairs Thu, 30 Jun 2022 14:00:58 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png udayapura - suddi360 https://suddi360.com 32 32 ಕನ್ನಯ್ಯ ಲಾಲ್ ಹತ್ಯೆಗೆ ಎಸ್ ಯು ಸಿ ಐ(ಸಿ) ಖಂಡನೆ https://suddi360.com/%e0%b2%95%e0%b2%a8%e0%b3%8d%e0%b2%a8%e0%b2%af%e0%b3%8d%e0%b2%af-%e0%b2%b2%e0%b2%be%e0%b2%b2%e0%b3%8d-%e0%b2%b9%e0%b2%a4%e0%b3%8d%e0%b2%af%e0%b3%86%e0%b2%97%e0%b3%86-%e0%b2%8e%e0%b2%b8%e0%b3%8d/ https://suddi360.com/%e0%b2%95%e0%b2%a8%e0%b3%8d%e0%b2%a8%e0%b2%af%e0%b3%8d%e0%b2%af-%e0%b2%b2%e0%b2%be%e0%b2%b2%e0%b3%8d-%e0%b2%b9%e0%b2%a4%e0%b3%8d%e0%b2%af%e0%b3%86%e0%b2%97%e0%b3%86-%e0%b2%8e%e0%b2%b8%e0%b3%8d/#respond Thu, 30 Jun 2022 14:00:56 +0000 https://suddi360.com/?p=651 ಸುದ್ದಿ360 ದಾವಣಗೆರೆ, ಜೂ.30:  ಉದಯಪುರದಲ್ಲಿ ಕನ್ಹಯ್ಯ ಲಾಲ್ ಹೆಸರಿನ ವ್ಯಕ್ತಿಯನ್ನು ಇಸ್ಲಾಮಿಕ್ ಕೋಮುವಾದಿಗಳು ಘೋರವಾಗಿ ಹತ್ಯೆ ಮಾಡಿದ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎಸ್ ಯುಸಿಐ (ಸಿ) ಪಕ್ಷವು ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್ ಯು ಸಿ ಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕೊಲೆಯಾದ ವ್ಯಕ್ತಿಯು ಪ್ರವಾದಿ ಮುಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ. ಇದಕ್ಕೆ ಪ್ರತೀಕಾರವಾಗಿ ಆತನನ್ನು […]

The post ಕನ್ನಯ್ಯ ಲಾಲ್ ಹತ್ಯೆಗೆ ಎಸ್ ಯು ಸಿ ಐ(ಸಿ) ಖಂಡನೆ first appeared on suddi360.

]]>
https://suddi360.com/%e0%b2%95%e0%b2%a8%e0%b3%8d%e0%b2%a8%e0%b2%af%e0%b3%8d%e0%b2%af-%e0%b2%b2%e0%b2%be%e0%b2%b2%e0%b3%8d-%e0%b2%b9%e0%b2%a4%e0%b3%8d%e0%b2%af%e0%b3%86%e0%b2%97%e0%b3%86-%e0%b2%8e%e0%b2%b8%e0%b3%8d/feed/ 0
ಉದಯಪುರ ಘಟನೆಯ ಹಿಂದೆ ಭಯೋತ್ಪಾದಕ ಸಂಸ್ಥೆಗಳಿವೆ ಸಿಎಂ ಬೊಮ್ಮಾಯಿ https://suddi360.com/%e0%b2%89%e0%b2%a6%e0%b2%af%e0%b2%aa%e0%b3%81%e0%b2%b0-%e0%b2%98%e0%b2%9f%e0%b2%a8%e0%b3%86%e0%b2%af-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%ad%e0%b2%af%e0%b3%8b%e0%b2%a4%e0%b3%8d/ https://suddi360.com/%e0%b2%89%e0%b2%a6%e0%b2%af%e0%b2%aa%e0%b3%81%e0%b2%b0-%e0%b2%98%e0%b2%9f%e0%b2%a8%e0%b3%86%e0%b2%af-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%ad%e0%b2%af%e0%b3%8b%e0%b2%a4%e0%b3%8d/#respond Thu, 30 Jun 2022 07:32:41 +0000 https://suddi360.com/?p=647 ಸುದ್ದಿ360 ಬೆಂಗಳೂರು, ಜೂನ್ 30: ಉದಯಪುರದಲ್ಲಿ ಆಗಿರುವುದು  ಅಮಾನವೀಯ ಹಾಗೂ ಅತ್ಯಂತ ಹೇಯ ಕೃತ್ಯ. ಇದರ ಹಿಂದೆ ವ್ಯಕ್ತಿ ಗಳಷ್ಟೇ ಅಲ್ಲ ಭಯೋತ್ಪಾದಕ ಸಂಸ್ಥೆ ಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಇದು  ಭಯೋತ್ಪಾದನೆಯ ಒಂದು ಕ್ರಮವಾಗಿದೆ. ಅದರ ಹಿಂದೆ  ದೊಡ್ಡ ಅಂತರರಾಷ್ಟ್ರೀಯ ಷಡ್ಯಂತ್ರವಿದೆ. ಅದರ ಸಂಪೂರ್ಣ ತನಿಖೆಯಾಗಬೇಕು.  ಅಪರಾಧಿಗಳನ್ನು ಪತ್ತೆ ಹಚ್ಚಿ ಗಲ್ಲಿಗೇರಿಸಬೇಕು.  ರಾಜಸ್ತಾನ ಸರ್ಕಾರ ಸಂಪೂರ್ಣ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು […]

The post ಉದಯಪುರ ಘಟನೆಯ ಹಿಂದೆ ಭಯೋತ್ಪಾದಕ ಸಂಸ್ಥೆಗಳಿವೆ ಸಿಎಂ ಬೊಮ್ಮಾಯಿ first appeared on suddi360.

]]>
https://suddi360.com/%e0%b2%89%e0%b2%a6%e0%b2%af%e0%b2%aa%e0%b3%81%e0%b2%b0-%e0%b2%98%e0%b2%9f%e0%b2%a8%e0%b3%86%e0%b2%af-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%ad%e0%b2%af%e0%b3%8b%e0%b2%a4%e0%b3%8d/feed/ 0