veerashaiva maha sabha - suddi360 https://suddi360.com Latest News and Current Affairs Mon, 01 Aug 2022 15:06:17 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png veerashaiva maha sabha - suddi360 https://suddi360.com 32 32 ಓಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ – ಮನವಿ https://suddi360.com/%e0%b2%93%e0%b2%ac%e0%b2%bf%e0%b2%b8%e0%b2%bf-%e0%b2%aa%e0%b2%9f%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b3%87%e0%b2%b0%e0%b2%bf%e0%b2%b8%e0%b3%81%e0%b2%b5/ https://suddi360.com/%e0%b2%93%e0%b2%ac%e0%b2%bf%e0%b2%b8%e0%b2%bf-%e0%b2%aa%e0%b2%9f%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b3%87%e0%b2%b0%e0%b2%bf%e0%b2%b8%e0%b3%81%e0%b2%b5/#respond Mon, 01 Aug 2022 15:06:15 +0000 https://suddi360.com/?p=1767 ಸುದ್ದಿ360, ದಾವಣಗೆರೆ ಆ. 01: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ ವೀರಶೈವ ಲಿಂಗಾಯುತ ಸಮುದಾಯದವರು, ಅವರಗೊಳ್ಳ ಪುರ ವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ತಾವರಗೆರೆ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಚನ್ನಗರಿ ಕೇದಾರ ಶಿವ ಶಾಂತವೀರ ಶ್ರೀ ಇವರುಗಳನ್ನೊಳಗೊಂಡ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಮೆರವಣಿಗೆ ಮೂಲಕ ಕಚೇರಿ ತಲುಪಿದರು. ಉಪವಿಭಾಗಾಧಿಕಾರಿಗಳ ಮೂಲಕ […]

The post ಓಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ – ಮನವಿ first appeared on suddi360.

]]>
https://suddi360.com/%e0%b2%93%e0%b2%ac%e0%b2%bf%e0%b2%b8%e0%b2%bf-%e0%b2%aa%e0%b2%9f%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b3%87%e0%b2%b0%e0%b2%bf%e0%b2%b8%e0%b3%81%e0%b2%b5/feed/ 0
ಧರ್ಮಸಂಸತ್ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ : ಕೇದಾರ ಶ್ರೀ https://suddi360.com/%e0%b2%a7%e0%b2%b0%e0%b3%8d%e0%b2%ae%e0%b2%b8%e0%b2%82%e0%b2%b8%e0%b2%a4%e0%b3%8d-%e0%b2%86%e0%b2%b6%e0%b2%af%e0%b2%a6%e0%b2%82%e0%b2%a4%e0%b3%86-%e0%b2%aa%e0%b2%82%e0%b2%9a-%e0%b2%aa%e0%b3%80/ https://suddi360.com/%e0%b2%a7%e0%b2%b0%e0%b3%8d%e0%b2%ae%e0%b2%b8%e0%b2%82%e0%b2%b8%e0%b2%a4%e0%b3%8d-%e0%b2%86%e0%b2%b6%e0%b2%af%e0%b2%a6%e0%b2%82%e0%b2%a4%e0%b3%86-%e0%b2%aa%e0%b2%82%e0%b2%9a-%e0%b2%aa%e0%b3%80/#respond Mon, 11 Jul 2022 17:52:24 +0000 https://suddi360.com/?p=1050 ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ಶ್ರೀಗಳು ಸುದ್ದಿ360, ದಾವಣಗೆರೆ ಜು.11: ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿದಂತೆ ಧರ್ಮಸಂಸತ್ ಎಂಬ ಸಂವಿಧಾನವಿದ್ದು, ಅದರ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ ಎಂದು ಕೇದಾರ ಪೀಠದ ಶ್ರೀಭೀಮಾಶಂಕರಲಿಂಗ ಜಗದ್ಗುರು ತಿಳಿಸಿದರು. ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಸೋಮವಾರ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕುಟುಂಬದ ಕೋರಿಕೆ ಮೇರೆಗೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು. ಪಂಚ […]

The post ಧರ್ಮಸಂಸತ್ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ : ಕೇದಾರ ಶ್ರೀ first appeared on suddi360.

]]>
https://suddi360.com/%e0%b2%a7%e0%b2%b0%e0%b3%8d%e0%b2%ae%e0%b2%b8%e0%b2%82%e0%b2%b8%e0%b2%a4%e0%b3%8d-%e0%b2%86%e0%b2%b6%e0%b2%af%e0%b2%a6%e0%b2%82%e0%b2%a4%e0%b3%86-%e0%b2%aa%e0%b2%82%e0%b2%9a-%e0%b2%aa%e0%b3%80/feed/ 0