vijayanagara - suddi360 https://suddi360.com Latest News and Current Affairs Thu, 25 Aug 2022 07:42:03 +0000 en-US hourly 1 https://wordpress.org/?v=6.9 https://suddi360.com/wp-content/uploads/2022/01/cropped-suddi360-logo-1-32x32.png vijayanagara - suddi360 https://suddi360.com 32 32 ವಿ.ಡಿ. ಸಾವರ್ಕರ್ ವಿವಾದ – ಡಾ. ಎಂ.ಬಿ. ಪಾಟೀಲ ಹೇಳಿದ್ದೇನು ? https://suddi360.com/%e0%b2%b5%e0%b2%bf-%e0%b2%a1%e0%b2%bf-%e0%b2%b8%e0%b2%be%e0%b2%b5%e0%b2%b0%e0%b3%8d%e0%b2%95%e0%b2%b0%e0%b3%8d-%e0%b2%b5%e0%b2%bf%e0%b2%b5%e0%b2%be%e0%b2%a6-%e0%b2%a1%e0%b2%be-%e0%b2%8e%e0%b2%82/ https://suddi360.com/%e0%b2%b5%e0%b2%bf-%e0%b2%a1%e0%b2%bf-%e0%b2%b8%e0%b2%be%e0%b2%b5%e0%b2%b0%e0%b3%8d%e0%b2%95%e0%b2%b0%e0%b3%8d-%e0%b2%b5%e0%b2%bf%e0%b2%b5%e0%b2%be%e0%b2%a6-%e0%b2%a1%e0%b2%be-%e0%b2%8e%e0%b2%82/#respond Thu, 25 Aug 2022 07:42:01 +0000 https://suddi360.com/?p=2078 ಕಾಂಗ್ರೆಸ್ ನಿಂದ ಕನ್ನಡ ಹೋರಾಟಗಾರರ ರಥಯಾತ್ರೆ ಸುದ್ದಿ360 ವಿಜಯಪುರ, ಆ.25: ಬಿಜೆಪಿಯಿಂದ ವಿ.ಡಿ.ಸಾವರ್ಕರ್ ರಥಯಾತ್ರೆಗೆ ಪ್ರತ್ಯುತ್ತರವಾಗಿ ಕನ್ನಡ ನಾಡಿನ ಹೋರಾಟಗಾರರ ರಥಯಾತ್ರೆಗೆ ಕಾಂಗ್ರೆಸ್ ಸಿದ್ದವಾಗಿದೆ. ವೀರ ರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಸುರಪುರ ನಾಯಕರು….ಹೀಗೆ ಅನೇಕ ಹೋರಾಟಗಾರರನ್ನು ಗೌರವಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ‌. ಪಾಟೀಲ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಪಾಟೀಲರು, ಬಿಜೆಪಿಗೆ ಕನ್ನಡದ ಹೋರಾಟಗಾರರು ಬೇಡವಾ? ಅವರ ಫೋಟೋ ತೆಗೆದುಕೊಂಡು ರಥ ಯಾತ್ರೆ ಮಾಡಲಿ, ಹಲಗಲಿಯ ... Read more

The post ವಿ.ಡಿ. ಸಾವರ್ಕರ್ ವಿವಾದ – ಡಾ. ಎಂ.ಬಿ. ಪಾಟೀಲ ಹೇಳಿದ್ದೇನು ? first appeared on suddi360.

]]>
https://suddi360.com/%e0%b2%b5%e0%b2%bf-%e0%b2%a1%e0%b2%bf-%e0%b2%b8%e0%b2%be%e0%b2%b5%e0%b2%b0%e0%b3%8d%e0%b2%95%e0%b2%b0%e0%b3%8d-%e0%b2%b5%e0%b2%bf%e0%b2%b5%e0%b2%be%e0%b2%a6-%e0%b2%a1%e0%b2%be-%e0%b2%8e%e0%b2%82/feed/ 0
ನಿವೃತ್ತ ಯೋಧನಿಂದ ಗಾಳಿಯಲ್ಲಿ ಗುಂಡು – ಗ್ರಾಮಸ್ಥರಲ್ಲಿ ಸಂಭ್ರಮ https://suddi360.com/%e0%b2%a8%e0%b2%bf%e0%b2%b5%e0%b3%83%e0%b2%a4%e0%b3%8d%e0%b2%a4-%e0%b2%af%e0%b3%8b%e0%b2%a7%e0%b2%a8%e0%b2%bf%e0%b2%82%e0%b2%a6-%e0%b2%97%e0%b2%be%e0%b2%b3%e0%b2%bf%e0%b2%af%e0%b2%b2%e0%b3%8d%e0%b2%b2/ https://suddi360.com/%e0%b2%a8%e0%b2%bf%e0%b2%b5%e0%b3%83%e0%b2%a4%e0%b3%8d%e0%b2%a4-%e0%b2%af%e0%b3%8b%e0%b2%a7%e0%b2%a8%e0%b2%bf%e0%b2%82%e0%b2%a6-%e0%b2%97%e0%b2%be%e0%b2%b3%e0%b2%bf%e0%b2%af%e0%b2%b2%e0%b3%8d%e0%b2%b2/#respond Fri, 05 Aug 2022 14:44:24 +0000 https://suddi360.com/?p=1858 ಸುದ್ದಿ360, ವಿಜಯಪುರ ಆ.5: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಾಚರಣೆ ದೇಶಾದ್ಯಂತ ಮನೆ ಮಾಡಿದ್ದು, ಇದೇ ಸಂದರ್ಭದಲ್ಲಿ ಸೇನೆಯಿಂದ ನಿವೃತ್ತಿಯಾಗಿ ತನ್ನ ಗ್ರಾಮಕ್ಕೆ ಬಂದಿರುವ ಯೋಧನನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸೇನೆಯಿಂದ ನಿವೃತ್ತಿಯಾಗಿ ತನ್ನ ಹುಟ್ಟೂರಾದ ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮಕ್ಕೆ ಆಗಮಿಸಿದ ಯೋಧನನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡ ವೇಳೆಯಲ್ಲಿ ಗ್ರಾಮಸ್ಥರ ಸಡಗರ ಸಂಭ್ರಮಕ್ಕೆ ಮಾರು ಹೋದ ಯೋಧ ಸುಭಾಸ್ ಜನವಾಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಸಂಭ್ರಮಿಸಿದ್ದಾರೆ. ಇವರು ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ... Read more

The post ನಿವೃತ್ತ ಯೋಧನಿಂದ ಗಾಳಿಯಲ್ಲಿ ಗುಂಡು – ಗ್ರಾಮಸ್ಥರಲ್ಲಿ ಸಂಭ್ರಮ first appeared on suddi360.

]]>
https://suddi360.com/%e0%b2%a8%e0%b2%bf%e0%b2%b5%e0%b3%83%e0%b2%a4%e0%b3%8d%e0%b2%a4-%e0%b2%af%e0%b3%8b%e0%b2%a7%e0%b2%a8%e0%b2%bf%e0%b2%82%e0%b2%a6-%e0%b2%97%e0%b2%be%e0%b2%b3%e0%b2%bf%e0%b2%af%e0%b2%b2%e0%b3%8d%e0%b2%b2/feed/ 0
ರಿಯಲ್ ಎಸ್ಟೇಟ್ ಏಜೆಂಟ್ ಅಪಹರಿಸಿ, 20 ಲಕ್ಷ ರೂ. ಪಡೆದು ಪರಾರಿ https://suddi360.com/%e0%b2%b0%e0%b2%bf%e0%b2%af%e0%b2%b2%e0%b3%8d-%e0%b2%8e%e0%b2%b8%e0%b3%8d%e0%b2%9f%e0%b3%87%e0%b2%9f%e0%b3%8d-%e0%b2%8f%e0%b2%9c%e0%b3%86%e0%b2%82%e0%b2%9f%e0%b3%8d-%e0%b2%85%e0%b2%aa%e0%b2%b9/ https://suddi360.com/%e0%b2%b0%e0%b2%bf%e0%b2%af%e0%b2%b2%e0%b3%8d-%e0%b2%8e%e0%b2%b8%e0%b3%8d%e0%b2%9f%e0%b3%87%e0%b2%9f%e0%b3%8d-%e0%b2%8f%e0%b2%9c%e0%b3%86%e0%b2%82%e0%b2%9f%e0%b3%8d-%e0%b2%85%e0%b2%aa%e0%b2%b9/#respond Thu, 21 Jul 2022 12:15:10 +0000 https://suddi360.com/?p=1476 ಸುದ್ದಿ360, ವಿಜಯನಗರ, ಜು.21: ಜಮೀನು ಖರೀದಿಸುವ ಆಮಿಷ ತೋರಿದ ದುಷ್ಕರ್ಮಿಗಳು ವಿಜಯನಗರ ಜಿಲ್ಲೆಯ ಕೊಟ್ಟೂರಿನ  ರಿಯಲ್ ಎಸ್ಟೇಟ್ ಏಜೆಂಟ್ ಟಿ. ಹಾಲೇಶ್ ಎಂಬುವರನ್ನ ಅಪಹರಿಸಿ, 20 ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ. ಅಪಹರಣಕಾರರು ಶಿವಮೊಗ್ಗ ಮೂಲದವರು ಎನ್ನಲಾಗಿದೆ. ಹಾಲೇಶ್ ಅವರು ಕೆಲಸ ಮಾಡುವ ಸ್ಥಳದಿಂದ ಸೈಟ್ ನೋಡುವ ಸಲುವಾಗಿ ಇಬ್ಬರು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಅಪಹರಣಕಾರರಿಗೆ  ಇನ್ನಿಬ್ಬರು ಕಾರಿನಲ್ಲಿ ಜೊತೆಯಾಗಿದ್ದಾರೆ. ಹಾಲೇಶ್ ರನ್ನು ಹರಿಹರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಹಾಲೇಶ್ ಅವರಿಗೆ ಜೀವ ಬೆದರಿಕೆ ಹಾಕಿ, ... Read more

The post ರಿಯಲ್ ಎಸ್ಟೇಟ್ ಏಜೆಂಟ್ ಅಪಹರಿಸಿ, 20 ಲಕ್ಷ ರೂ. ಪಡೆದು ಪರಾರಿ first appeared on suddi360.

]]>
https://suddi360.com/%e0%b2%b0%e0%b2%bf%e0%b2%af%e0%b2%b2%e0%b3%8d-%e0%b2%8e%e0%b2%b8%e0%b3%8d%e0%b2%9f%e0%b3%87%e0%b2%9f%e0%b3%8d-%e0%b2%8f%e0%b2%9c%e0%b3%86%e0%b2%82%e0%b2%9f%e0%b3%8d-%e0%b2%85%e0%b2%aa%e0%b2%b9/feed/ 0
ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸರಿಗೆ ಶರಣಾದ ಪಾಗಲ್ ಪ್ರೇಮಿ https://suddi360.com/%e0%b2%ae%e0%b2%be%e0%b2%9c%e0%b2%bf-%e0%b2%aa%e0%b3%8d%e0%b2%b0%e0%b3%87%e0%b2%af%e0%b2%b8%e0%b2%bf%e0%b2%af-%e0%b2%b0%e0%b3%81%e0%b2%82%e0%b2%a1-%e0%b2%95%e0%b2%a1%e0%b2%bf%e0%b2%a6%e0%b3%81/ https://suddi360.com/%e0%b2%ae%e0%b2%be%e0%b2%9c%e0%b2%bf-%e0%b2%aa%e0%b3%8d%e0%b2%b0%e0%b3%87%e0%b2%af%e0%b2%b8%e0%b2%bf%e0%b2%af-%e0%b2%b0%e0%b3%81%e0%b2%82%e0%b2%a1-%e0%b2%95%e0%b2%a1%e0%b2%bf%e0%b2%a6%e0%b3%81/#respond Thu, 21 Jul 2022 11:24:27 +0000 https://suddi360.com/?p=1473 ಸುದ್ದಿ360, ವಿಜಯನಗರ (ಹೊಸಪೇಟೆ): ಇಲ್ಲೊಬ್ಬ ಪಾಗಲ್ ಪ್ರೇಮಿ ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಗುರುವಾರ ನಡೆದಿದೆ. ನಿರ್ಮಲಾ( 23 ) ಭೀಕರವಾಗಿ ಹತ್ಯೆಯಾದ ಯುವತಿ ಎಂದು ಗುರುತಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು.  ಬೋಜರಾಜ ಎನ್ನುವ ಪಾಗಲ್ ಪ್ರೇಮಿ ಇಂತಹ ದುಷ್ಕೃತ್ಯ ನಡೆಸಿದ್ದಾನೆ.  ಈ ಮೊದಲು ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಯುವತಿಯ ಮನೆಯವರನ್ನು ಕೇಳಿದ್ದು, ... Read more

The post ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸರಿಗೆ ಶರಣಾದ ಪಾಗಲ್ ಪ್ರೇಮಿ first appeared on suddi360.

]]>
https://suddi360.com/%e0%b2%ae%e0%b2%be%e0%b2%9c%e0%b2%bf-%e0%b2%aa%e0%b3%8d%e0%b2%b0%e0%b3%87%e0%b2%af%e0%b2%b8%e0%b2%bf%e0%b2%af-%e0%b2%b0%e0%b3%81%e0%b2%82%e0%b2%a1-%e0%b2%95%e0%b2%a1%e0%b2%bf%e0%b2%a6%e0%b3%81/feed/ 0
ಆರತಕ್ಷತೆ ವೇಳೆ ವರನ ಸಾವು https://suddi360.com/%e0%b2%86%e0%b2%b0%e0%b2%a4%e0%b2%95%e0%b3%8d%e0%b2%b7%e0%b2%a4%e0%b3%86-%e0%b2%b5%e0%b3%87%e0%b2%b3%e0%b3%86-%e0%b2%b5%e0%b2%b0%e0%b2%a8-%e0%b2%b8%e0%b2%be%e0%b2%b5%e0%b3%81/ https://suddi360.com/%e0%b2%86%e0%b2%b0%e0%b2%a4%e0%b2%95%e0%b3%8d%e0%b2%b7%e0%b2%a4%e0%b3%86-%e0%b2%b5%e0%b3%87%e0%b2%b3%e0%b3%86-%e0%b2%b5%e0%b2%b0%e0%b2%a8-%e0%b2%b8%e0%b2%be%e0%b2%b5%e0%b3%81/#respond Thu, 21 Jul 2022 06:26:38 +0000 https://suddi360.com/?p=1460 ಸುದ್ದಿ360, ವಿಜಯನಗರ (ಹೊಸಪೇಟೆ) ಜು.21: ಹಸೆಮಣೆ ಏರಬೇಕಾದ ಮದುಮಗ ಮದುವೆ ಆರತಕ್ಷತೆ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ಬುಧವಾರ ಸಂಜೆ  ನಡೆದಿದೆ. ಗ್ರಾಮದ ಹೊನ್ನೂರ ಸ್ವಾಮಿ (26) ಮೃತಪಟ್ಟ ವರನಾಗಿದ್ದಾನೆ. ಮದುವೆ ಆರತಕ್ಷತೆ ವೇಳೆ ಹೊನ್ನೂರಸ್ವಾಮಿ ಅವರಿಗೆ ಎದೆ ನೋವು ಕಾಣಿಸಿ ಕೊಂಡಿದೆ. ಇದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಹೊಸಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ದಾರಿ ... Read more

The post ಆರತಕ್ಷತೆ ವೇಳೆ ವರನ ಸಾವು first appeared on suddi360.

]]>
https://suddi360.com/%e0%b2%86%e0%b2%b0%e0%b2%a4%e0%b2%95%e0%b3%8d%e0%b2%b7%e0%b2%a4%e0%b3%86-%e0%b2%b5%e0%b3%87%e0%b2%b3%e0%b3%86-%e0%b2%b5%e0%b2%b0%e0%b2%a8-%e0%b2%b8%e0%b2%be%e0%b2%b5%e0%b3%81/feed/ 0
ಜಲಾಶಯದಿಂದ 1.3 ಲಕ್ಷ ಕ್ಯೂಸೆಕ್ ನೀರು ನದಿಗೆ – ಹಂಪಿ ಸ್ಮಾರಕಗಳು ಜಲಾವೃತ https://suddi360.com/%e0%b2%9c%e0%b2%b2%e0%b2%be%e0%b2%b6%e0%b2%af%e0%b2%a6%e0%b2%bf%e0%b2%82%e0%b2%a6-1-3-%e0%b2%b2%e0%b2%95%e0%b3%8d%e0%b2%b7-%e0%b2%95%e0%b3%8d%e0%b2%af%e0%b3%82%e0%b2%b8%e0%b3%86%e0%b2%95%e0%b3%8d/ https://suddi360.com/%e0%b2%9c%e0%b2%b2%e0%b2%be%e0%b2%b6%e0%b2%af%e0%b2%a6%e0%b2%bf%e0%b2%82%e0%b2%a6-1-3-%e0%b2%b2%e0%b2%95%e0%b3%8d%e0%b2%b7-%e0%b2%95%e0%b3%8d%e0%b2%af%e0%b3%82%e0%b2%b8%e0%b3%86%e0%b2%95%e0%b3%8d/#respond Wed, 13 Jul 2022 14:20:35 +0000 https://suddi360.com/?p=1136 ಸುದ್ದಿ360, ವಿಜಯನಗರ ಜು.13: ಹೊಸಪೇಟೆ ತುಂಗಭದ್ರ ಜಲಾಶಯ ಭರ್ತಿಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಜಲಾಶಯದಿಂದ 30 ಕ್ರಸ್ಟ್ ಗೇಟ್ ಗಳ ಮೂಲಕ 103174 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಬಂದ ಪರಿಣಾಮ ಐತಿಹಾಸಿಕ ಹಂಪಿಯ ಸ್ಮಾರಕಗಳು ಜಲಾವೃತಗೊಂಡಿವೆ. ನದಿ ಪಾತ್ರದಲ್ಲಿರುವ ವಿಶ್ವವಿಖ್ಯಾತ ಹಂಪಿಯ ವಿಜಯನಗರ ಕಾಲದ ಸೇತುವೆ, ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಸ್ನಾನಘಟ್ಟ ಜಲಾವೃತಗೊಂಡಿದ್ದು, ಪ್ರವಾಸಿಗರು ಅತ್ತ ಹೋಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಲಾಶಯದಿಂದ ಸಧ್ಯ ... Read more

The post ಜಲಾಶಯದಿಂದ 1.3 ಲಕ್ಷ ಕ್ಯೂಸೆಕ್ ನೀರು ನದಿಗೆ – ಹಂಪಿ ಸ್ಮಾರಕಗಳು ಜಲಾವೃತ first appeared on suddi360.

]]>
https://suddi360.com/%e0%b2%9c%e0%b2%b2%e0%b2%be%e0%b2%b6%e0%b2%af%e0%b2%a6%e0%b2%bf%e0%b2%82%e0%b2%a6-1-3-%e0%b2%b2%e0%b2%95%e0%b3%8d%e0%b2%b7-%e0%b2%95%e0%b3%8d%e0%b2%af%e0%b3%82%e0%b2%b8%e0%b3%86%e0%b2%95%e0%b3%8d/feed/ 0
ಬಸ್ – ಲಾರಿ ಮುಖಾಮುಖಿ ಡಿಕ್ಕಿ, 25 ಜನರಿಗೆ ಗಾಯ https://suddi360.com/%e0%b2%ac%e0%b2%b8%e0%b3%8d-%e0%b2%b2%e0%b2%be%e0%b2%b0%e0%b2%bf-%e0%b2%ae%e0%b3%81%e0%b2%96%e0%b2%be%e0%b2%ae%e0%b3%81%e0%b2%96%e0%b2%bf-%e0%b2%a1%e0%b2%bf%e0%b2%95%e0%b3%8d%e0%b2%95%e0%b2%bf-25/ https://suddi360.com/%e0%b2%ac%e0%b2%b8%e0%b3%8d-%e0%b2%b2%e0%b2%be%e0%b2%b0%e0%b2%bf-%e0%b2%ae%e0%b3%81%e0%b2%96%e0%b2%be%e0%b2%ae%e0%b3%81%e0%b2%96%e0%b2%bf-%e0%b2%a1%e0%b2%bf%e0%b2%95%e0%b3%8d%e0%b2%95%e0%b2%bf-25/#respond Thu, 16 Jun 2022 04:52:38 +0000 https://suddi360.com/?p=220 ಸುದ್ದಿ 360, ವಿಜಯನಗರ,ಜೂ16: ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಹೊಸಪೇಟೆ ತಾಲೂಕಿನ ಕೊಟಗಿನಾಳ ಗ್ರಾಮದ ಸಮೀಪ ಗುರುವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ 25 ಜನರು ಗಾಯಗೊಂಡಿದ್ದಾರೆ. ಹೊಸಪೇಟೆಯಿಂದ ಬಳ್ಳಾರಿ ಕಡೆ ಚಲಿಸುತ್ತಿದ್ದ ಸರಕಾರಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕನ ನಿರ್ಲಕ್ಷ್ಯತನ ಅಪಘಾತಕ್ಕೆ ಕಾರಣ ಎನ್ನಲಾಗಿದೆ‌.  ಅಪಘಾತದಿಂದ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡ ಕೆಲವರನ್ನ ಕೂಡಲೇ ಹೊಸಪೇಟೆಯ ತಾಲೂಕು ಆಸ್ಪ್ರತ್ರೆಯಲ್ಲಿ ದಾಖಲಿಸಲಾಗಿದೆ.. ಗಾಯಗೊಂಡವರಲ್ಲಿ ಬಹುತೇಕರು ... Read more

The post ಬಸ್ – ಲಾರಿ ಮುಖಾಮುಖಿ ಡಿಕ್ಕಿ, 25 ಜನರಿಗೆ ಗಾಯ first appeared on suddi360.

]]>
https://suddi360.com/%e0%b2%ac%e0%b2%b8%e0%b3%8d-%e0%b2%b2%e0%b2%be%e0%b2%b0%e0%b2%bf-%e0%b2%ae%e0%b3%81%e0%b2%96%e0%b2%be%e0%b2%ae%e0%b3%81%e0%b2%96%e0%b2%bf-%e0%b2%a1%e0%b2%bf%e0%b2%95%e0%b3%8d%e0%b2%95%e0%b2%bf-25/feed/ 0