virakta mata - suddi360 https://suddi360.com Latest News and Current Affairs Tue, 23 Aug 2022 11:39:42 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png virakta mata - suddi360 https://suddi360.com 32 32 ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡಲ್ಲಿ ವ್ಯಕ್ತಿ ವಿಶ್ವಮಾನವನಾಗುತ್ತಾನೆ: ಬಸವಪ್ರಭು ಶ್ರೀ https://suddi360.com/%e0%b2%9c%e0%b3%80%e0%b2%b5%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%9a%e0%b2%a8%e0%b2%97%e0%b2%b3-%e0%b2%85%e0%b2%b3%e0%b2%b5%e0%b2%a1%e0%b2%bf%e0%b2%b8%e0%b2%bf%e0%b2%95/ https://suddi360.com/%e0%b2%9c%e0%b3%80%e0%b2%b5%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%9a%e0%b2%a8%e0%b2%97%e0%b2%b3-%e0%b2%85%e0%b2%b3%e0%b2%b5%e0%b2%a1%e0%b2%bf%e0%b2%b8%e0%b2%bf%e0%b2%95/#respond Tue, 23 Aug 2022 11:31:03 +0000 https://suddi360.com/?p=2058 ಸುದ್ದಿ360 ದಾವಣಗೆರೆ, ಆ.23: ಪ್ರತಿಯೊಬ್ಬರೂ ವಚನಗಳನ್ನು ಓದಬೇಕು, ಕಲಿಯಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಕ್ತಿ ವಿಶ್ವಮಾನವನಾಗುತ್ತಾನೆ ಎಂಬುದಾಗಿ  ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ದೊಡ್ಡಪೇಟೆಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದಲ್ಲಿ ಇಂದು ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ವಚನ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಮಾಜದಲ್ಲಿ ವೈದ್ಯರು, ಎಂಜಿನಿಯರ್, ಬುದ್ಧಿವಂತರು, ವಿದ್ಯಾವಂತರು, ವಿಜ್ಞಾನಿಗಳು ಸಿಗುತ್ತಾರೆ. ಆದರೆ ಸಾತ್ವಿಕರು ಸಿಗುವುದಿಲ್ಲ. ನಮ್ಮ […]

The post ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡಲ್ಲಿ ವ್ಯಕ್ತಿ ವಿಶ್ವಮಾನವನಾಗುತ್ತಾನೆ: ಬಸವಪ್ರಭು ಶ್ರೀ first appeared on suddi360.

]]>
https://suddi360.com/%e0%b2%9c%e0%b3%80%e0%b2%b5%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%9a%e0%b2%a8%e0%b2%97%e0%b2%b3-%e0%b2%85%e0%b2%b3%e0%b2%b5%e0%b2%a1%e0%b2%bf%e0%b2%b8%e0%b2%bf%e0%b2%95/feed/ 0
ಹಾಲು ಕುಡಿಸುವ ಹಬ್ಬ https://suddi360.com/%e0%b2%b9%e0%b2%be%e0%b2%b2%e0%b3%81-%e0%b2%95%e0%b3%81%e0%b2%a1%e0%b2%bf%e0%b2%b8%e0%b3%81%e0%b2%b5-%e0%b2%b9%e0%b2%ac%e0%b3%8d%e0%b2%ac/ https://suddi360.com/%e0%b2%b9%e0%b2%be%e0%b2%b2%e0%b3%81-%e0%b2%95%e0%b3%81%e0%b2%a1%e0%b2%bf%e0%b2%b8%e0%b3%81%e0%b2%b5-%e0%b2%b9%e0%b2%ac%e0%b3%8d%e0%b2%ac/#respond Mon, 01 Aug 2022 16:47:07 +0000 https://suddi360.com/?p=1771 ಸುದ್ದಿ360, ದಾವಣಗೆರೆ ಆ. 01: ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಬಸವಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ಹಾಲು ಕುಡಿಸುವ ಹಬ್ಬವು ಮಂಗಳವಾರ (ಆಗಸ್ಟ್ 2) ದಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ವಿರಕ್ತಮಠದಲ್ಲಿ ಜರುಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯಶವಂತರಾವ್ ಜಾದವ್ ಭಾಗವಹಿಸಲಿದ್ದು, ಶ್ರೀ ಮಠದ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

The post ಹಾಲು ಕುಡಿಸುವ ಹಬ್ಬ first appeared on suddi360.

]]>
https://suddi360.com/%e0%b2%b9%e0%b2%be%e0%b2%b2%e0%b3%81-%e0%b2%95%e0%b3%81%e0%b2%a1%e0%b2%bf%e0%b2%b8%e0%b3%81%e0%b2%b5-%e0%b2%b9%e0%b2%ac%e0%b3%8d%e0%b2%ac/feed/ 0
‘ದಿವ್ಯಪಥ ಲೋಕಹಿತ’ ಶ್ರಾವಣಮಾಸ ಪ್ರವಚನ https://suddi360.com/1628/ https://suddi360.com/1628/#respond Wed, 27 Jul 2022 10:11:15 +0000 https://suddi360.com/?p=1628 ಸುದ್ದಿ360, ದಾವಣಗೆರೆ ಜು.26: ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ ಹಾಗೂ ಶಿವಯೋಗಾಶ್ರಮ ವತಿಯಿಂದ ಇದೇ ಜುಲೈ 29 ರ  ಶುಕ್ರವಾರದಿಂದ ಆಗಸ್ಟ್ 28 ರವರೆಗೆ ಅಥಣಿ ಶಿವಯೋಗಿಗಳ ಜೀವನ ದರ್ಶನ ಕುರಿತಾದ ಡಾ. ಮುರುಘಾ ಶರಣರು ರಚಿಸಿರುವ ‘ದಿವ್ಯಪಥ ಲೋಕಹಿತ’ 112 ನೇ ವರ್ಷದ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತಮಠ ಧರ್ಮದರ್ಶಿ ಸಮಿತಿ ಸದಸ್ಯ ಕುಂಟೋಜಿ ಚೆನ್ನಪ್ಪ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶ್ರಾವಣ ಮಾಸದ ತಿಂಗಳಪೂರ್ತಿ ಪ್ರತಿ ದಿನ […]

The post ‘ದಿವ್ಯಪಥ ಲೋಕಹಿತ’ ಶ್ರಾವಣಮಾಸ ಪ್ರವಚನ first appeared on suddi360.

]]>
https://suddi360.com/1628/feed/ 0